অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೈತೋಟ

ಕೈತೋಟ

ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.

ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ.  ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.

ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.

ಕೈತೋಟದ ಸ್ಥಳದ ಆಯ್ಕೆ

ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.

ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.

ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ.  ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.

ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.

ಭೂಮಿಯ ತಯಾರಿಕೆ

ಮೊದಲು ಗುದ್ದಲಿಯಿಂದ 30-40 ಸೆ.ಮಿ ಆಳ ಅಗೆಯಿರಿ. ಕಲ್ಲುಗಳು, ಪೊದೆಗಳು ಮತ್ತುಸರ್ವಕಾಲಿಕ ಕಳೆಗಳನ್ನು ತೆಗೆದು ಹಾಕಿ. 100ಕೆಜಿ ಕೊಟ್ಟಿಗೆ ಗೊಬ್ಬರ, ಅಥವ ಎರೆ ಗೊಬ್ಬರ ಹಾಕಿ. ಮಣ್ಣಿನೊಡನೆ ಚೆನ್ನಾಗಿ ಬೆರಸಿ. ಮುರಿ ಮತ್ತು ಸಾಲುಗಳನ್ನು 45 ಸೆಮಿ ಅಥವ 60 ಸೆಮಿ ಅಂತರದಲ್ಲಿ ಅಗತ್ಯಕ್ಕೆತಕ್ಕಂತೆ ಮಾಡಿ.

ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.

ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ.  ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.

ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.

ಬಿತ್ತನೆ ಮತ್ತು ನಾಟಿ

  • ನೇರ ಬೀಜ ಬಿತ್ತಿ ಬೇಳೆಯಬಹುದಾದ ಬೆಂಡೆ , ಕ್ಲಸ್ಟರ್ ಬೀನ್ಸ, ಅವರೆ ಗಳನ್ನುಮುರಿಯ ಒಂದು ಭಾಗದಲ್ಲಿ 50 ಸಿ ಮಿ ಅಂತರದಲ್ಲಿ ಬಿತ್ತನೆ ಮಾಡಬೇಕು. ಅಮರಂಥಾಸ್ ಬೀಜವನ್ನು ಒಂದು ಭಾಗ ಬೀಜ ಮತ್ತು ಇಪ್ಪತ್ತು ಭಾಗ ಸಣ್ಣನೆ ಮರಳು ಸೇರಿಸಿ ಮಡಿಯಲ್ಲಿ ಹರಡಬೇಕು. ಸಣ್ಣ ಈರುಳ್ಳಿ, ಶುಂಠಿ ,ಕೊತ್ತಂಬರಿ ಗಳನ್ನು ಮಡಿಯ ಬದುವಿನ ಪಕ್ಕದಲ್ಲಿ ಹಾಕಬಹುದು..
  • ನಾಟಿ ಮಾಡುವ ಬೆಳೆಗಳಾದ ಟಮೆಟೋ, ಬದನೆ, ಮತ್ತು ಮೆಣಸಿನ ಕಾಯಿಗಳನ್ನು ಸಸಿ ಮಡಿಗಳಲ್ಲಿ ಇಲ್ಲವೆ ಕುಂಡಗಳಲ್ಲಿ ಒಂದು ತಿಂಗಳ ಮುಂಚಿತವಾಗಿ ಮೊದಲು ಬೆಳೆಯುವರು. ಬಿತ್ತಿದ ನಂತರ ಮೇಲೆ ಮಣ್ಣು ಹಾಕಿ ಅವನ್ನು 250ಗ್ರಾಂ ಬೇವಿನ ಹಿಂಡಿಯಿಂದ ಡಸ್ಟ ಮಾಡಲಾಗುವುದು. ಇದರಿಂಧ ಬೀಜಗಳನ್ನು ಇರುವೆಗಳು ತಿನ್ನುವುದಿಲ್ಲ. ಟಮೇಟೋಗೆ 30 ದಿನಗಳ ನಂತರ, ಬದನೆ ಮತ್ತು ಮೆಣಸಿನ ಕಾಯಿಗೆ 40-45ದಿನಗಳ ನಂತರ ಸಸಿ ಮಡಿಯಿಂದ ತೆಗೆದು ನಾಟಿ ಮಾಡಲಾಗುವುದು. ಟಮೆಟೋ ವನ್ನು 30-45ಸೆ ಮಿ ಅಂತರದಲ್ಲಿ ಬದನೆ ಮತ್ತು ಮೆನಸಿನಕಾಯಿಯನ್ನು 10 ಸೆ ಮಿ ಅಂತರ ನಟಿ ಮಾಡುವರು , ಈರುಳ್ಳಿಗೆ ಎರಡು ಕಡೆ ಅಂತರವಿರಬೇಕು. ನಾಟಿ ಮಾಡಿದ ತಕ್ಷಣ ಮತ್ತು ಮೂರನೆ ದಿನ ನೀರು ಹಾಯಿಸಬೇಕು..ಸಸಿಗಳಿಗೆ ಮೊದಲಲ್ಲಿ ಎರಡುದಿನಕ್ಕೆ ಒಮ್ಮೆ ಮತ್ತು ನಂತರ ನಾಲಕ್ಕು ದಿನಕ್ಕೆ ಒಮ್ಮೆ ನೀರು ಹಾಯಿಸಬೇಕು.
  • ಕೈ ದೋಟದ ಮುಖ್ಯ ಉದ್ದೇಶ ವರ್ಷ ವಿಡೀ ತರಕಾರಿಯ ಗರಿಷ್ಟ ಉತ್ಪನ್ನ ಮತ್ತು ಸತತ ಪೂರೈಕೆ. ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಈ ಗುರಿಯನ್ನು ಮುಟ್ಟಬಹುದು.
  • ಬಹು ವಾರ್ಷಿಕ ತರಕಾರಿಗಳನ್ನು ತೋಟದ ಒಂದು ಕಡೆ ಬೆಳೆಯಬೇಕು. ಸಾಧಾಣ ವಾಗಿ ತೋಟದ ಒಂದು ಭಾಗದಲ್ಲಿರುತ್ತವೆ. ಇದರಿಂದ ಅವುಗಳ ನೆರಳು ಇತರ ಸಸ್ಯಗಳ ಮೇಲೆ ಬೀಳುವುದಿಲ್ಲ.ಇತರ ತರಕಾರಿ ಸಸ್ಯಗಳೊಡನೆ ಆಹಾರಕ್ಕಾಗಿ ಪೈ ಪೋಟಿ ಇರುವುದಿಲ್ಲ.
  • ತೋಟದ ಸುತ್ತಲಿನ ಕಾಲದಾರಿ ಮತ್ತು ಮಧ್ಯದ ಬದುವಿನ ಮೇಲೆ ವಿವಧ ಅಲ್ಪಾವಧಿ ತರಕಾರಿಗಳಾದ ಕೊತ್ತಂಬರಿ, ಸ್ಪಿನಾಚ್(ಪಾಲಕ್) ಮೆಂತ್ಯ,ಅಮರಂಥಾಸ್ , ಪುದಿನಗಳನ್ನು ಬೆಳೆಯಲಾಗುವುದು
  • ಕೈ ತೋಟ ಬೆಳೆಯ ಕ್ರಮವನ್ನು ಭಾರತೀಯ ಪರಿಸ್ಥಿತಿಯಲ್ಲಿ ( ಹಿಲ್ ಸ್ಟೇಷನ್ ಬಿಟ್ಟು) ಈ ಕೆಳಗೆ ಸೂಚಿಸಲಾಗಿದೆ.

ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.

ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ.  ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.

ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.

ಪ್ಲಾಟು ಸಂ

ತರಕಾರಿಯ ಹೆಸರು

ಹಂಗಾಮು

01.

ಟಮೆಟೋ ಮತ್ತು ಈರುಳ್ಳಿ
ಗಜ್ಜರಿ
ಬೀನ್ಸ
ಬೆಂಡಿ ಕಾಯಿ

ಜೂನ್ - ಸೆಪ್ಟಂಬರ್.
ಅಕ್ಟೊಬರ್.-ನವಂಬರ್.
ಡಿಸೆಂಬರ್.-ಫೆಬ್ರವರಿ.
ಮಾರ್ಚ.-ಮೇ

02

ಬದನೆ ಕಾಯಿ
ಬೀನ್ಸ
ಟಮೆಟೋ
ಅಮರಂಥಾಸ್

ಜೂನ್  - ಸೆಪ್ಟಂಬರ್.
ಅಕ್ಟೊಬರ್ .-ನವಂಬರ್
ಜೂನ್  - ಸೆಪ್ಟಂಬರ್.
ಮೇ

03.

ಮೆಣಸಿನಕಾಯಿ ಮತ್ತು ಗಜ್ಜರಿ
ಅವರೆ
ಈರುಳ್ಳಿ (ಬಳ್ಳಾರಿ)

ಜೂನ್ -ಸೆಪ್ಟಂಬರ್..
ಡಿಸೆಂಬರ್ -ಫೆಬ್ರವರಿ.
ಮಾರ್ಚ.-ಮೇ

04.

ಬೆಂಡಿ ಕಾಯಿಮತ್ತು ಗಜ್ಜರಿ
ಎಲೆ ಕೋಸು
ಕ್ಲಸ್ಟರ್ ಬೀನ್ಸ

ಜೂನ್ -ಆಗಷ್ಟ.
ಸೆಪ್ಟಂಬರ್ -ಛ
ಜನವರಿ.-ಮಾರ್ಚ.

05.

ಬಳ್ಳಾರಿ ಈರುಳ್ಳಿ
ಬೀಟು ರೂಟು
ಟಮೆಟೋ
ಈರುಳ್ಳಿ

ಜೂನ್ -ಆಗಷ್ಟ.
ಸೆಪ್ಟಂಬರ್ .-ನವಂಬರ್
ಡಿಸೆಂಬರ್.-ಮಾರ್ಚ.
ಏಪ್ರಿಲ್.—ಮೇ

06.

ಬದನೆ ಮತ್ತು ಬಿಟು ರೂಟು

ಜೂನ್.- ಸೆಪ್ಟಂಬರ್ .
ಅಕ್ಟೊಬರ್-ಜನವರಿ.

07.

ಬಳ್ಳಾರಿ ಈರುಳ್ಳಿ
ಕ್ಯಾರೆಟ್
ಕೊಂಬಳ ಕಾಯಿ (ಚಿಕ್ಕದು)

ಜುಲೈ.- ಆಗಷ್ಟ.
ಸೆಪ್ಟಂಬರ್.-ಡಿಸೆಂಬರ್
ಜನವರಿ.-ಮೇ

08.

ಲಬ್ ಲಬ್  (ಪೊದೆ ರೀತಿ)
ಈರುಳ್ಳಿ
ಬೆಂಡಿಕಾಯಿ
ಕೊತ್ತಂಬರಿ

ಜೂನ್ .- ಆಗಷ್ಟ.
ಸೆಪ್ಟಂಬರ್ .-ಡಿಸೆಂಬರ ರ್ಜೂನ್ -ಮಾರ್ಚ
ಏಪ್ರಿಲ್ .-ಮೇ

ಬಹು ವಾರ್ಷಿಕ ಮಡಿಗಳು

  • ನುಗ್ಗೆ ಕಾಯಿ, ಬಾಳೆ, ಪಪ್ಪಾಯಿ, ಟಾಪಿಯೋಕ, ಕರಿಬೇವು ಮತ್ತು ಅಗತಿ
  • ಮೇಲಿನ ಬೆಳೆ ವ್ಯವಸ್ಥೆಯಿಂದ ಯಾವುದೆ ತಡೆ ಇಲ್ಲದೆ ವರ್ಷ ಪೂರ್ತಿ ಒಂದಲ್ಲ ಒಂದು ಬೆಳೆ ಸಿಗುವುದು.( ಸರಣಿಯ ಮೇಲೆ ) ಮತ್ತು ಸಾಧ್ಯವಿರುವ ಕಡೆ ಪ್ರತಿ ಮಡಿಯಲ್ಲಿ ಎರಡು ರೀತಿಯ ಬೆಳೆತೆಗೆಯಬಹುದು. ಒಂದು ದೀರ್ಘಾವಧಿಯದು ಇನ್ನೊಂದು ಕಡಿಮೆ ಅವಧಿಯದು. ಒಡನಾಡಿ ಬೆಳೆಗಳು ).

ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.

ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ.  ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.

ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.

ತೋಟಗಾರಿಕೆಯಿಂದ ಆರ್ಥಿಕ ಲಾಭಗಳು

ತೋಟಗಾರರು ಮೊದಲು ತಮ್ಮ ಕುಟುಂಬಕ್ಕೆ ಬಳಸಿ ಉಳಿದುದನ್ನು ಇತರರಿಗೆ ಕೊಡುವರು, ವಿನಿಮಯ ಮಾಡಿಕೊಳ್ಳುವರು ಮಾರುವರು. ಕೆಲವು ಸಂದರ್ಭಗಳಲ್ಲಿ ಹಣ ಸಂಪಾದನೆಯು ಕೈ ತೋಟದ ಮುಖ್ಯ ಉದ್ದೇಶವಾಗಬಹುದು.ಏನೆ ಆದರೂ ಆದಾಯವಿಲ್ಲದೆ ಬರಿ ಪೌಷ್ಟಿಕತಗಾಗಿ ಎಂದರೆ ಅದು ಅನುತ್ಪಾದಕ ಕೆಲಸವಾಗುವುದು.ಬಹಳ ಸಮದರ್ಭದಲ್ಲಿ ಅವುಗಳಿಗೆ ಪರಸ್ಪರ ಸಂಬಂಧವಿದೆ ಮತ್ತು ಹೊಂದಾಣಿಕೆ ಇದೆ.

ಕೈತೋಟದ ಅರ್ಥಿಕ ಲಾಭದ ಸಾಧ್ಯತೆಗಳು ಹೀಗಿವೆ :

  • ಈ ತೋಟಗಾರಿಕೆಯಿಂದ ದ್ವಿಗುಣ ಲಾಭ. ಆಹಾರ ಮತ್ತು ಆದಾಯ ಹೆಚ್ಚಳವಾಗುವುದು.;
  • ಇದು ಸಾಕುಪ್ರಾಣಿಗಳಿಗೆ ಮೇವನ್ನು ಒದಗಿಸುವುದು. ಮನೆಯ ಇತರ ಅಗತ್ಯಗಳನ್ನು ಪೂರೈಸುವುದು.. (ಕರ ಕುಶಲ ವಸ್ತುಗಳು, ಉರುವಲು ಕಟ್ಟಿಗೆ ,ಪೀಠೋಪಕರಣಗಳು, ಬುಟ್ಟಿಗಳು ಇತ್ಯಾದಿ
  • ಕೈತೋಟದ ಉತ್ಪನ್ನಗಳನ್ನು ಮತ್ತು ಪ್ರಾಣಿಗಳ ಮಾರಾಟವು ಮಹಿಳೆಯರಿಗೆ ಇರುವ ಏಕಮೇವ ಸ್ವತಂತ್ರ ಆದಾಯವಾಗಿದೆ.

ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ.ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ , ಪ್ರತಿ ವಯಸ್ಕನೂ 85ಗ್ರಾಮ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ of 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.

ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ.  ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೆ ಬೆಳೆಯ ಬಹುದು.ಕೃಷಿಯು ಬಹುಸಣ್ಣ ಪ್ರಮಾಣ ದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡತ ಭಾಗವನ್ನು ತೆಗೆದುಹಾಕಬಹುದು ಮತ್ತು ರಸಾನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ.

ಕೈತೋಟದ ಸ್ಥಳದ ಆಯ್ಕೆಗೆ ಸೀಮಿತ ಅವಕಾಶವಿದೆ. ಅಂತಿಮ ಆಯ್ಕೆ ಸಾಧಾರಣವಾಗಿ ಹಿತ್ತಿಲು. ಇದು ಬಹು ಅನುಕೂಲವಾದದು. ಮನೆಯ ಎಲ್ಲ ಸದಸ್ಯರು ಬಿಡುವಿದ್ದಾಗ ತರಕಾರಿ ಸಸ್ಯಗಳಕಡೆ ಗಮನ ಕೊಡಬಹುದು.ಅಡುಗೆ ಮನೆ ಮತ್ತು ಬಚ್ಚಲ ನೀರನ್ನು ಅವುಗಳತ್ತ ಸುಲಭವಾಗಿ ಹಾಯಿಸಬಹುದು. ಕೈತೋಟದ ಅಳತೆಯು . ಲಭ್ಯವಿರುವ ಜಾಗ ಮತ್ತು ಎಷ್ಟು ಜನರಿಗೆ ತರಕಾರಿ ಬೆಳೆಯ ಬೇಕು ಎಂಬ ಅಂಶಗಳನ್ನು ಅವಲಂಬಿಸಿದೆ.ಕೈತೋಟದ ಅಕಾರಕ್ಕೆ ಯಾವುದೆ ನಿರ್ಧಿಷ್ಟ ಮಾದರಿ ಇಲ್ಲ.ಸಾಧ್ಯವಾದಕಡೆ ಆಯತಾಕಾರವಿದ್ದರೆ ಉತ್ತಮ. ಸರಣಿ ಬೆಳೆ ಮತ್ತು ಅಂತರ್ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಗುವ ತರಕಾರಿ ಬೆಳೆಯ ಬಹುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/13/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate