অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಂಗ ವಿಕಲತೆ

ಮಿಥ್ಯ ಮತ್ತು ಸತ್ಯ

  • ಮಿಥ್ಯೆ:   ಅಂಗವಿಕಲತೆಯು ಒಂದು ಶಾಪ. ವಿಕಲಚೇತನ ಮಗುವಿಗೆ ಯಾವುದೆ ಬೆಲೆ ಇಲ್ಲ. ಅದು ಕುಟುಂಬದ ಮೇಲೆ ಒಂದು ಹೊರೆ ಆರ್ಥಿಕವಾಗಿ ಅನುತ್ಪಾದಕ ಮತ್ತು ಶಿಕ್ಷಣವು ಅವರಿಗೆ ನಿರುಪಯುಕ್ತ.  ವಾಸ್ತವವಾಗಿ ಅಂಗ ವಿಕಲತೆಗೆ ಯಾವುದೆ ಪರಿಹಾರವಿಲ್ಲ.
  • ಸತ್ಯ:  ಅಂಗವಿಕಲತೆಯು ಯಾವುದೆ ಪಾಪದ ಫಲವಲ್ಲ. ವಿಕೃತಿಯು ತಾಯಿ ಗರ್ಭಿಣಿಯಿದ್ದಾಗ,  ಸೂಕ್ತ ಆರೈಕೆ ಇಲ್ಲದೆ  ಮತ್ತು ಕೆಲವು ಸಲ ವಂಶಪಾರಂಪರೆಯಾಗಿ ಬಂದಿರುವ ದೋಷವಾಗಿರಬಹುದು .  ಅಗತ್ಯವಿದ್ದಾಗ ಸೂಕ್ತ ಔಷಧೋಪಚಾರದ ಕೊರತೆ ಚುಚ್ಚುಮದ್ದು (ಇಮ್ಯುನೈಜೇಷನ್) ನೀಡದೆ ಇರುವುದು, ಅಪಘಾತ, ಮತ್ತು ಗಾಯಗಳಿಂದಲೂ  ಅಂಗವಿಕಲತೆ  ಆಗಬಹುದು.

ಮಾನಸಿಕ ಮತ್ತು ದೈಹಿಕ ವಿಕಲತೆಯಿರುವ ವ್ಯಕ್ತಿಯು ಸಾಧಾರಣವಾಗಿ ಕರುಣೆಗೆ ಪಾತ್ರನಾಗುವುನು. ನಾವು ವ್ಯಕ್ತಿಯಾಗಿ ವಿಕಲಚೇತನನಿಗೂ ಹಕ್ಕುಗಳಿವೆ. ಅವನಿಗೆ  ನಮ್ಮಿಂದ ಕರುಣೆಗಿಂತ ಹೆಚ್ಚಾಗಿ ಅನುಭೂತಿಯ ಅಗತ್ಯವಿದೆ ಎಂಬುದನ್ನು ಅರಿಯಬೇಕುಮಾನಸಿಕ ಮತ್ತು ದೈಹಿಕ ವಿಕಲತೆಯಿರುವ ವ್ಯಕ್ತಿಯು ಸಾಧಾರಣವಾಗಿ ಕರುಣೆಗೆ ಪಾತ್ರನಾಗುವುನು. ನಾವು ವ್ಯಕ್ತಿಯಾಗಿ ವಿಕಲಚೇತನನಿಗೂ ಹಕ್ಕುಗಳಿವೆ. ಅವನಿಗೆ  ನಮ್ಮಿಂದ ಕರುಣೆಗಿಂತ ಹೆಚ್ಚಾಗಿ ಅನುಭೂತಿಯ ಅಗತ್ಯವಿದೆ ಎಂಬುದನ್ನು ಅರಿಯಬೇಕು

ಬಹಳ ಸಲ ನಾವು ವಿಕಲಚೇತನತೆಯನ್ನು  ಒಂದು ಕಳಂಕ ಎಂದು ಭಾವಿಸುವೆವು. ಮಾನಸಿಕ ವಿಕಲತೆ ಇರುವ ಕುಟುಂಬವನ್ನು ಸಮಾಜವವು ಕಡೆಗಣ್ಣಿನಿಂದ ನೋಡಿ  ದೂರ ಇಡುವುದು. ಶಿಕ್ಷಣವು ಪ್ರತಿ ಮಗುವಿಗೂ ಮುಖ್ಯ. ಅದು ವಿಕಲಚೇತನನಾಗಿದ್ದರೂ ಕೂಡಾ.  ಅದರಿಂದ ಮಗುವಿನ ಸರ್ವಾಂಗಿಣ ಅಭಿವೃದ್ಧಿಯಾಗುವುದು.ಬಹಳ ಸಲ ನಾವು ವಿಕಲಚೇತನತೆಯನ್ನು  ಒಂದು ಕಳಂಕ ಎಂದು ಭಾವಿಸುವೆವು. ಮಾನಸಿಕ ವಿಕಲತೆ ಇರುವ ಕುಟುಂಬವನ್ನು ಸಮಾಜವವು ಕಡೆಗಣ್ಣಿನಿಂದ ನೋಡಿ  ದೂರ ಇಡುವುದು. ಶಿಕ್ಷಣವು ಪ್ರತಿ ಮಗುವಿಗೂ ಮುಖ್ಯ. ಅದು ವಿಕಲಚೇತನನಾಗಿದ್ದರೂ ಕೂಡಾ.  ಅದರಿಂದ ಮಗುವಿನ ಸರ್ವಾಂಗಿಣ ಅಭಿವೃದ್ಧಿಯಾಗುವುದು.

ವಿಕಲಾಂಗ ಮಗುವಿಗೆ ವಿಶೇಷ ಅಗತ್ಯಗಳಿವೆ. ಅವುಗಳನ್ನು ನಾವು ಪೂರೈಸಬೇಕು.ಅವಕಾಶವಿದ್ದರೆ ಅವರು ಕೂಡಾ ಜೀವನಕ್ಕೆ ಆಧಾರವಾಗಬಹುದಾದ ಕೌಶಲ್ಯಗಳನ್ನು ಕಲಿಯುವರು. ವಿಕಲಚೇತನರಿಗೆ ತಮ್ಮ ಜೀವನವನ್ನು ನಡೆಸಲು ಅಗತ್ಯವಾದುದ್ದನ್ನು ಒದಗಿಸದೆ ಇದ್ದರೆ ವೈಕಲ್ಯವು ಒಂದು ದುರಂತವಾಗುವುದು.ವಿಕಲಾಂಗ ಮಗುವಿಗೆ ವಿಶೇಷ ಅಗತ್ಯಗಳಿವೆ. ಅವುಗಳನ್ನು ನಾವು ಪೂರೈಸಬೇಕು.ಅವಕಾಶವಿದ್ದರೆ ಅವರು ಕೂಡಾ ಜೀವನಕ್ಕೆ ಆಧಾರವಾಗಬಹುದಾದ ಕೌಶಲ್ಯಗಳನ್ನು ಕಲಿಯುವರು. ವಿಕಲಚೇತನರಿಗೆ ತಮ್ಮ ಜೀವನವನ್ನು ನಡೆಸಲು ಅಗತ್ಯವಾದುದ್ದನ್ನು ಒದಗಿಸದೆ ಇದ್ದರೆ ವೈಕಲ್ಯವು ಒಂದು ದುರಂತವಾಗುವುದು.

  • ಜನಗಣತಿ ೨೦೦೧ ರ ಪ್ರಕಾರ,೦-೧೯ ವಯೋಮಾನದ ಒಟ್ಟು ಜನಸಂಖ್ಯೆಯಲ್ಲಿ ೧.೬೭ %   ಜನ ವಿಕಲಚೇತನರಿದ್ದಾರೆ .ಜನಗಣತಿ ೨೦೦೧ ರ ಪ್ರಕಾರ,೦-೧೯ ವಯೋಮಾನದ ಒಟ್ಟು ಜನಸಂಖ್ಯೆಯಲ್ಲಿ ೧.೬೭ %   ಜನ ವಿಕಲಚೇತನರಿದ್ದಾರೆ .
  • ಯೋಜನಾ ಆಯೋಗದ   ಹತ್ತನೆ  ಪಂಚವಾರ್ಷಿಕ  ದಾಖಲೆಯ ಪ್ರಕಾರ  ಒಟ್ಟು  ಮಕ್ಕಳಲ್ಲಿ  ಶೆಕಡಾ೦.೫-೧.೦ ಮಕ್ಕಳು                 ಬುದ್ಧಿಮಾಂದ್ಯರಿದ್ದಾರೆಯೋಜನಾ ಆಯೋಗದ   ಹತ್ತನೆ  ಪಂಚವಾರ್ಷಿಕ  ದಾಖಲೆಯ ಪ್ರಕಾರ  ಒಟ್ಟು  ಮಕ್ಕಳಲ್ಲಿ  ಶೆಕಡಾ೦.೫-೧.೦ ಮಕ್ಕಳು     ಬುದ್ಧಿಮಾಂದ್ಯರಿದ್ದಾರೆ
  • ಶೈಕ್ಷಣಿಕ ಪದ್ಧತಿಯಲ್ಲಿ ವಿಕಲಚೇತನರಿಗೆ ಇರುವ ಅಡೆತಡೆಗಳುಶೈಕ್ಷಣಿಕ ಪದ್ಧತಿಯಲ್ಲಿ ವಿಕಲಚೇತನರಿಗೆ ಇರುವ ಅಡೆತಡೆಗಳು
  • ದೈಹಿಕ, ಮಾನಸಿಕ ವಿಕಲಚೇತನರಿಗೆ ವಿಶೇಷ ಶಾಲೆಗಳ ಕೊರತೆ.ದೈಹಿಕ, ಮಾನಸಿಕ ವಿಕಲಚೇತನರಿಗೆ ವಿಶೇಷ ಶಾಲೆಗಳ ಕೊರತೆ.
  • ವಿಕಲಚೇತನರು ಸಾಧಾರಣವಾಗಿ  ಕಲಿಯುವುದರಲ್ಲಿ ನಿಧಾನ. ಶಾಲೆಗಳಲ್ಲಿ  ಅವರ ಅಗತ್ಯಗಳಿಗೆ ಅನುಗಣವಾಗಿ ಕಲಿಸುವ ವಿಶೇಷ ಶಿಕ್ಷಕರು ಇರುವುದಿಲ್ಲ..ವಿಕಲಚೇತನರು ಸಾಧಾರಣವಾಗಿ  ಕಲಿಯುವುದರಲ್ಲಿ ನಿಧಾನ. ಶಾಲೆಗಳಲ್ಲಿ  ಅವರ ಅಗತ್ಯಗಳಿಗೆ ಅನುಗಣವಾಗಿ ಕಲಿಸುವ ವಿಶೇಷ ಶಿಕ್ಷಕರು ಇರುವುದಿಲ್ಲ..
  • ಸಹಪಾಠಿಗಳ ಸಂವೇದನಾ ರಹಿತ ನಡವಳಿಕೆಯಿಂದ.ಸಾಧಾರಣವಾಗಿ ದೈಹಿಕ ಮತ್ತು ಮಾನಸಿಕ ವಿಕಲಚೇತನರು ಅಪಹಾಸ್ಯದ ವಸ್ತುವಾಗುವರು. ಅವರ ಕಲಿಕೆಯಲ್ಲಿನ ನಿಧಾನ ಮತ್ತು ಶಾರೀರಿಕ ವಿಕೃತಿ ಅದಕ್ಕೆ ಕಾರಣ.ಸಹಪಾಠಿಗಳ ಸಂವೇದನಾ ರಹಿತ ನಡವಳಿಕೆಯಿಂದ.ಸಾಧಾರಣವಾಗಿ ದೈಹಿಕ ಮತ್ತು ಮಾನಸಿಕ ವಿಕಲಚೇತನರು ಅಪಹಾಸ್ಯದ ವಸ್ತುವಾಗುವರು. ಅವರ ಕಲಿಕೆಯಲ್ಲಿನ ನಿಧಾನ ಮತ್ತು ಶಾರೀರಿಕ ವಿಕೃತಿ ಅದಕ್ಕೆ ಕಾರಣ.
  • ವಿಕಲಚೇತನರಿಗೆ ಅನುಕೂಲಕರವಾಗಿರುವ ಮೂಲಭೂತ ಸೌಕರ್ಯಗಳಾದ  ಇಳಿಜಾರು , ಗಾಲಿಕುರ್ಚಿ,  ಕಕ್ಕಸು ಇತ್ಯಾದಿಗಳ ಕೊರತೆವಿಕಲಚೇತನರಿಗೆ ಅನುಕೂಲಕರವಾಗಿರುವ ಮೂಲಭೂತ ಸೌಕರ್ಯಗಳಾದ  ಇಳಿಜಾರು , ಗಾಲಿಕುರ್ಚಿ,  ಕಕ್ಕಸು ಇತ್ಯಾದಿಗಳ ಕೊರತೆ
  • ಸೂಕ್ತವಾದ  ತರಬೇತಿಯಂದ ವಿಕಲಚೇತನನಾದ ಮಗುವು ಕೌಶಲ್ಯಗಳನ್ನು ಕಲಿತು  ಉತ್ತಮ ಜೀವನ ನೆಡೆಸುವ ಅವಕಾಶ ಪಡೆಯಬಹುದು.ಸೂಕ್ತವಾದ  ತರಬೇತಿಯಂದ ವಿಕಲಚೇತನನಾದ ಮಗುವು ಕೌಶಲ್ಯಗಳನ್ನು ಕಲಿತು  ಉತ್ತಮ ಜೀವನ ನೆಡೆಸುವ ಅವಕಾಶ ಪಡೆಯಬಹುದು.
  • ಅಲ್ಲದೆ ಬೇಗನೆ ಗುರುತಿಸಿ ಚಿಕಿತ್ಸೆಮಾಡಿದರೆ ಬಹುತೇಕ ವಿಕಲತೆಗಳು ಗುಣವಾಗಬಹುದು ಇಲ್ಲವೆ ನಿಯಂತ್ರಣವಾಗಬಹುದು.   ಮಾನಸಿಕ ವಿಕಲತೆಯನ್ನು ಸರಿಯಾದ ಸಮಯದಲ್ಲಿನ ಮಧ್ಯಪ್ರವೇಶದಿಂದ ಚಿಕಿತ್ಸೆ ಮಾಡಿ ಗುಣಪಡಿಸಬಹುದು.ಅಲ್ಲದೆ ಬೇಗನೆ ಗುರುತಿಸಿ ಚಿಕಿತ್ಸೆಮಾಡಿದರೆ ಬಹುತೇಕ ವಿಕಲತೆಗಳು ಗುಣವಾಗಬಹುದು ಇಲ್ಲವೆ ನಿಯಂತ್ರಣವಾಗಬಹುದು.   ಮಾನಸಿಕ ವಿಕಲತೆಯನ್ನು ಸರಿಯಾದ ಸಮಯದಲ್ಲಿನ ಮಧ್ಯಪ್ರವೇಶದಿಂದ ಚಿಕಿತ್ಸೆ ಮಾಡಿ ಗುಣಪಡಿಸಬಹುದು.
  • ಸಂಘರ್ಷ ಮತ್ತು ಮಾನವ ನಿರ್ಮಿತ  ದುರ್ಘಟನೆಗಳುಸಂಘರ್ಷ ಮತ್ತು ಮಾನವ ನಿರ್ಮಿತ  ದುರ್ಘಟನೆಗಳು
  • ಸಂಘರ್ಷಗಳಾದ ರಾಜಕೀಯ ತುಮುಲ, ಯುದ್ಧ   , ನೈಸರ್ಗಿಕ ವಿಕೋಪದ ಸಮಯದಲ್ಲಿ ಪ್ರತಿ ಶಾಲೆ ಮತ್ತು ಪ್ರತಿ ಶಿಕ್ಷಕನೂ   ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ವಿಶೇಷ ರಕ್ಷಣೆ ಬೇಕು.  ಅದು ಸಮುದಾಯವು ಅರ್ಥ ಮಾಡಿಕೊಂಡಾಗ ಮಾತ್ರ ಸಾಧ್ಯ.ಸಂಘರ್ಷಗಳಾದ ರಾಜಕೀಯ ತುಮುಲ, ಯುದ್ಧ   , ನೈಸರ್ಗಿಕ ವಿಕೋಪದ ಸಮಯದಲ್ಲಿ ಪ್ರತಿ ಶಾಲೆ ಮತ್ತು ಪ್ರತಿ ಶಿಕ್ಷಕನೂ   ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ವಿಶೇಷ ರಕ್ಷಣೆ ಬೇಕು.  ಅದು ಸಮುದಾಯವು ಅರ್ಥ ಮಾಡಿಕೊಂಡಾಗ ಮಾತ್ರ ಸಾಧ್ಯ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate