অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೃಷಿ ಕೋಶ

ಕೃಷಿ ಕೋಶ

  • ಅಧಿಕಾರಿಗಳು
  • ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಕರ್ನಾಟಕ ಅರಣ್ಯ ಇಲಾಖೆಯ ಕೇಂದ್ರಸ್ಥಾನ

  • ಅರಣ್ಯ ಇಲಾಖೆ
  • ಅರಣ್ಯ ಇಲಾಖೆಯು 11-01-1864 ರಂದು ಜನ್ಮತಾಳಿತು.

  • ಅರಣ್ಯಾಭಿವೃದ್ಧಿ ಚಟುವಟಿಕೆಗಳು
  • ಅರಣ್ಯಾಭಿವೃದ್ಧಿ ಚಟುವಟಿಕೆಗಳ ಬಗ್ಗೆ

  • ಒಣ ಹೂವುಗಳ ಉತ್ಪಾದನೆ
  • ಹೂವುಗಳನ್ನು ಏಕೆ ಒಣಗಿಸ ಬೇಕು

  • ಕಾಯ್ದೆಗಳು,ನಿಯಮಗಳು
  • ಕಾಯ್ದೆಗಳು ಮತ್ತು ನಿಯಮಗಳ ಬಗ್ಗೆಗಿನ ಮಾಹಿತಿ

  • ಕಾರ್ಯಗಳು
  • ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಮುಖ ಕಾರ್ಯಗಳು ಕುರಿತಾದ ಮಾಹಿತಿ ಇಲ್ಲಿ ಲಾಭುಲಾವಿದೆ.

  • ಕೃಷಿ ಅರಣ್ಯದಲ್ಲಿ ಮರಗಳ ಆಯ್ಕೆ
  • ಕೃಷಿ ಅರಣ್ಯದಲ್ಲಿ ಮರಗಳ ಆಯ್ಕೆ ಕುರಿತು ಮಾಹಿತಿ

  • ಚಾರಣ ಚಿತ್ರೀಕರಣ
  • ಅರಣ್ಯ ಪ್ರದೇಶದಲ್ಲಿ ಚಾರಣ ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕೆ ಎಂಬುದರ ಬಗ್ಗೆಗಿನ ಮಾಹಿತಿ

  • ಬೆತ್ತ
  • ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ಬೆತ್ತ ಆಧಾರಿತ ಸಣ್ಣ ಕೈಗಾರಿಕೆಯು ಬೆತ್ತ ಹಂಚಿಕೆಗೆ ಅರ್ಹವಾಗಿರುತ್ತದೆ.

  • ಮರಮುಟ್ಟುಗಳ ಹಂಚಿಕೆ
  • ಮನೆ ನಿರ್ಮಾಣದಂತಹ ಸ್ವಂತ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯು ಅರಣ್ಯ ಇಲಾಖೆಯಿಂದ ಮರಮುಟ್ಟುಗಳನ್ನು ಖರೀದಿಸಲು ಅರ್ಹನಾಗಿರುತ್ತಾನೆ.

  • ರಾಜ್ಯ ಅರಣ್ಯ ಇಲಾಖೆ
  • ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಕಛೇರಿಯು ಬೆಂಗಳೂರು-560 003, ಮಲ್ಲೇಶ್ವರಂ, 18ನೇ ಅಡ್ಡರಸ್ತೆ, ಅರಣ್ಯ ಭವನ ಇಲ್ಲಿ ಇರುತ್ತದೆ.

  • ವನ್ಯ ಜೀವಿಗಳಿಂದ ಪರಿಹಾರ
  • ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ

  • ಶ್ರೀಗಂಧ
  • 2014-15ನೇ ಸಾಲಿಗೆ ದರಗಳು ಮರುಪರಿಶೀಲನೆಯಲ್ಲಿದೆ ಹಾಗೂ ಅವುಗಳನ್ನು ಸರ್ಕಾರವು ಅಧಿಸೂಚಿಸಿದ ನಂತರ ಪ್ರಕಟಿಸಲಾಗುವುದು.

  • ಸಸಿಗಳ ಖರೀದಿ
  • ಅರಣ್ಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ; ಅವುಗಳನ್ನು ಅಲ್ಲಿಂದ ಪಡೆದುಕೊಳ್ಳಬಹುದು.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate