অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾವಯವ ಭತ್ತ ಕೃಷಿಕ

ಸಾವಯವ ಭತ್ತ ಕೃಷಿಕ

ಹೆಚ್ಚು ಉತ್ಪಾದಿಸಬೇಕೆನ್ನುವ ಹುಮ್ಮಸ್ಸಿನಿಂದ ರಾಸಾಯನಿಕಗಳನ್ನು ಮನಸ್ಸಿಗೆ  ಬಂದಂತೆ ಬಳಸಿ ಕೃಷಿ ಮಾಡಿದುದರ ಫಲವನ್ನೀಗ ಕಾಣುತ್ತಿದ್ದೇವೆ, ಭೂಮಿ ಬರಡಾಗುತ್ತಿದೆ. ಸಾವಯವ ಕೃಷಿಯೊಂದೆ ಸದ್ಯದ ಸಮಸ್ಯೆಗೆ ತಕ್ಕ ಉತ್ತರ. ಕಳೆದೆರಡು ದಶಕಗಳಿಂದ ರಾಸಾಯನಿಕಗಳ ಗೊಡವೆಗೆ  ಹೋಗದೆ  ಸಾವಯವವನ್ನೇ ನೆಚ್ಚಿಕೊಂಡು  ಶ್ರೀ ಆಂಜನೇಯ ಕೃಷಿಯಲ್ಲಿ ಸಾಧನೆಗೈದಿದ್ದಾರೆ. ಮನೆಯಲ್ಲಿಯೇ ಭತ್ತದ "ಬೀಜ -ಬ್ಯಾಂಕ್ " ಸ್ಥಾಪಿಸಿರುವ ಈ ರೈತನ ಶ್ರಮಕ್ಕೆ ತಕ್ಕ ಗೌರವ ಸಿಕ್ಕಿದೆ ಎಂಬುದು ಸಮಾಧಾನಕರವಾಗಿದೆ. ಈ ಯಶಸ್ವೀ ಕೃಷಿಕನ ಕಿರು ಪರಿಚಯ ಇಲ್ಲಿದೆ.

.ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಸಾವಯವ ಭತ್ತ ಕೃಷಿಕ

ಮೂಲ : ಕೃಷಿ ಮುನ್ನಡೆ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate