অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾರತದ ಇತಿಹಾಸದ ಪರಿಚಯಗಳು

ಭಾರತದ ಇತಿಹಾಸದ ಪರಿಚಯಗಳು

  1. ಭಾರತದ ಇತಿಹಾಸದ ಪರಿಚಯಗಳು
  2. ಭಾರತದ ಇತಿಹಾಸದಲ್ಲಿ ಭೂಗೋಳ
  3. ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ
  4. ಕಲ್ಯಾಣಿ ಚಾಲುಕ್ಯರು
  5. ಕಲಚೂರಿಗಳು
  6. ಚೀನಿ ಪ್ರವಾಸಿಗರ ಬರವಣಿಗೆಗಳು
  7. ಪ್ರಾಗೈತಿಹಾಸ ಕಾಲ
  8. ಶಿಲಾಯುಗದ ನೆಲೆಗಳು
  9. ಲೋಹ ಹಾಗೂ ಕಬ್ಬಿಣ ಯುಗದ ನೆಲೆಗಳು
  10. ಅಮೆರಿಕಾ ನಾಗರಿಕತೆ
  11. ಕದಂಬರು
  12. ಭಾರತದಲ್ಲಿ ಸಾಮ್ರಾಜ್ಯಗಳ ಉಗಮ
  13. ಥಾನೇಶ್ವರದ ವರ್ಧನರು
  14. ರಜಪೂತರು
  15. ಪಾಲರು
  16. ಬಂಗಾಳದ ಸೇನರು, ಚಾಂದೇಲರು
  17. ಚಾಂದೇಲರು
  18. ಪರಮಾರರು, ಚೌಹಾನರು
  19. ಚೌಹಾನರು
  20. ಸೋಲಾಂಕಿಗಳು , ಗಹಾಡವಾಲರು
  21. ಗಹಾಡವಾಲರು
  22. ಗುಹಿಲರು , ತೋಮರರು
  23. ತೋಮರರು
  24. ಕಂಚಿಯ ಪಲ್ಲವರು
  25. ಪಲ್ಲವರ ಮೂಲ
  26. ರಾಷ್ಟ್ರಕೂಟರು
  27. ಆಧಾರಗಳು
  28. ರಾಷ್ಟ್ರಕೂಟರ ಮೂಲಗಳು
  29. ರಾಷ್ಟ್ರಕೂಟರ ರಾಜಕೀಯ ಇತಿಹಾಸ
  30. ಧೃವ
  31. ಮೂರನೇ ಗೋವಿಂದ
  32. ಅಮೋಘವರ್ಷ ನೃಪತುಂಗ
  33. ರಾಷ್ಟ್ರಕೂಟರ ಆಡಳಿತ
  34. ರಾಷ್ಟ್ರಕೂಟರ ಸಾಮಾಜಿಕ ಜೀವನ
  35. ರಾಷ್ಟ್ರಕೂಟರ ಆರ್ಥಿಕ ಜೀವನ
  36. ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು
  37. ಇವರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು
  38. ಕಲೆ ಮತ್ತು ವಾಸ್ತು ಶಿಲ್ಪ
  39. ಎಕ್ಸ್ಟ್ರಾ  ಟಿಪ್ಸ್

ಭಾರತದ ಇತಿಹಾಸದ ಪರಿಚಯಗಳು

ಭಾರತದ ಇತಿಹಾಸ ತಿಳಿಯಲಿರುವ ಆಧಾರಗಳು
  • ಜುನಾಗಡ್ ಶಾಸನದ ಕರ್ತು- ರುದ್ರದಾಮ
  • ಉತ್ತರ ಮೆರೂರು ಶಾಸನದ ಕರ್ತು- ಪರಾಂತರ ಚೋಳ
  • ಅಲಹಾಬಾದ್ ಸ್ತಂಭ ಶಾಸನದ ಕರ್ತು- ಸಮುದ್ರ ಗುಪ್ತ
  • ಐಹೊಳೆ ಶಾಸನದ ಕರ್ತು-ರವಿವರ್ಮ
  • ಅಶ್ವ ಮೇಧ ಎಂಬ ನಾಣ್ಯವನ್ನು ಜಾರಿಗೆ ತಂದವನು - ಸಮುದ್ರ ಗುಪ್ತ
  • ಭಾರತದ ಹಾಗೂ ಇರಾನ್ ನಡುವಿನ ಸಂಬಂಧದ ಕುರಿತು ತಿಳಿಸುವ
  • ಹೆರಡೋಟಸ್ ನ ಕೃತಿ-Historia.
  • ಇರಾನ್ ನ ಪ್ರಾಚೀನ ಹೆಸರು- ಪರ್ಶಿಯಾ.
  • ಮೆಗಾಸ್ತನಿಸ್ ಈ ಆಸ್ಥಾನದ ರಾಜಧೂತ - ಚಂದ್ರಗುಪ್ತಮೌರ್ಯ.
  • ಇಂಡಿಕಾ ಕೃತಿಯ ಕರ್ತು- ಮೆಗಾಸ್ತನೀಸ್.
  • principle of the Exithrian Seen ಕೃತಿಯ ಕರ್ತು- ಗ್ರೀಕ್ ದೇಶದವನು.
  • The geography ಕೃತಿಯ ಕರ್ತು-ಟಾಲೆಮಿ.

ಗ್ರೀಕರ ಬರವಣಿಗೆಗಳು
  • ಹೆರಡೋಟಸ್ - Historia
  • ಅಲೆಗ್ಸಾಂಡರನ ಭಾರತ ಆಕ್ರಮಣದ ವಿವರಗಳು
  • ಇಂಡಿಕಾ ಕೃತಿಯ ಕರ್ತು-ಮೆಗಾಸ್ತಲೀಸ್.
  • ಮೌರ್ಯರ ಆಡಳಿತ ಬಗೆಗೆ ಬೆಳಕು ಚೆಲ್ಲುವ ಗ್ರಂಥ - ಇಂಡಿಕಾ

ಭಾರತದ ಇತಿಹಾಸದಲ್ಲಿ ಭೂಗೋಳ

ಭಾರತದ ಇತಿಹಾಸ ಪರಿಚಯ

  • ಭೂಗೋಳದಲ್ಲಿ ಭಾರತದ ಸ್ಥಾನ.
  • ಉತ್ತರ ಗೋಳಾರ್ಧ ಉತ್ತರ ಅಕ್ಷಾಂಶ 8 ಡಿಗ್ರಿ ಯಿಂದ 37 ಡಿಗ್ರಿವರೆಗೆ
  • ಪೂರ್ವ ರೇಖಾಂಶ 70 ಡಿಗ್ರಿ ಯಿಂದ 93 ಡಿಗ್ರಿ ವರೆಗೆ ಹೊಂದಿದೆ.


ಭಾರತದ ವಿವಿಧ ಹೆಸರುಗಳು.

  • ಭರತ ವರ್ಷ, ಭರತ ಖಂಡ, ಜಂಬೂದ್ವೀಪ, ಇಂಡಿಯಾ ಹಾಗೂ ಹಿಂದೂಸ್ಥಾನ್.


ಭಾರತದ ಪ್ರಮುಖ ಗಡಿಗಳು

  • ಉತ್ತರದಲ್ಲಿ ಹಿಮಾಲಯ ಪರ್ವತ
  • ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ ಹಿಂದೂ ಮಹಾಸಾಗರ
  • ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ
  • ಪಶ್ಚಿಮದಲ್ಲಿ ಪಾಕಿಸ್ತಾನ ಹಾಗೂ ಅರಬ್ಬೀ ಸಮುದ್ರ


ಭಾರತದ ಇತಿಹಾಸದ ಕಾಲಮಾನಗಳು

  • ಇತಿಹಾಸದ ಪೂರ್ವಯುಗ (ಕ್ರಿ.ಪೂ.20000-5000)
  • ಪ್ರಾಚೀನ ಯುಗ(ಕ್ರಿ.ಪೂ 600 ರಿಂದ ಕ್ರಿ.ಶ 1200)
  • ಮಧ್ಯಯುಗ (ಕ್ರಿ.ಶ 1200-1700)
  • ಆಧುನಿಕ ಯುಗ(ಕ್ರಿ.ಶ. 1700-ಇಂದಿನವರೆಗೆ)

 

  • ಪ್ರಾಚೀನ ಭಾರತದ ಇತಿಹಾಸವು 1921 ರವರೆಗೆ ಹಾಗೂ ಅರ್ಯರು ಆರಂಭಿಸಿದ ವೇದಕಾಲದ ನಾರರೀಕತೆಯಿಂದ ಆರಂಭವಾಗುತ್ತದೆ.
  • ಭಾರತ ಸಂಪೂರ್ಣವಾಗಿ - ಉತ್ತರಾರ್ಧಗೋಳದಲ್ಲಿದೆ.
  • ಜನ ಸಂಖ್ಯೆಯಲ್ಲಿ ಭಾರತ - ಎರಡನೇಯ ಸ್ಥಾನದಲ್ಲಿದೆ.
  • ಭಾರತ - ಏಷ್ಯಾ ಖಂಡದಲ್ಲಿದೆ.


ಸರಹದ್ದುಗಳು

  • ಪೂರ್ವದಲ್ಲಿ - ಬಂಗಾಳಕೊಲ್ಲಿ
  • ಪಶ್ಚಿಮದಲ್ಲಿ- ಅರಬ್ಬೀ ಸಮುದ್ರ
  • ಉತ್ತರದಲ್ಲಿ- ಹಿಮಾಲಯ ಪರ್ವತ
  • ದಕ್ಷಿಣದಲ್ಲಿ - ಹಿಂದೂಮಹಾಸಾಗರ

ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ

ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ.

  • History ಎಂಬ ಪದವು ಗ್ರೀಕ್ ಭಾಷೆಯ Historia ದಿಂದ ಉಗಮವಾಗಿದೆ.
  • History ಎಂದರೆ ವಿಚಾರಣೆ ಅಥವಾ ತನಿಖೆ ಮಾಡು ಎಂದರ್ಥ.
  • ಇತಿಹಾಸವು ಸಂಸ್ಕೃತದ ಪದವಾಗಿದೆ.
  • ಇತಿಹಾಸವನ್ನು ಬರೆದವರಲ್ಲಿ ಗ್ರೀಕರು ಮೊದಲಿಗರು.
  • ಇತಿಹಾಸದ ಪಿತಾಮಹಾ - ಹೆರಡೊಟಸ್ .
  • Parshion war ಕೃತಿಯ ಕರ್ತೃ - ಹೆರಡೊಟಸ್ .
  • City of God ಕೃತಿಯ ಕರ್ತೃ-ಸಂತ ಅಗಸ್ಚನ್.
  • ಚರ್ಚು ಹಾಗೂ ರಾಜ್ಯದ ನಡುವಿನ ಸಂಬಂಧವನ್ನು ಪ್ರಥಮವಾಗಿ ಚಿಂತಿಸಿದವರು - ಸಂತ ಅಗಸ್ಚನ್.



ಪ್ರಮುಖ ಹೇಳಿಕೆಗಳು.

  • ಭೂತ ಕಾಲದ ರಾಜಕೀಯವೇ ವರ್ತಮಾನ ಕಾಲದ ಇತಿಹಾಸ, ಇಂದಿನ ರಾಜಕೀಯವೇ ಭವಿಷ್ಯತ್ತಿನ ಇತಿಹಾಸ- Freeman.
  • ವ್ಯಕ್ತಿಗಳ ಜೀವನ ಚರಿತ್ರೆಯೇ ಇತಿಹಾಸ - ಥಾಮಸ್ ಕಾರ್ಲೈಲ್ .
  • ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟವೇ ಇತಿಹಾಸ - ಕಾರ್ಲ್ ಮಾರ್ಕ್ಸ್ . Das Capital ಈತನ ಕೃತಿ.
  • ಜದುನಾಥ್ ಸರ್ಕಾರರವರ ಪ್ರಮುಖ ಕೃತಿಗಳು .
  • Declaine and Fall of the Maghal Empire
  • Shivaji and His Times.
  • India Through the ages.

 

  • ಇತಿಹಾಸದ ಎಂದರೆ ನಾಗರೀಕತೆಗಳ ಏಳು ಬೀಳಿನ ಕತೆ- ಆರ್ನಾಲ್ಡ್ ಟಾಯ್ನ್ ಬಿ.
  • A study of History- ಕೃತಿಯ ಕರ್ತೃ- Arnald Toynbi.
  • ವಿಶ್ವದ 26 ನಾಗರೀಕತೆಗಳ ಸಮಗ್ರ ಅಧ್ಯಯನ ಕೃತಿಯೇ Taynbi ವಿರಚಿತ A study of History.
  • ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿದ ಮಾನವನ ಕತೆಯೇ ಇತಿಹಾಸ- ಜವಾಹರಲಾಲ್ ನೆಹರೂ ರವರು.
  • ಮಾನವ ಕುಲದ ಕತೆಯೇ ಇತಿಹಾಸ - ಹೆನ್ನಿಕ್ ವಾನ್ ಲೂನ್
  • ಯುಗ ಯುಗದಲ್ಲಿ ನಡೆದ ಮಾನವನ ಹೋರಾಟವೇ ಇತಿಹಾಸ ಪಿಯರ್ಸ್.
  • ಇತಿಹಾಸ ಲೇಖನಾ ಕಲೆಯ ತವರು ಮನೆ- ಗ್ರೀಕ್.
  • ಹೆರೋಡೋಟಸ್ ನು - ಪೆಲಿಕ್ಲಿಸ್ ನ ಆಸ್ಥಾನದಲ್ಲಿದ್ದನು.
  • Historia ಎಂಬ ಕೃತಿಯ ಕರ್ತು - ಹೆರೋಡೋಟಸ್ .
  • Felopanedian war ಕೃತಿಯ ಕರ್ತು- ಥುಸಿಡೈಡಸ್.
  • ಜರ್ಮನ್ನರು ಇತಿಹಾಸವನ್ನು - ಗೆಸ್ ಚಿಸ್ಟೆ-ಎನ್ನುತ್ತಿದ್ದರು.
  • ಇತಿಹಾಸವು ಒಂದು ಅನ್ವೇಷಣೆ ಅಥವಾ ಮಹಾನ್ ವೀರರ ಕಥಾನಕ್ ಎಂದವರು- ಹೆರೋಡೋಟಸ್ .
  • ಇತಿಹಾಸ ಬದಲಾಗದ ಗತಕಾಲ ಎಂದವರು- ಅರಿಸ್ಟಾಟಲ್.
  • ದಾಸ್ ಕ್ಯಾಪಿಟಲ್ ಹಾಗೂ ಕಮ್ಯೂನಿಸ್ಟ್ ಮ್ಯಾಸಿಪ್ಯಾಸ್ಟ್ರೋ ಕೃತಿಗಳ ಕರ್ತು- ಕಾರ್ಲ್ ಮಾರ್ಕ್ಸ್.
  • ಜಗತ್ ಕಥಾವಲ್ಲರಿ- ಕೃತಿಯ ಕರ್ತು ಜವಾಹರಲಾಲ್ ನೆಹರು.
  • ಇತಿಹಾಸವು ಸಮಾಜಗಳ ನೆನಪುಗಳು ಎಂದವರು - ರೀನಿಯರ್.
  • ಇತಿಹಾಸ ಜಯಭೇರಿ ಹೊಡೆದ ಯುದ್ದಗಳ ವರ್ಣನೆ- ಎಂದವರು ಹಿಟ್ಲರ್.
  • ಸದ್ಗುಣ ಹಾಗೂ ದುರ್ಗುಣಗಳ ನಡುವಿನ ಹೋರಾಟ ಇತಿಹಾಸ ಎಂದವರು- ಅಗಸ್ಟೆನ್.
  • ಎಲ್ಲಾ ಸಮಾಜ ವಿಜ್ಞಾನಗಳ ಪಿತೃ ಅಥವಾ ಮಾತೃ-ಇತಿಹಾಸ
  • ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಎಂದವರು - ಡಾ. ಬಿ.ಆರ್.ಅಂಬೇಡ್ಕರ್.
  • ಸಿಂಧೂ ಬಯಲಿನ ನಾಗರೀಕತೆಯನ್ನು ಪತ್ತೆ ಹಚ್ಚಲಾದ ವರ್ಷ-1921.
  • ಇತಿಹಾಸದ ಅರ್ಥವನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸಿದವರು- Freeman
  • ಇತಿಹಾಸವನ್ನು ವ್ಯಕ್ತಿಗಳಿಗೆ ಹೋಲಿಸಿದವರು ಕಾರ್ಲೈಲ್ ರವರು.
  • ಇತಿಹಾಸವನ್ನು ಆರ್ಥಿಕ ವಿಶ್ಲೇಷಣೆಗೆ ಸೀಮಿತಗೊಳಿಸಿದವರು ಕಾರ್ಲ್ ಮಾರ್ಕ್ಸ್.
  • ಪ್ರಾಚೀನ ಕಾಲದಲ್ಲಿ ಇತಿಹಾಸ ಕೇವಲ - ದಂತಕತೆಗಳಿಗೆ ಸೀಮಿತವಾಗಿತ್ತು.
  • 19 ನೇ ಶತಮಾನದವರೆಗೆ-ರಾಜಕೀಯ ಅಂಶಗಳು ಪ್ರಧಾನವಾಗಿತ್ತು.ಇತಿಹಾಸ ಸತ್ತವರ ಮೇಲೆ ಹೆಣೆದ ಸುಳ್ಳಿನ ಕಂತೆ ಎಂದವರು-ನೆಪೋಲಿಯನ್

ಕಲ್ಯಾಣಿ ಚಾಲುಕ್ಯರು

ಕಲ್ಯಾಣಿ ಚಾಲುಕ್ಯರು

  • ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊಣೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
  • ಇವರನ್ನು ಪಶ್ಚಿಮದ ಚಾಲುಕ್ಯರೆಂದು ಕರೆಯುವರು
  • ಇವರ ಪ್ರಾರಂಭದ ರಾಜಧಾನಿ - ಏತಗಿರಿ ಅಥವಾ ಪೊಟ್ಟಳಕೆರೆ ಹಾಗೂ ಮಹಾರಾಷ್ಟ್ರದ ಮಾನ್ಯಖೇಟ
  • ಇವರ ಲಾಂಛನ - ವರಾಹ
  • ರಾಷ್ಟ್ರಕೂಟರ ಸಾಮಂತರಾಗಿದ್ದ ಎರನೇ ತೈಲಪ - ಈ ಮನೆತನದ ಮೂಲ ಪುರುಷ
  • ತೈಲಪ ಎರಡನೇ ಕರ್ಕನನ್ನ ಸೋಲಿಸಿ ಈ ರಜ್ಯಾಕ್ಕೆ ತಳಹದಿ ಹಾಕಿದನು

ಆಧಾರಗಳು
  • ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ
  • ಮೂರನೇ ಸೋಮೇಶ್ವರನ - ಮಾನಸೋಲ್ಲಾಸ
  • ಬಿಲ್ಹಣನ - ವಿಕ್ರಮಾಂಕದೇವ ಚರಿತಾ
  • ವಿಜ್ಞಾನೇಶ್ವರನ - ಮಿತಾಕ್ಷರ

ರಾಜಕೀಯ ಇತಿಹಾಸ
  • ಎರಡನೇ ತೈಲಪ
  • ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ
  • ಮಾನ್ಯಖೇಟ ಈತನ ರಾಜಧಾನಿ
  • ಕ್ರಿ.ಶ.997 ರಲ್ಲಿ ಮರಣ ಹೊಂದಿದ

ಆರನೇ ವಿಕ್ರಮಾಧಿತ್ಯ
  • ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆ
  • ಈತ 09/03/1076 ರಲ್ಲಿ “ ಚಾಲುಕ್ಯ ವಿಕ್ರಮ ಶಕೆ ” ಎಂಬ ಹೊಸ ಶಕೆಯನ್ನ ಸ್ಥಾಪಿಸಿದ
  • ಈತನಿಗೆ ಭವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ ಎಂಬ ಬಿರುದಿತ್ತು
  • ಈತನ ದಂಡ ನಾಯಕನ ಹೆಸರು - ಅಚ್ಚುಗಿ
  • ಕರ್ನಾಟಕ ಸರಸ್ವತಿ ಎಂದು ಪ್ರಸಿದ್ದರಾದವರು - ಚಂದ್ರಲಾದೇವಿ
  • ಬಳ್ಳಿಗಾಂವೆ ಈತನ ಕಾಲದ ಪ್ರಸಿದ್ದ ವಿಧ್ಯಾ ಕೇಂದ್ರ
  • ಈತ “ವಿಕ್ರಮ ಪುರ ” ಎಂಬ ನಗರವನ್ನು ನಿರ್ಮಿಸಿದ ನು
  • “ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿರುವ ದೇವಾಲಯ “ ಇಟಗಿಯ ಮಹಾದೇವಾ ದೇವಾಲಯ ” .
  • “ ಇಟಗಿಯ ಮಹಾದೇವಾ ದೇವಾಲಯ ” ಇದರ ನಿರ್ಮಾತೃ ಈತನ ದಂಡ ನಾಯಕ - ಮಹಾದೇವಾ ( ದಂಡಾದೀಶ )
  • ಈತ ಕ್ರಿ.ಶ.1026 ರಲ್ಲಿ ಮರಣ ಹೊಂದಿದನು

ಮೂರನೇ ಸೋಮೇಶ್ವರ :-
  • 6 ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು
  • ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ ಈತನ ಕೃತಿಗಳು
  • ಮಾನಸೋಲ್ಲಾಸದ ಇನ್ನೊಂದು ಹೆಸರು - “ಅಭಿಲಾಷಿತಾರ್ಥ ಚಿಂತಾಮಣಿ ”
  • “ಅಭಿಲಾಷಿತಾರ್ಥ ಚಿಂತಾಮಣಿ ” ಇದರ ಪ್ರತಿಯನ್ನು ಮೂರು ಭಾಗಗಳಾಗಿ ಪ್ರಕಟಿಸಿದ ಸಂಸ್ಥೆಯ ಹೆಸರು “ ಬರೋಡದ ಗಾಯಕವಾಡ್ ಓರಿಯಂಟಲ್ ಸಂಸ್ಥೆ ”
  • ಈತನ ಬಿರುದ - “ಸರ್ವಜ್ಞ ಚಕ್ರವರ್ತಿ ”
  • ಈತನ ಇತರೆ ಬಿರುದುಗಳು - ಭೂಲೋಕಮಲ್ಲ , ತ್ರಿಭುವನ ಮಲ್ಲ

ಕಲ್ಯಾಣಿ ಚಾಲುಕ್ಯರ ಆಡಳಿತ

  • ಮಂತ್ರಿಗಳ ವಿಧಗಳು - “ ಪ್ರಧಾನ ” ಮತ್ತು “ ಮಹಾಪ್ರಧಾನ ”
  • ಪ್ರಧಾನ ಮಂತ್ರಿಗೆ ಇರುತ್ತಿದ್ದ ಬಿರುದುಗಳು “ ಚೂಡಾಮಣಿ ” ಮತ್ತು “ ಅಮಾತ್ಯ ಕೇಸರಿ ”
  • ಸ್ಥಳೀಯ ಆಡಳಿತ ವರ್ಗಗಳು - ಗ್ರಾಮ ಮಹತ್ತರು ಮತ್ತು ರಾಷ್ಠ್ರ ಮಹತ್ತರರು
  • ಆಡಳಿತದ ಕೊನೆಯ ಘಟಕ - ಗ್ರಾಮ
  • ಗ್ರಾಮದ ಹಿರಿಯ ಬ್ರಾಹ್ಮಣರನ್ನು “ ಮಹಾಜನ ” ಎಂದು ಕರೆಯುತ್ತಿದ್ದರು .
  • ವೈಶ್ಯರನ್ನು - ನಬರ ಎಂದು ಕರೆಯುತ್ತಿದ್ದರು
  • ಇವರ ಆಡಳಿತದಲ್ಲಿದ್ದ ಭೂಕಂದಾಯ ಲೆಕ್ಕವಿಡುತ್ತಿದ್ದ ಮುಖ್ಯಸ್ಥನ ಹೆಸರು - ಕಡಿತವರ್ಗಡೆ
  • ಸೈನ್ಯದ ಪ್ರಮುಖ ಕೇಂದ್ರ ಕೋಟೆಗಳು
  • ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ - ಶಕ್ತಿ ಪೂಜೆಯ ಕೇಂದ್ರವಾಗಿತ್ತು
  • ರನ್ನನಿಗೆ ಆಶ್ರಯ ನೀಡಿದವರು - ಸತ್ಯಶ್ರಾಯ ಹಾಗೂ 2 ನೇ ತೈಲಪ
  • ಇವರ ಕಾಲದಲ್ಲಿದ್ದ ಸುಪ್ರಸಿದ್ದ ಜೈನ ಭಕ್ತೆ - ಅತ್ತಿಮಬ್ಬೆ
  • ಅತ್ತಿಮಬ್ಬೆಗೆ ಇದ್ದ ಬಿರುದು - ದಾನ ಚಿಂತಾಮಣಿ
  • ಬಳ್ಳಿಗಾಂವೆ , ಕೋಳಿವಾಡ ಮತ್ತು ಡಂಬಳ - ಮಹಾಯಾನ ಬೌಧ್ಧರ ಕೇಂದ್ರ


ಸಾಹಿತ್ಯ ( ಕನ್ನಡ )

  • ರನ್ನ - ಗದಾಯುದ್ಧ ಮತ್ತು ಅಜಿತನಾಥಪುರಾಣ ( ಕವಿಚಕ್ರವರ್ತಿ ಬಿರುದು )
  • ಎರಡನೇ ಚಾವುಂಡರಾಯ - ಲೋಕೋಪಕಾರ
  • ನಾಗವರ್ಮ - ಕರ್ನಾಟಕ ಕದಂಬರಿ ಮತ್ತು ಛಂದೋಬದಿ
  • ಚಂದ್ರರಾಜ - ಮದನ ತಿಲಕ
  • ಶ್ರೀಧರಚಾರ್ಯ - ಜಾತಕ ತಿಲಕ
  • ಕೀರ್ತಿವರ್ಮ - ಗೋವೈದ್ಯ
  • ಶಾಂತಿನಾಥ - ಸುಕುಮಾರ ಚರಿತ್ರೆ
  • ಮಾದವರ್ಮಾಚಾರ್ಯ - ಚಂದ್ರ ಚೂಡ ಮಣಿ
  • ನಯನ ಸೇನ - ಧರ್ಮಾಮೃತ
  • ದುರ್ಗಸಿಂಹ - ಪಂಚತಂತ್ರ
  • ಸಂಸ್ಕೃತ ಸಾಹಿತ್ಯ
  • ಜಗದೇಕ ಮಲ್ಲನ ಆಸ್ಥಾನ ಕವಿ - ವಾದಿರಾಜ
  • 6 ನೇ ವಿಕ್ರಮಾಧಿತ್ಯನ ಅಶ್ರಿತ ಕವಿ - ಬಿಲ್ಹಣ
  • ವಾದಿರಾಜ - ಯಶೋಧರ ಚರಿತೆ ಮತ್ತು ಪಾರ್ಶ್ವನಾಥ ಚರಿತೆ
  • ಬಿಲ್ಹಣ - ವಿಕ್ರಮಾಂಕ ದೇವಚರಿತ
  • ವಿಜ್ಞಾನೇಶ್ವರ - ಮಿತಾಕ್ಷರ ಸಂಹಿತೆ
  • ಮೂರನೇ ಸೋಮೇಶ್ವರ - ಮಾನಸೋಲ್ಲಾಸ
  • ಜಗದೇಕ ಮಲ್ಲನ - ಸಂಗೀತ ಚೂಡಾಮಣಿ
  • ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬೀದರ್ ಜಿಲ್ಲೆಯ ಕಲ್ಯಾಣ
  • ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ - ರನ್ನ
  • ಕನ್ನೇಗಾಲ ಕದನ ಸಂಭವಿಸಿದ್ದು - 6ನೇ ವಿಕ್ರಮಾಧಿತ್ಯ / ವಿಷ್ಣುವರ್ಧನ
  • ನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು - ಚಂದ್ರಲಾದೇವಿ
  • ಕನ್ನಡದ ಮೊದಲ ಪಶುವೈಧ್ಯ ಕೃತಿ - ಗೋವೈದ್ಯ ( ಕೀರ್ತಿವರ್ಮ )
  • ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ - ಜಾತಕ ತಿಲಕ ( ಶ್ರೀಧರಚಾರ್ಯ )
  • 3 ನೇ ಸೋಮೇಶ್ವರ ನ ಬಿರುದು - ಭೂಲೋಕಮಲ್ಲ , ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪ
  • ಅಭಿನವ ಪಂಪ ಎಂದು ಖ್ಯಾತಿವೆತ್ತವರು - ನಾಗಚಂದ್ರಕವಿ
  • ಕನ್ನಡದ ಪ್ರಪ್ರಥಮ ಕವಯಿತ್ರಿ - ಕಂತಿ
  • ಅರಿಕೇಸರಿಯ ಆಸ್ಥಾನದ ಕವಿ - ಪಂಪ
  • ಸಾಹಸ ಭೀಮ ವಿಜಯ - ರನ್ನ
  • ಆದಿ ಕವಿ ಪಂಪ - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
  • ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ - ನಾಗ ಚಂದ್ರ ಕವಿಯ - ರಾಮಚರಿತಪುರಾಣ
  • ಎರಡನೇ ತೈಲಪನ ಬಿರುದು - ತ್ರೈಲೋಕ ಮಲ್ಲ
  • ಎರಡನೇ ತೈಲಪನ ದಂಡ ನಾಯಕ - ಬರ್ಫೆ
  • 6ನೇ ವಿಕ್ರಮಾಧಿತ್ಯನ ದಂಡನಾಯಕ - ದಂಡಾದೀಶ
  • ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ - ಮದನ ತಿಲಕ (ಚಂದ್ರರಾಜ )
  • ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು - 2 ನೇ ತೈಲಪ
  • ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ - 3 ನೇ ತೈಲಪ
  • ಕಲ್ಯಾಣಿ ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಕಲಚೂರಿ ಬಿಜ್ಜಳ
  • ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬಿದರ್ ಜಿಲ್ಲೆಯ ಬಸವನ ಕಲ್ಯಾಣ
  • 6 ನೇ ವಿಕ್ರಮಾಧಿತ್ಯನ ತಂದೆ ತಾಯಿ - 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿ

ಕಲಚೂರಿಗಳು

ಕಲಚೂರಿಗಳು
  • ಇವರ ಮೂಲ ಪುರುಷ - ಬಿಜ್ಜಳ
  • ಇವನ ಆಸ್ಥಾನದ ಮಂತ್ರಿ - ಬಸವಣ್ಣ
  • ಬಸವಣ್ಣ ನವರನ್ನ ಶಾಸನಗಳಲ್ಲಿ “ ಮಹೇಶ್ವರ ” ಎಂದು ಕರೆಯಲಾಗಿದೆ
  • ಇವರು ಮೂಲತಃ ಬುಂದೇಲ್ ಖಂಡದವರು
  • ಬಿಜ್ಜಳನ ಬಿರುದುಗಳು - ತ್ರಿಭುವನ ಮಲ್ಲ , ಭುಜ ಬಲ ಚಕ್ರವರ್ತಿ , ಕಲಚೂರಿ ಚಕ್ರವರ್ತಿ
  • ಸೋಮೇಶ್ವರ - ಬಿಜ್ಜಳನ ಮೊದಲ ಮಗ
  • ಈತನ ಇನ್ನೋಂದು ಹೆಸರು - ಸೋಮದೇವ
  • ಸೋಮೇಶ್ವರನ ಬಿರುದು - ರಾಯಮುರಾರಿ
  • ಕಲಚೂರಿ ಪದ ಮೂಲತಃ ಬುಂದೇಲ್ ಖಂಡದ “ ಕಲಿಂಜರ್ ” ದಿಂದ ಬಂದಿದೆ
  • ಕಲಚೂರಿಗಳ ಮೂಲ ರಾಜಧಾನಿ - ಕಲಿಂಜರಿ ಪುರ
  • ಕಲಚೂರಿ ಸಾಮ್ರಾಜ್ಯದ ಸ್ಥಾಪಕ - ಎರಡನೇ ಬಿಜ್ಜಳ
  • ಕಲಚೂರಿಗಳ ಲಾಂಛನ - ನಂದಿ ( ವೃಷಭ )
  • ಬಸವೇಶ್ವರರ ಜನ್ಮ ಸ್ಥಳ - ಬಾಗೇವಾಡಿ ಅಥವಾ ಬಸವನ ಬಾಗೇವಾಡಿ
  • ಬಸವೇಶ್ವರರು ಪುನರುತ್ಥಾನಗೊಳಿಸಿದ ಮತ - ವೀರಶೈವ ಧರ್ಮ
  • ಬಸವಣ್ಣನ ಅಂಕಿತ - ಕೂಡಲ ಸಂಗಮದೇವ
  • ಕಲ್ಯಾಣ ಇರುವ ಜಿಲ್ಲೆ - ಇಂದಿನ ಬಿಜಾಪುರ
  • ಬಸವೇಶ್ವರರು ಪ್ರಚುರ ಪಡಿಸಿದ ತತ್ವ - ಶಕ್ತಿ ವಿಶಿಷ್ಟಾದ್ವೈತ
  • ಬಸವಣ್ಣನ ತಂದೆ ತಾಯಿ - ಮಾದರಸ ಮತ್ತು ಮಾದಲಾಂಬಿಕೆ
  • ಅನುಭವ ಮಂಟಪದ ಸ್ಥಾಪಕರು - ಬಸವಣ್ಣ
  • ಕಲ್ಯಾಣಿ ಕಲಚೂರ್ಯರ ವಂಶ - ಹೈಹಯ ವಂಶ , ಇವರು ಮೂಲತಃ ಇತ್ತರ ಭಾರತದವರು
  • ಕಲಚೂರ್ಯರ ಆರಂಭದ ರಾಜಧಾನಿ - ಮಂಗಳವಾಡ
  • ಬಿಜ್ಜಳನ ಸೇನಾ ದಂಡ ನಾಯಕ - ಕಸಪಯ್ಯ
  • ಬಿಜ್ಜಳನನ್ನ ಕೊಂದವರು - ಜಗದೇವದಣ್ಣಾಯಕ ಬೊಮ್ಮರಸ ಮತ್ತು ಮಲ್ಲಿದೇವ
  • ಕಲಚೂರಿಗಳ ಕೊನೆಯ ಅರಸ - ಸಿಂಘಣ

ಚೀನಿ ಪ್ರವಾಸಿಗರ ಬರವಣಿಗೆಗಳು

ಚೀನೀ ಪ್ರವಾಸಿಗರ ಬರವಣಿಗಳು
  • ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗನಾದವನು- ಫಾಹಿಯಾನ್.
  • ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು
  • ಫಾಹಿಯಾನ್ ಕೃತಿ- ಘೋಕೋಕಿ
  • ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ.
  • ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್
  • ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ.
  • ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ.
  • ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ
  • ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ
  • ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ
  • ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ
  • ರಘು ವಂಶ ನಾಟಕದ ಕರ್ತು- ಕಾಳಿದಾಸ.


ಸಾಹಿತ್ಯ ಆಧಾರಗಳು
  • ಆರ್ಯರ ಜೀವನ ಹಾಗೂ ಸಂಸ್ಕೃತಿಯ ಬಗೆಗೆ ಬೆಳಕು ಚೆಲ್ಲುವ ಗ್ರಂಥ- ವೇದಗಳು.
  • ಭಾರತದ ಎರಡು ಮಹಾಕಾವ್ಯಗಳು - ರಾಮಾಯಣ ಮತ್ತು ಮಹಾಭಾರತ
  • ಬೌದ್ದರ ಪ್ರಮುಖ ಕಾವ್ಯಗಳು - ದೀಪ ವಂಶ ಹಾಗೂ ಮಹಾವಂಶ.
  • ಆರ್ಯರ ಆಡಳಿತ ಕುರಿತು ಬೆಳಕು ಚೆಲ್ಲುವ ಕೃತಿ- ಅರ್ಥಶಾಸ್ತ್ರ.
  • ಅರ್ಥಶಾಸ್ತ್ರ ಕೃತಿಯ ಕರ್ತು- ಕೌಟಿಲ್ಯ
  • ನಂದರ ಪತನದ ಬಗೆಗೆ ತಿಳಿಸುವ ಕೃತಿ - ಮುದ್ರಾರಾಕ್ಷಸ
  • ಮುದ್ರಾರಾಕ್ಷಸದ ಕರ್ತು- ವಿಶಾಖದತ್ತ.
  • ಹರ್ಷವರ್ಧನನ ಕುರಿತು ತಿಳಿಸುವ ಕೃತಿ-ಹರ್ಷ ಚರಿತೆ
  • ಹರ್ಷಚರಿತೆಯ ಕರ್ತು - ಬಾಣಕವಿ
  • ಅಷ್ಟಾಧ್ಯಾಯಿ ಕೃತಿಯ ಕರ್ತು- - ಪಾಣಿನಿ
  • ಮಹಾಬಾಷ್ಯಾ ವನ್ನು ಬರೆದವರು - ಪತಂಜಲಿ
  • ಅಭಿಜ್ಞಾನ ಶಾಕುಂತಳದ ಕರ್ತು-ಕಾಳಿದಾಸ
  • ಕಾಶ್ಮೀರದ ದೊರೆಗಳ ಐಹಿತ್ಯ ತಿಳಿಸುವ ಕೃತಿ- ರಾಜತರಂಗಿಣಿ.
  • ರಾಜ ತರಂಗಿಣಿಯ ಕರ್ತು- ಕಲ್ಹಣ
  • ವಿಕ್ರಮಾಂತ ದೇವ ಚರಿತ ಕೃತಿಯ ಕರ್ತು-ಬಿಲ್ಹಣ
  • ಗೌಡಮಹೋ ಕೃತಿಯ ಕರ್ತು - ವಾಕ್ವತಿ
  • ರಾಮಪಾಲ ಚರಿತ ಕೃತಿಯ ಕರ್ತು- ಸಂಧ್ಯಾಕರನಂದಿ
  • ಚರತ ಸಂಹಿತೆಯ ಕರ್ತು- ಚರಕ

ವಿದೇಶಿ ಬರವಣಿಗೆಗಳು.
1. 1 ವಾಯುವ್ಯ ಭಾರತವನ್ನು ಪರ್ಶಿಯನ್ನರು ಗೆದ್ದ ಪ್ರಸಂಗವನ್ನು ತಿಳಿಸುವ ಗ್ರಂಥ - ಹೆರಡೊಟಸ್ ನ Historia.
2. ಅಲೆಗ್ಸಾಂಡರನ ದಂಡಯಾತ್ರೆಯನ್ನು ವರ್ಣಿಸಿದವರು -ಏರಿಯಾನ್ .
3. ತಾರೀಕ್-ಇ-ಹಿಂದ್ ಅಥವಾ ತೆಂತಕಿಕ್ - ಇ- ಯಾನ್- ಕೃರ್ತು-ಅಲ್ಪೆರೋನಿ.
4. ಪ್ರಾಚೀನ ಭಾರತದ ಇತಿಹಾಸಕ್ಕೆ ಒಳ್ಳೆಯ ಆಧಾರಗಳು - ಶಾಸನಗಳು.
5. ಇಂಡೋಗ್ರೀಕರ ಇತಿಹಾಸ ತಿಳಿಯಲು ಇರುವ ಏಕಮಾತ್ರ ಮೂಲ ಆಧಾರಗಳು- ನಾಣ್ಯಗಳು.
6. ನಾಣ್ಯಗಳ ಅಧ್ಯಯನವನ್ನು ಈ ಹೆಸರಿನಿಂದ ಕರೆಯವರು-ನ್ಯೂಮಿನ್ ಮ್ಯಾಟಿಕ್ಸ್.
7. ಶಿಲಪ್ಪಾವಿಗಾರಂ ಕರ್ತು- ಇಳಂಗೋ ಅಡಿಗಲ್
8. ಮಣಿ ಮೇಖಲೈ- ಸಾತ್ತನಾರ್.
9. ಯಾತ್ರಿಕ ಪ್ರಭು ಎಂದು ಕರೆಯಲ್ಪಟ್ಟವನ್ನು-ಹ್ಯೂಯೆನ್ ತ್ಸಾಂಗ್ .
10. ಶಿಲಾಶಾಸನದ ಪಿತಾಮಹಾ-ಅಶೋಕ.

ಪ್ರಕ್ತಾನ ಆಧಾರಗಳು.
1. ಪ್ರಕ್ತಾನ ಶಾಸ್ತ್ರ ಎಂದರೆ - ಶಾಸನಗಳು ಹಾಗೂ ಸ್ಮಾರಕಗಳಿಗೆ ಸಂಬಂಧಿಸಿದ ಮೂಲಾಧಾರಗಳು.
2. ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಸೂಕ್ತ ಮೂಲಾಧಾರಗಳು-ಶಾಸನಗಳು.
3. ಹಾತಿಗುಂಪ ಶಾಸನದ ಕರ್ತು-ಖಾರವೇಲ.
4. ತಾಳಗುಂದ ಶಾಸನದ ಕರ್ತು-ಶಾಕುಸ್ಥವರ್ಮ.
5. ಶಾಸನಗಳ ಅಧ್ಯಯನವನ್ನು -ಎಫಿಗ್ರಫಿ ಎಂದು ಕರೆಯುವರು.
6. ನಾಣ್ಯಗಳ ಅಧ್ಯಯನಕ್ಕೆ ಈ ಹೆಸರಿದೆ- ನಾಣ್ಯಶಾಸ್ತ್ರ.
7. ಸಮುದ್ರ ಗುಪ್ತನ ಆಡಳಿತದ ಬಗೆಗೆ ಬೆಕು ಚೆಲುವ ಶಾಸನದ ಹೆಸರು-ಅಲಹಾಬಾದ್ ಸ್ತಂಭ ಶಾಸನ.
8. ಚೀನೀ ಪ್ರವಾಸಿಗರು ಭಾರತಕ್ಕೆ ಬಂದ ಉದ್ದೇಶ - ಬೌದ್ದ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಲು .
9. ಪುರಾಣಗಳು ಇತಿಹಾಸಕಾರನಿಗೆ ಸಹಾ.ಕವಾಗಿರುವುದು ಈ ವಿಷಯಕ್ಕೆ - ರಾಜಕೀಯ ಇತಿಹಾಸ ತಿಳಿಯಲು.
10. ಜಾತಕಗಳು ಇದಕ್ಕೆ ಸಂಬಂಧಿಸಿದೆ - ಬುದ್ದನ ಹಿಂದಿನ ಜನ್ಮ ತಿಳಿಯಲು
11. ಕುಮಾರ ಸಂಭವದ ಕವಿ-ಕಾಳಿದಾಸ.
12. ನೀತಿಸಾರದ ಲೇಖಕರು - ಕಾಮುಂದಕ
13. ಶಕಯುಗ ಪ್ರಾರಂಭಗೊಂಡ ವರ್ಷ-ಕ್ರಿ.ಶ.78.
14. ಸಂಧಿ ವಿಗ್ರಹ ಮಹಾದಂಡನಾಯಕ ಕುಮಾರಮಾತ್ಯ ಎಂಬ ಬಿರುದುಗಳ ಅರಸ- ಹರಿಷೇಣ.
15. ಆರ್ಯಭಟನಿಗೆ ಆಶ್ರಯ ನೀಡಿದವರು- ಗುಪ್ತರು.
16. ಭಾರತಕ್ಕೆ ಬಂದ ಮೊದಲ ಮುಸ್ಲಿಂ ಆಕ್ರಮಣಕಾರರು-ತುರ್ಕರು.
17. ತಾರಿಕ್ - ಇ-ಅಲಯ್ ಕೃತಿಯ ಕರ್ತು-ಅಮೀರ್ ಖುಸ್ರು.
18. ಪುರಾಣಗಳು ಎಷ್ಟಿವೆ-ಹದಿನೆಂಟು.
19. ಮೊಟ್ಟಮೊದಲು ಶಾಸನಗಳನ್ನು ಬರೆಯಿಸಿದ ಅರಸ - ಅಶೋಕ.
20. ವಿಕ್ರಮಾಂಕ ದೇವ ಚರಿತೆಯು- 6 ನೇ ವಿಕ್ರಮಾದಿತ್ಯನ ಜೀವನ ಚರಿತ್ರೆ.
21. ಮುದ್ರಾರಾಕ್ಷಸ- ಚಂದ್ರಗುಪ್ತ ಮೌರ್ಯನ ಇತಿಹಾಸಕ್ಕೆ ಸಂಬಂಧಿಸಿದೆ.
22. ಪೃಥ್ವಿರಾಜ ರಾಸೋ ಕೃತಿಯನ್ನು ಬರೆದವರು-ಝೀಯಾ ವುದ್ದೀನ್ ಬರಣಿ.
23. ಕಾಳಿದಾಸನಿಗೆ ಆಶ್ರಯ ಕೊಟ್ಟ ಮನೆತನ - ಗುಪ್ತರು.
24. ಗಾಥಶಪ್ತಪತಿ- ಪ್ರಾಕೃತ ಭಾಷೆಯಲ್ಲಿದೆ.

ಭಾರತದ ಭೌಗೋಳಿಕ ಲಕ್ಷಣಗಳು.
1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ .
2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ.
3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು.
4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ.
5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ .
6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು.
7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು.
8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು.
9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ.
10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ.
11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ.
12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ.
13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ.
14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು.
15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ,ಗಂಗಾ,ಬ್ರಹ್ಮಪುತ್ರ.

ಪ್ರಾಗೈತಿಹಾಸ ಕಾಲ

ಪ್ರಾಗೈತಿಹಾಸ ಕಾಲ

  1. ಜಗತ್ತಿನ ಸೃಷ್ಠಿಯ ವಿಜ್ಞಾನಿಗಳ ಪ್ರಕಾರ - ಮಹಾಸ್ಪೋಟ ( Big Bang ) ನಿಂದಾಯಿತು
  2. ಭೂಮಿಯು ರೂಪುಗೊಂಡಿದ್ದು - ಸುಮಾರು 4600 ದಶಲಕ್ಷ ವರ್ಷಗಳ ಹಿಂದೆ
  3. ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿ - ಅಮೀಬಾ
  4. ಅಮೀಬಾ ಕಾಣಿಸಿಕೊಂಡಿದ್ದು - 700 ದಶಲಕ್ಷ ವರ್ಷ ಹಿಂದೆ
  5. ಬಾಲವಿಲ್ಲದ ಗೋರಿಗಳು ಕಾಣಿಸಿಕೊಂಡಿದ್ದು - 1 ದಶಲಕ್ಷ ವರ್ಷಗಳ ಹಿಂದೆ
  6. ಆಧುನಿಕ ಮಾನವನ ವಿಕಾಸವಾದದ್ದು - 40000 ವರ್ಷಗಳ ಹಿಂದೆ
  7. ಆಧುನಿಕ ಮಾನವನ ಹೆಸರು - ಹೋಮೋ ಸೆಫಿಯನ್
  8. ಹಳೆಯ ಶಿಲಾಯುಗದ ಹೆಸರು - ಪ್ರಾಚೀನ ಶಿಲಾಯುಗ ಅಥಾವ ಆರಂಭ ಕಾಲದ ಶಿಲಾಯುಗ
  9. ಹೊಸ ಶಿಲಾಯುಗದ ಜನರ ಮೊದಲ ಸಂಗಾತಿ - ಕಾಡುನಾಯಿ
  10. ಹೊಸ ಶಿಲಾಯುಗದ ಜನರ ಪ್ರಮುಖ ಬೆಳೆ - ಗೋದಿ , ಬಾರ್ಲಿ , ಅಕ್ಕಿ
  11. ಹೊಸ ಶಿಲಾಯುಗದ ಜನರು ಬೆಳೆದ ದ್ವಿದಳ ಧಾನ್ಯ - ಹುರುಳಿ
  12. ಕುಂಬಾರ ಚಕ್ರ ಅಥಾವ ತಿಗರಿ ಎಂದರೆ - ಮಡಕೆ ತಯಾರಿಸುವ ಸಾಧನ
  13. ಶಿಲಾಯುಗದ ಜನರು ಮಡಕೆ ತಯಾರಿಸಲು ಬಳಸುತ್ತಿದ್ದ ಸಾಧನ - ತಿಗರಿ
  14. ಕಳೇಬರವನ್ನು ಹೂಳಲು ಪ್ರಾರಂಭಿಸಿದ ಯುಗ - ಹೊಸ ಶಿಲಾಯುಗ
  15. ಲೋಹದ ವಸ್ತುಗಳ ತಯಾರಿಸುವ ತಂತ್ರ ಬಳಕೆಗೆ ಬಂದದ್ದು - 4000 ವರ್ಷಗಳ ಹಿಂದೆ
  16. ಲೋಹ ಯುಗದಲ್ಲಿ ಬಳಸಿದ ಮೊದಲ ಲೋಹ - ತಾಮ್ರ
  17. ತಾಮ್ರದ ಜೊತೆಗೆ ಇತರ ಲೋಹ ಬೆರೆಸಿ ತಯಾರಿಸಿದ ಲೋಹ - ಕಂಚು
  18. ಲೋಹಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಕಂಚಿನ ಯುಗ
  19. ಕಬ್ಬಿಣವು ಬಳಕೆಗೆ ಬಂದಿದ್ದು - ಸುಮಾರು 3000 ವರ್ಷಗಳ ಹಿಂದೆ
  20. ಬೃಹತ್ ಶಿಲಾ ಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಮೆಗಾಲತಿಕ್ ಅಥವಾ ಬೃಹತ್ ಶಿಲಾಯುಗ
  21. ಮೆಗಾ ಪದದ ಅರ್ಥ - ದೊಡ್ಡದು
  22. ಲಿತ್ ಎಂದರೆ - ಕಲ್ಲು
  23. ಈ ಕಾಲದ ಜನರು ಅಲೆಮಾರಿಗಳಾಗಿದ್ದರು - ಹಳೆಯ ಶಿಲಾಯುಗ
  24. ಹರಿತವಾದ ಆಯುಧವನ್ನು ಬಳಸಿದ್ದು - ನವಶಿಲಾಯುಗ
  25. ಆದಿಮಾನವರ ವಾಸಸ್ಥಾನ - ಗುಹೆ , ಪೊಟರೆ ಹಾಗೂ ಕಲ್ಲು ಸ್ಥಂಭ
  26. ಹಳೆಯ ಶಿಲಾಯುಗದ ಜನರ ಆಯುಧ - ಕಲ್ಲಿನ ಆಯುಧ ಮತ್ತು ಮೂಳೆ
  27. ಕಬ್ಬಿಣದ ಯುಗದ ಜನಾಂಗವನ್ನು ಈ ಹೆಸರಿನಿಂದ ಕರೆಯುವರು - ಬೃಹತ್ ಶಿಲಾಯುಗ ಜನಾಂಗ
  28. ಮೆಗಾಲಿತಿಕ್ ಪದದ ಅರ್ಥ - ದೊಡ್ಡ ಕಲ್ಲು
  29. ಲಿಖಿತ ಆಧಾರ ಇರುವ ಇತಿಹಾಸಕ್ಕೂ ಹಿಂದಿನದು - ಪ್ರಾಗೈತಿಹಾಸ ಕಾಲ
  30. ಪ್ರಾಗೈತಿಹಾಸ ಕಾಲದ ಇನ್ನೋಂದು ಹೆಸರು - ಇತಿಹಾಸ ಪೂರ್ವಕಾಲ
  31. ಪ್ರಾಗೈತಿಹಾಸ ಕಾಲದ ಘಟ್ಟಗಳು - ಶಿಲಾಯುಗ ಹಾಗೂ ಲೋಹ ಯುಗ
  32. ಭೂಮಿಯು ರೂಪುಗೊಂಡಿದ್ದು - 460 ಕೋಟಿ ವರ್ಷಗಳ ಹಿಂದೆ
  33. ಭೂಮಿಯ ಮೇಲೆ ಜೀವ ಸೃಷ್ಠಿಯಾದದ್ದು - 70 ಕೋಟಿ ವರ್ಷಗಳ ಹಿಂದೆ
  34. ಭೂಮಿಯ ಮೇಲೆ ಕಾಣಿಸಿದ ಮೊದಲ ಜೀವಿ - ಅಮೀಬಾ
  35. ಅಮೀಬಾ ಕಾಣಿಸಿಕೊಂಡಿದ್ದು - 70 ವರ್ಷಗಳ ಹಿಂದೆ
  36. ಮಾನವ ವಿಕಾಸಕ್ಕೆ ಕಾರಣವಾದ ಪ್ರಾಣಿಗಳ ಉಗಮ - 30 ಲಕ್ಷ ವರ್ಷಗಳ ಹಿಂದೆ
  37. ಮಾನವನ ಉದಯ ಕಾಲ - 5 ಲಕ್ಷ ವರ್ಷಗಳ ಹಿಂದೆ
  38. ಬರಹವು ಬಳಕೆಗೆ ಬಂದಿದ್ದು - 5000 ವರ್ಷಗಳ ಹಿಂದೆ
  39. ಬರಹದ ನೆರವು ಸಿಗದ ಇತಿಹಾಸ - ಪ್ರಾಗೈತಿಹಾಸ ಕಾಲ
  40. ಪ್ರಾಗೈತಿಹಾಸವನ್ನು ಅರಿಯುವುದು - ಮಾನವ ಬಳಸುತ್ತಿದ್ದ ಸಾಧನಗಳಿಂದ
  41. Pyatiolithic age - ಎಂದರೆ - ಹಳೆಯ ಶಿಲಾ ಯುಗ
  42. Microlithic age - ಎಂದರೆ - ಸೂಕ್ಷ್ಮ ಶಿಲಾಯುಗ
  43. Niolithic age - ಎಂದರೆ - - ತಾಮ್ರ ಯುಗ
  44. Iron age - ಎಂದರೆ - ಕಬ್ಬಿಣ ಯುಗ
  45. ಹಳೆಯ ಶಿಲಾಯುಗದ ಜನರನ್ನು ಈ ಹೆಸರಿನಿಂದ ಕರೆಯುವರು - ಕಪಿ ಮಾನವರು
  46. ಹಳೆಯ ಶಿಲಾಯುಗ ಸಾಗಿದ್ದು - ಸುಮಾರು 4 ಲಕ್ಷ ವರ್ಷಗಳ ಹಿಂದೆ
  47. ಹಳೆಯ ಶಿಲಾಯುಗದಲ್ಲಿ ಕಂಡುಹಿಡಿದಲ್ಲಿ ಕಂಡು ಹಿಡಾದ ಸಾಧನಗಳು - ಬೆಂಕಿ ಹಾಗೂ ಬಿಲ್ಲು ಬಾಣ
  48. ಬೌಧ್ಧಿಕ ಮಾನವನ ಉಗಮವಾಗಿದ್ದು - 40000 ವರ್ಷಗಳ ಹಿಂದೆ
  49. ಬೌದ್ಧಿಕ ಮಾನವನ ಇನ್ನೋಂದು ಹೆಸರು - ಹೋಮೋಸೆಫಿಯನ್
  50. ಈ ಕಾಲದ ಜನರು ಆಹಾರ ಸಂಗ್ರಹಕಾರು - ಹಳೆಯ ಶಿಲಾಯುಗ
  51. ಸಿಂಧೂ ನದಿಯ ಉಪನದಿಗಳು - ಸೋಹಾನ್ ಮತ್ತು ಬಿಯಾಸ್

ಶಿಲಾಯುಗದ ನೆಲೆಗಳು

ಹಳೆಯ ಶಿಲಾಯುಗದ ಪ್ರಮುಖ ನೆಲೆಗಳು
ಉತ್ತರ ಪ್ರದೇಶದ - ಮಿರ್ಜಾಪುರ
ಮಧ್ಯಪ್ರದೇಶದ - ಆದಂಗರ್
ಮದ್ರಾಸಿನ - ಅತ್ತಿರಂ ಪಕ್ಕಂ
ಗುಲ್ಬರ್ಗ ಜಿಲ್ಲೆಯ - ಹುಣಸಗಿ
ಬಾಗಲಕೋಟೆಯ - ಕಿಬ್ಬಮ ಹಳ್ಳಿ , ಅಗನವಾಡಿ
ಬಳ್ಳಾರಿ ಜಿಲ್ಲೆಯ - ನಿಟ್ಟೂರು
ಮಾನವ ಮೀನು ಹಿಡಿಯಲು ಪ್ರಾರಂಭಿಸಿದ್ದು - ಹಿಮಯುಗದಲ್ಲಿ

ಸೂಕ್ಷ್ಮ ಶಿಲಾಯುಗದ ನೆಲೆಗಳು
ಗುಜರಾತ್ - ಲಾಗನಾಜ್
ತಮಿಳು ನಾಡು
ಬೆಂಗಳೂರು - ಜಾಲಹಳ್ಳಿ
ಬಳ್ಳಾರಿ - ಸಂಗನ ಕಲ್ಲು
ಕಲ್ಲಿನ ಆಯುಧಗಳಿಗೆ ವಿಶಿಷ್ಟ ರೂಪ ಬಂದಿದ್ದು - ಸೂಕ್ಷ್ಮ ಶಿಲಾಯುಗ

ನವ ಶಿಲಾಯುಗದ ನೆಲೆಗಳು
ಕ್ರಿ.ಪೂ. 4500 ರಷ್ಟು ಹಳೆಯವು - ಬಲೂಚಿಸ್ಥಾನದ ನೆಲೆಗಳು
ದಕ್ಷಿಣ ಭಾರತದಲ್ಲಿ ನವ ಶಿಲಾಯುಗದ ಅವಧಿ - 3000 – 1000 .ಕ್ರಿ.ಪೂ
ನಾಗರೀಕ ಜೀವನ ಪ್ರಾರಂಭವಾಗಿದ್ದು - ನವಶಿಲಾಯುಗ
ನವಶಿಲಾಯುಗದ ಜನರು ಬೆಳೆಯುತ್ತಿದ್ದ ಧಾನ್ಯಗಳು - ರಾಗಿ , ಹುರುಳಿ
ನವ ಯುಗದ ಮಾನವ ರಾಗಿ ಬೆಳೆಯುತ್ತಿದ ಪ್ರದೇಶ - ಕರ್ನಾಟಕ ಮತ್ತು ಆಫ್ರೀಕಾ ಶವಗಳನ್ನು ಮಡಿಕೆಯಲ್ಲಿಟ್ಟು ಹೂಳುತ್ತಿದ್ದ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ನವಶಿಲಾಯುಗದಲ್ಲಿ

ಕರ್ನಾಟಕದ ನೆಲೆಗಳು
ಹಾವೇರಿ ಜಿಲ್ಲೆಯ - ಹಳ್ಳೂರು
ಬಳ್ಳಾರಿ ಜಿಲ್ಲೆಯ - ತೆಕ್ಕಲಕೋಟೆ ಮತ್ತು ಸಂಗನ ಕಲ್ಲು
ಮೈಸೂರು ಜಿಲ್ಲೆಯ - ಟಿ.ನರಸಿಪುರ
ಗುಲ್ಬರ್ಗಾ ಜಿಲ್ಲೆಯ - ಕಡೆಕಲ್
ನವಶಿಲಾಯುಗದ ಮುಂದುವರಿದ ಕಾಲ - ಲೋಹಯುಗ
ತಾಮ್ರ ಮತ್ತು ತವರಗಳ ಮಿಶ್ರಲೋಹ - ಕಂಚು
ಹರಪ್ಪಾ ಸಂಸ್ಕೃತಿ ಈ ಯುಗಕ್ಕೆ ಸೇರಿದ್ದು - ಲೋಹಯುಗ
ಕೆಂಪು ಬಣ್ಣದ ಕಪ್ಪ ಚಿತ್ರಗಳ ಮಡಕೆಗಳು ಅಸ್ತಿತ್ವಕ್ಕೆ ಬಂದಿದ್ದು - ಲೋಹಯುಗ
ಸತ್ತವರನ್ನು ಕಾಯಂ ಆಗಿ ನೆಲೆಸುವ ಮನೆಗಳಲ್ಲಿ ಹೂಳುವ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ಲೋಹ ಯುಗದಲ್ಲಿ
ಲೋಹಯುಗದ ಜನರು ಪೂಜಿಸುತ್ತಿದ್ದದ್ದು - ಮಾತೃ ದೇವತೆ , ವೃಕ್ಷ , ಪ್ರಾಣಿ
ಲೋಹ ಯುಗದ ಜನರು ಬೆಳೆಯುತ್ತಿದ್ದ ಧಾನ್ಯ - ಗೋಧಿ ,ಬಾರ್ಲಿ ಹಾಗೂ ಜೋಳ

ಲೋಹ ಹಾಗೂ ಕಬ್ಬಿಣ ಯುಗದ ನೆಲೆಗಳು

ಲೋಹಯುಗದ ನೆಲೆಗಳು
ಮಹಾರಾಷ್ಟ್ರದ - ಜಾರ್ವೆ
ಕರ್ನಾಟಕದ - ಬ್ರಹ್ಮಗಿರಿ
ಹಾವೇರಿಯ - ಹೂಳ್ಳೂರು
ಕೋಲಾರದ - ಬನಹಳ್ಳಿ
ಬಿಜಾಪುರದ - ತೇರ್ದಾಳ
ಸಮಾಜದಲ್ಲಿ ಆಳುವವರು ಹಾಗೂ ಕೆಳವರ್ಗದವರು ಎಂಬ ಸ್ಥರೀಕರಣ ಆರಂಭವಾದದ್ದು - ಲೋಹಯುಗದಲ್ಲಿ
ನಾಗರೀಕತೆಗಳು ಬೆಳೆದಿದ್ದು ಈ ಯುಗದಲ್ಲಿ - ಲೋಹ ಯುಗದಲ್ಲಿ
ಭಾರಿ ಸಮಾಧಿಗಳ ನಿರ್ಮಾಣವಾದದು - ಕಬ್ಬಿಣ ಯುಗದಲ್ಲಿ

ಕಬ್ಬಿಣ ಯುಗದ ನೆಲೆಗಳು
ಬೆಳಗಾವಿ ಜಿಲ್ಲೆ - ಕಣ್ಣೂರು
ಗುಲ್ಬರ್ಗಾ ಜಿಲ್ಲೆ - ರಾಜನ ಕೋಳೂರು
ಕೊಡಗಿನ - ದೊಡ್ಡ ಮೊಳತೆ
ಹಾವೇರಿ ಜಿಲ್ಲೆಯ ಹಳ್ಳೂರು
ಕೋಲಾರ ಜಿಲ್ಲೆಯ - ಬನಹಳ್ಳಿ
ಭಾರತದಲ್ಲಿಯೆ ಪ್ರಾಚೀನ ವಸ್ತುಗಳು ದೊರೆತ ಸ್ಥಳ - ಹಾವೇರಿ ಜಿಲ್ಲೆಯ ಹಳ್ಳೂರು ( ಕ್ರಿ.ಪೂ. 600 )
ಕ್ರಿ.ಪೂ. 300 ರಷ್ಟು ಹಳೆಯದಾದ ಕಬ್ಬಿಣ ಕುಲುಮೆ ದೊರೆತಿರುವ ಪ್ರದೇಶ - ಕೋಲಾರ ಜಿಲ್ಲೆಯ ಬನಹಳ್ಳಿ
ಬೃಹತ್ ಶಿಲಾ ಸಂಸ್ಕೃತಿಯನ್ನು ಕರೆಯುವರು - Megalithic Calture
ಪ್ರಾಗೈತಿಹಾಸ ಕಾಲದ ಕೊನೆಯ ಘಟ್ಟ - ಕಬ್ಬಿಣ ಯುಗ

ಮಣ್ಣಿನ ಮಡಿಕೆ ತಯಾರಿಸಲು ಪ್ರಾರಂಭವಾದದ್ದು - ನವಶಿಲಾಯುಗದಲ್ಲಿ
ಆವಿಷಾಕರ ಚಕ್ರವನ್ನು ಬಳಕೆಗೆ ಬಂದಿದ್ದು - ನವಶಿಲಾಯುಗದಲ್ಲಿ
ನವಶಿಲಾಯುಗದ ಕಾಲ - ಕ್ರಿ.ಪೂ. 8000 – 4000
ದಕ್ಷಿಣ ಭಾರತದಲ್ಲಿ ಭಾರಿ ಪ್ರಮಾಣದ ರಕ್ಕಸ ಗೂಡು ಗಳನ್ನ ತಯಾರಿಸಿದವರು - ದ್ರಾವಿಡರು
ಮಾನವ ಸಂಕುಲ ಪ್ರಥಮ ಬಾರಿಗೆ ಬಳಸಿದ ಲೋಹ - ತಾಮ್ರ
ನವ ಶಿಲಾಯುಗದ ಮಾನವ ತನ್ನ ಗುಹೆಗಳನ್ನು ಅಲಂಕರಿಸಿದ ಚಿತ್ರಗಳು - ಬೇಟೆ ಮತ್ತು ನೃತ್ಯ ಸನ್ನಿವೇಷಗಳು
ಸಿಂಧೂ ನಾಗರೀಕತೆ ಈ ಯುಗಕ್ಕೆ ಸೇರಿದ್ದು - ಕಂಚಿನ ಯುಗ
ಬೇಟೆ ,ಮೀನು ಹಿಡಿಯುವುದು ಪ್ರಧಾನ ಆರ್ಥಿಕ ವ್ಯವಸ್ಥೆಯಾಗಿದ್ದ ನವಶಿಲಾಯುಗ ದ ಪ್ರದೇಶ - ಖುರ್ಜ ಹಾಮ್
PGW ( Painted gray wave ) ಈ ಯುಗಕ್ಕೆ ಸಂಬಂಧಿಸಿದೆ - ಹಳೆಶಿಲಾಯುಗ
ಮಧ್ಯಪ್ರದೇಶದ ಬಿಂಬೆಟ್ಟಾ ಗುಹೆಯಲ್ಲಿ ಕಂಡು ಹಿಡಿದ ಪರಿಕರಗಳು ಈ ಯುಗಕ್ಕೆ ಸಂಬಂಧಿಸಿದೆ - ಹಳೆಯ ಶಿಲಾಯುಗ
ಪ್ರಾಚೀನ ಲಿಪಿಗಳನ್ನು ಓದುವ ಶಾಸ್ತ್ರಕ್ಕೆ ಹೀಗೆನ್ನುವರು - Paliography
ಮಧ್ಯ ಶಿಲಾಯುಗದ ಮಾನವನು ಉಪಯೋಗಿಸಿದ ಪರಿಕರಗಳು - ಸುಣ್ಣ ಕಲ್ಲು
ಈಶಾನ್ಯ ಭಾರತದಲ್ಲಿ ನವಯುಗಕ್ಕೆ ಸಂಬಂಧಿಸಿದ ವಸ್ತುಗಳು ಹೊರಬಿದ್ದ ರಾಜ್ಯ - ಮೇಘಾಲಯ
ತಾಮ್ರ ವಸ್ತುಗಳು ದೊರೆತ ತಾಮ್ರ ಶಿಲಾಯುಗದ ಸ್ಥಳ - ಅಹಾರ್
ಭಾರತದಲ್ಲಿ ಮೊಟ್ಟ ಮೊದಲ ಮಾನವನ ಅವಶೇಷಗಳು ದೊರೆತ ಪ್ರಾಂತ್ಯ - ಪಶ್ಚಿಮ ಏಷ್ಯಾ
ವೇಧ ಸಂಸ್ಕೃತಿಯು ಈ ನದಿ ತೀರದಲ್ಲಿ ಅಭಿವೃದ್ದಿ ಹೊಂದಿದೆ - ಸರಸ್ವತಿ
ವಿಶ್ವದಲ್ಲಿಯೇ ಮೊಟ್ಟ ಮೊದಲು ಕಬ್ಬಿಣವನ್ನು ಇಲ್ಲಿ ಕಂಡುಹಿಡಿಯಲಾಯಿತು - ಯುರೇಷಿಯಾ
ವರ್ತಕ ವಾಣಿಜ್ಯಗಳ ಆರಂಭವಾದದ್ದು - ಕಂಚಿನ ಯುಗದಲ್ಲಿ
ಮಹಾಭಾರತದ ನಿಜವಾದ ಹೆಸರು - ಜಯಸಂಹಿತ

ಅಮೆರಿಕಾ ನಾಗರಿಕತೆ

ಅಮೆರಿಕಾದ ನಾಗರಿಕತೆ
ಅಮೆರಿಕಾದ ನಾಗರಕತೆಯ ಪ್ರಮುಖ ಸಂಸ್ಕೃತಿಗಳು - ಮಾಯಾನಾಗರಿಕತೆ , ಅಜೆಟಿಕ್ ನಾಗರಿಕತೆ , ಇಂಕಾ ನಾಗರಿಕತೆ
ಹೊಸ ಜಗತ್ತಿನ ನಾಗರಿಕತೆ ಎಂದು ಕರೆಯಲ್ಪಟ್ಟ ನಾಗರಿಕತೆ - ಅಮೆರಿಕಾದ ನಾಗರಿಕತೆ
ಮಾಯಾ ಸಂಸ್ಕೃತಿ ಆರಂಭವಾದದ್ದು - ಕ್ರಿ.ಪೂ.6 ನೇ ಶತಮಾನದಲ್ಲಿ
ಮಾಯಾ ನಾಗರಿಕತೆಗಳು ಆರಂಭವಾದ ನಗರಗಳು , ಮೆಕ್ಸಿಕೊ , ಗ್ವಾಟೆಮಾಲಾ ಹಾಗೂ ಹೊಂಡುರಾಸ್
ಮಾಯಾ ಜನರು ಗ್ರಹಗಳ ವಿಕ್ಷಣಿಗೆ ಬಳಸುತ್ತಿದ್ದ ಸ್ಥಳ - ದೇವಾಲಯಗಳ ಶಿಖರಗಳು
ಇಂಕಾ ನಾಗರಿಕತೆ ಈ ಪ್ರದೇಶದಲ್ಲಿ ಕಾಣಿಸಿಕೊಂಡಿತು - ಪೆರು
ಟಿಟಿಕಾಕಾ ಸರೋವರವನ್ನು ಹೊಂದಿರುವ ದೇಶ - ಅಮೆರಿಕಾ
ಟಿಟಿಕಾಕಾ ಸರೋವರದ ದಡದಲ್ಲಿ ಏಳಿಗೆಗೆ ಬಂದಂತಹ ಮಾಗರಿಕತೆ - ಇಂಕಾ ನಾಗರಿಕತೆ
ಇಂಕಾ ನಾಗರಿಕತೆಗೆ ವಿದಾಯ ಹಾಡಿದವರು - ಸ್ಪಾನಿಷ್ ಜನರು
ಅಜೆಟಿಕ್ ಸಂಸ್ಕೃತಿಯು ವಿಕಸಿತವಾದ ಪ್ರದೇಶ - ಮೆಕ್ಸಿಕೋ
ಇವರ ಪಂಚಾಂಗ ಇದರ ಮೇಲೆ ಬರೆಯಲಾಗಿತ್ತು - ಕಲ್ಲಿನ ಚಕ್ರದ ಮೇಲೆ

ಕದಂಬರು

  • ಕರ್ನಾಟಕದಲ್ಲಿ ಮೊದಲು ಹುಟ್ಟು ಹಾಕಿದ ಕನ್ನಡ ಸಾಮ್ರಾಜ್ಯ - ಕದಂಬರು .
  • ಕದಂಬರು ಆಳಿದ್ದ ಕ್ರಿ.ಶ.4 ನೇ ಶತಮಾನದಿಂದ 6 ನೇ ಶತಮಾನದವರೆಗೆ
  • ಕದಂಬರ ರಾಜಧಾನಿ - ಬನವಾಸಿ .
  • ಬನವಾಸಿ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಉತ್ತರ ಕನ್ನಡ .
  • ಕದಂಬರ ವಂಶದ ಸ್ಥಾಪಕ ದೊರೆ - ಮಯೂರ ವರ್ಮ .
  • ಕದಂಬರ ಲಾಂಛನ - ಸಿಂಹ .
  • ಕದಂಬರ ಧ್ವಜ - ವಾನರ .
  • ಮಹಾಭಾರತ ಕಾಲದಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ವೈಜಯಂತಿ ಅಥವಾ ವನವಾಸಿ .
  • ಟಾಲೆಮಿಯು ತನ್ನ ಕೃತಿ Geography ಯಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆದಿದ್ದಾನೆ - ಬೈಜಾಂಟಿಯನ್ .

ಕದಂಬರ ಮೂಲ

  • ದೈವಾಂಶ ಸಿದ್ದಾಂತ
  • ನಾಗ ಸಿದ್ದಾಂತ
  • ಜೈನ ಸಿದ್ದಾಂತ
  • ನಂದಾ ಮೂಲ
  • ತಮಿಳು ಮೂಲ
  • ಕನ್ನಡ ಮೂಲ

 

  • ಕದಂಬರ ಮೂಲ ಪುರುಷ - ಮಯೂರ ವರ್ಮ .
  • ಮಯೂರವರ್ಮನ ತಂದೆಯ ಹೆಸರು - ವೀರಶರ್ಮ .
  • ಮಯೂರವರ್ಮನ ಗುರುವಿನ ಹೆಸರು - ವೀರಶರ್ಮ .
  • ಮಯೂರವರ್ಮನನ್ನ ಅವಮಾನಿಸಿದ ಕಂಚಿಯ ಪಲ್ಲವ ದೊರೆ - ಶಿವಸ್ಕಂದ ವರ್ಮ .
  • ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ
  • ಚಂದ್ರವಳ್ಳಿಯ ಬಳಿ ಕೆರೆಯನ್ನು ನಿರ್ಮಿಸಿದ ಕದಂಬ ದೊರೆ - ಮಯೂರವರ್ಮ
  • ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ .
  • ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ - ಮಯೂರವರ್ಮ
  • ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು - ಕಂಗವರ್ಮ .
  • ಧರ್ಮರಾಜ , ಧರ್ಮಮಹಾರಾಜ ಎಂಬ ಬಿರುದನ್ನು ಧರಿಸಿದ್ದ ಕದಂಬ ದೊರೆ - ಕಾಕುಸ್ಥವರ್ಮ .
  • ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ .
  • ಹಲ್ಮಿಡಿ ಶಾಸನದ ಕರ್ತೃ - ಕಾಕುಸ್ಥವರ್ಮ .
  • ತಾಳಗುಂದ ಶಾಸನದ ಕರ್ತೃ - ಕಾಕುಸ್ಥವರ್ಮ .
  • ಕದಂಬರ ರಾಜ್ಯಾಡಳಿತದಲ್ಲಿ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಮಂತ್ರಿಮಂಡಳವನ್ನು ಈ ಹೆಸರಿನಿಂದ ಕರೆಯುವರು - ಪಂಚಪ್ರಧಾನರು .
  • ಪ್ರಧಾನ ಮಂತ್ರಿ - ಪ್ರಧಾನ
  • ಅರಮನೆಯ ವ್ಯವಹಾರಗಳ ಮಂತ್ರಿ - ಮನೆಸೇರ್ಗಡೆ .
  • ವಿದೇಶಾಂಗ ವ್ಯವಹಾರಗಳ ಮಂತ್ರಿ - ತಂತ್ರ ಪಾಲ .
  • ತಾಂಬೂಲ ಪಾರು ಪತ್ಯಗಾರ - ಕ್ರಮುಖ ಪಾಲ .
  • ಮಂತ್ರಿಮಂಡಲದ ಪ್ರಧಾನ ಕಾರ್ಯ ದರ್ಶಿ - ಸಭಾಕಾರ್ಯ ಸಚಿವ .
  • ಕದಂಬರ ಆಡಳಿತದಲ್ಲಿ ಜಿಲ್ಲೆಯ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮನ್ನೇಯ .
  • ಪಟ್ಟಣ್ಣದ ಾಡಳಿತ ನೋಡಿಕೊಳ್ಳುತ್ತಿದ್ದವನು - ಪಟ್ಟಣ್ಣ ಸ್ವಾಮಿ .
  • ಕದಂಬರು ಹೊರೆಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರ್ಜುಂಕ .
  • ವ್ಯಾಪಾರ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬಿಲ್ ಕೊಡೆ .
  • ಸಾರಿಗೆ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕಿರುಕುಳ .
  • ಗೆರಿಲ್ಲಾಯುದ್ಧ ತಂತ್ರಕ್ಕೆ ಹೆಸರಾಗಿದ್ದ ದಕ್ಷಿಣ ಭಾರತದ ಮನೆತನ - ಕದಂಬರು .
  • ಕದಂಬರ ಕೂಟ ಯುದ್ದವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಗೆರಿಲ್ಲಾ .
  • ಕದಂಬರ ಸಮಾಜದಲ್ಲಿದ್ದ ಕುಟುಂಬ ಪದ್ದತಿ - ಮಾತೃ ಪ್ರಧಾನ , ಅವಿಭಕ್ತ ಕುಟುಂಬ ಪದ್ದತಿ .
  • ಕದಂಬ ಸಾಮ್ರಾಜ್ಯವು ಈ ಲಕ್ಷಮಗಳನ್ನು ಹೊಂದಿತ್ತು - ಭಾರತೀಕರಣ .
  • ಕದಂಬರು ಈ ಧರ್ಮದ ಅವಲಂಬಿಗಳು - ವೈದಿಕ ಧರ್ಮ .
  • ಕದಂಬರ ಕುಲದೇವರು - ತಾಳಗುಂದದ ಪ್ರಾಣೇಶ್ವರ .
  • ಕದಂಬರ ಮನೆಯ ದೇವರು - ಬನವಾಸಿಯ ಮಧಕೇಶ್ವರ .
  • ಕದಂಬರ ಕಾಲದಲ್ಲಿ ಬನವಾಸಿಗೆ ಆಗಮಿಸಿದ ಚೀನೀಯಾತ್ರಿಕ - ಹ್ಯೂಯನ್ ತ್ಸಾಂಗ್ .
  • ಕದಂಬರ ಮುಖ್ಯ ವೃತ್ತಿ - ವ್ಯವಸಾಯ .
  • ಕದಂಬರ ಕಾಲದ ಭ ಕಂದಾಯ ಪದ್ದತಿ - ಸರ್ವ ನಮಸ್ಯ , ತ್ರೀಬೋಗ , ಹಾಗೂ ತಾಳವೃತ್ತಿ.
  • ಕದಂಬರ ರೇವು ಪಟ್ಟಣ್ಣಗಳು - ಗೋವಾ , ಮಂಗಳೂರು , ಹೊನ್ನವರ , ಅಂಕೋಲ ಹಾಗೂ ಭಟ್ಕಳ
  • ಕದಂಬರ ವಿಶಿಷ್ಠ ಕೊಡುಗೆಗಳು - ನಾಣ್ಯ ಪದ್ದತಿ .
  • ಕದಂಬರು ಬಿಡುಗಡೆ ಮಾಡಿದ ಬೆಳ್ಳಿ ನಾಣ್ಯದ ಹೆಸರು - ಪದ್ಮಟಂಕ .
  • ಕದಂಬರ ಪ್ರಮುಖ ನಾಣ್ಯಗಳು - ಗದ್ಯಾಣ , ದ್ರುಮ್ಮ , ಪಮ , ಸುವರ್ಣ ,
  • ಕದಂಬರ ಕಾಲದ ಶಿಕ್ಷಣ ಪದ್ದತಿ - ಗುರುಕುಲ ಶಿಕ್ಷಮ ಪದ್ದತಿ ,
  • “ ಘಟಿಕ ಸಾಹಸಿ ” ಎಂಬ ಬಿರಿದನ್ನು ಪಡೆಯುತ್ತಿದ್ದವರು - ಘಟಕದಲ್ಲಿ ಓದಿದ ವಿಧ್ಯಾರ್ಥಿಗಳಿಗೆ .
  • ಇಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇತ್ತು - ಬಳ್ಳಿಗಾಮೆ , ತಾಳಗುಂದ , ಬನವಾಸಿ ಹಾಗೂ ಅಗ್ರಹಾರ .
  • ಕದಂಬರ ಕಾಲದ ಪ್ರಸಿದ್ದ ವಿದ್ಯಾ ಕೇಂದ್ರ - ಕಂಚಿ .
  • ಕದಂಬರ ಆರಂಭದ ಶಾಸನಗಳು ಈ ಭಾಷೆಯಲ್ಲಿದೆ - ಪ್ರಾಕೃತ .
  • ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ ( ಶಾಂತಿ ವರ್ಮ ಬರೆಯಿಸಿದ )
  • “ ಮದನ ತಿಲಕ ” ಕೃತಿಯ ಕರ್ತೃ - ಚಂದ್ರರಾಜ .
  • ಚಂದ್ರ ಚೂಡಾ ಮಣಿ ಕೃತಿಯ ಕರ್ತೃ - ನಾಗವರ್ಮ .
  • “ ಸುಕುಮಾರ ಚರಿತೆ ” ಯ ಕರ್ತೃ - ಶಾಂತಿನಾಥ
  • “ ಕೌಂತಳೇಶ್ವರ ದೌತ್ಯಂ ” ಕೃತಿಯ ಕರ್ತೃ - ಎರಡನೇ ಕಾಳಿದಾಸ .
  • “ ಕದಂಬ ಶೈಲಿ ” ಎಂಬ ವಾಸ್ತುಶಿಲ್ಪ ಶೈಲಿಯನ್ನು ಸೃಷ್ಠಿಸಿದವರು - ಕದಂಬರು .
  • ಕದಂಬರ ಆರಂಭದ ರಚನೆ - ಮೃಗೇಶ ವರ್ಮನು ರಚಿಸಿದ ಜೈನ ಬಸದಿ .
  • ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ - ತಾಳಗುಂದದ ಪ್ರಣವೇಶ್ವರ ದೇವಾಲಯ .
  • ಹಲ್ಮಿಡಿ ಶಾಸನ ಈ ಜಿಲ್ಲೆಯಲ್ಲಿ ದೊರೆಯುತ್ತದೆ - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ .
  • ಮಯೂರ ವರ್ಮನನ್ನು “ ದ್ವೀಜೋತಮ ” ನೆಂದು ತಿಳಿಸಿರುವ ಶಾಸನದ ಹೆಸರು - ಮಳವಳ್ಳಿ ಶಾಸನ .
  • ಕಂಚಿಯಿಂದ ಹೊರನಡೆದ ಮಯೂರವರ್ಮನು ಮೊದಲು ಶಸ್ತ್ರಸ್ತ್ರ ಪಡೆಯನ್ನು ಕಟ್ಟಿದ ಪ್ರದೇಶ - ಶ್ರೀ ಶೈಲ
  • “ಧರ್ಮ ಮಹಾರಾಜಾಧಿರಾಜ ” ಎಂಬ ಬಿರದ್ದನ್ನು ಹೊಂದಿದ್ದ ಕದಂಬರ ಅರಸ - ಕಂಗವರ್ಮ ಅಥಾವ ಕೊಂಗುಣಿ ವರ್ಮ .
  • ತಾಳಗುಂದ ಶಾಸನ ಈ ಜಿಲ್ಲೆಯಲ್ಲಿ ದೊರಕಿದೆ - ಶಿವಮೊಗ್ಗ .
  • ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಕದಂಬ ದೊರೆ - ಕಾಕುಸ್ಥವರ್ಮ .
  • ಮೃಗೇಶನ ಮತ್ತೊಂದು ರಾಜಧಾನಿ - ಹಲಸಿ .
  • ಕದಂಬರ ಪ್ರಾಂತ್ಯದ ಘಟಕಗಳು - ಕಂಪಣ .
  • ಟಂಕ ಹಾಗೂ ಗಧ್ಯಾಣ ಎಂಬ ನಾಣ್ಯಗಳನ್ನು ಚಲಾವಣಿಗೆ ತಂದ ಮೊದಲಿಗರು - ಕದಂಬರು .
  • ಚಂದ್ರವಳ್ಳಿಯ ಶಾಸನ ಈ ಜಿಲ್ಲೆಯಲ್ಲಿ ದೊರೆತಿದೆ - ಚಿತ್ರದುರ್ಗ .
  • ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ .
  • ಮಹಾಭಾರತದಲ್ಲಿ ಬನವಾಸಿಯನ್ನು ಈ ಹೆಸರಿನಿಂದಲೂ ಕರೆದ್ದಿದ್ದಾರೆ - ಕುಂತಲ ದೇಶ .
  • ಪ್ರಣವೇಶ್ವರನ ಹೆಸರಿನಲ್ಲಿ ಕೆರೆಯನ್ನ ಕಟ್ಟಿಸಿದ ದೊರೆ - ಕಾಕುಸ್ಥವರ್ಮ .
  • ಕದಂಬರು ಈ ನದಿಯ ದಡದಲ್ಲಿ ತಮ್ಮ ರಾಜ್ಯವನ್ನ ಸ್ಥಾಪಿಸಿದರು - ವರದಾ ನದಿ .
  • ತಾಳಗುಂದದ ಪ್ರಾಚೀನ ಹೆಸರು - ಸ್ಥಣ ಕುಂದೂರು
  • ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ
  • ಮಯೂರವರ್ಮನು ವಿಧ್ಯಾಭ್ಯಾಸಕ್ಕಾಗಿ ಹೋದ ವಿದ್ಯಾಕೇಂದ್ರ - ಕಂಚಿ
  • ಕದಂಬರ ಈ ದೊರೆಯನ್ನು ಕುಂತಳ ರಾಜ್ಯದ ಏಕಮಾತ್ರ ದೊರೆ ಎಂದು ಹೇಳಲಾಗಿದೆ - ಭಗೀರಥ ವರ್ಮ
  • ಗುಪ್ತರೊಂದಿಗೆ ವೈವೈಹಿಕ ಸಂಬಂಧ ಹೊಂದಿದ್ದ ಕದಂಬ ದೊರೆ - ಕಾಕುಸ್ಥ ವರ್ಮ
  • ಕದಂಬರ ಕೊನೆಯ ದೊರೆ - ಹರಿವರ್ಮ -
  • ಕದಂಬರ ಆಳ್ವಿಕೆಯನ್ನು ಕೊನೆಗಾಣಿಸಿದ ಸಾಮ್ರಾಜ್ಯ - ಬಾದಾಮಿ ಚಾಲುಕ್ಯರು
  • ತಾಳಗುಂದ ಶಾಸನವು ಈ ಅರಸರನ್ನು “ ಆಬರಣ ” ಎಂದು ಬಣ್ಣಿಸಿದೆ - ಕಾಕುಸ್ಥ ವರ್ಮ
  • ಹಲ್ಮಿಡಿ ಶಾಸನದ ಕಾಲ - ಕ್ರ.ಶ.450

ಭಾರತದಲ್ಲಿ ಸಾಮ್ರಾಜ್ಯಗಳ ಉಗಮ

ಶುಂಗ ವಂಶ

ಶುಂಗ ವಂಶದ ಸ್ಥಾಪಕ - ಪುಷ್ಯಮಿತ್ರ ಶುಂಗ
ಶುಂಗ ವಂಶದ ಧರ್ಮ - ವೈದಿಕ ಧರ್ಮ
ಕಾಳಿದಾಸನು ಶುಂಗ ವಂಶದ ರಾಜನನ್ನು ನಾಯಕ ಪಾತ್ರಧಾರಿಯನ್ನಾಗಿ ರಚಿಸಿದ ಗ್ರಂಥದ ಹೆಸರು - ಮಾಳವಿಕಾಗ್ನಿ ಮಿತ್ರ
ಪುಷ್ಯ ಮಿತ್ರ ಶುಂಗ ಮಾಡಿದ ಅಶ್ವಮೇಧ ಯಾಗವನ್ನು ಸಮೀಕ್ಷಿಸಿದ ವ್ಯಕ್ತಿ - ಪತಂಜಲಿ
ಶುಂಗ ವಂಶದ ಗೋತ್ರ - ಭಾರಧ್ವಾಜ
ಪುಷ್ಯ ಮಿತ್ರ ಶುಂಗನ ಆಡಳಿತಾವಧಿಯಲ್ಲಿ ಬಾರತದ ಮೇಲೆ ದಂಡೆತ್ತಿ ಬಂದ ವಿದೇಶಿಯರು - ಡ್ರೆಮಟ್ರಿಯಸ್
ಶುಂಗರ ಕೊನೆಯ ಅರಸ - ದೇವಭೂತಿ
ಶುಂಗರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶಿಲ್ಪ ಚಿಹ್ನೆ - ಬಾಹ್ಹತ್ ಸ್ತೂಪ
ಪುಷ್ಯ ಮಿತ್ರನ ಮಗನ ಹೆಸರು - ಅಗ್ನಿಮಿತ್ರ
ಬೌದ್ಧ ಧರ್ಮ ಪೀಡನೆ ಧರ್ಮ ವಿಧಾನವನ್ನು ಅನುಸರಿಸಿದ ಶುಂಗ ದೊರೆ - ಪುಷ್ಯ ಮಿತ್ರ
ಅಂತಃ ಪುರದಲ್ಲಿ ಹತ್ಯೆಗೊಳದಗಾದ ಶುಂಗ ದೊರೆ - ವಸುಮಿತ್ರ
ಚಕ್ರವರ್ತಿ ಎಂದು ಬಿರುದಾಂಕಿತ ಶುಂಗ ದೊರೆ - ಪುಷ್ಯ ಮಿತ್ರ
ಮಾಳವಿಕಾಗ್ನಿ ಮಿತ್ರ ಕೃತಿಯ ಕರ್ತೃ - ಕಾಳಿದಾಸ

ಕಣ್ವ ವಂಶ

ಶುಂಗರ ಕೊನೆಯ ದೊರೆ ದೇವಭೂತಿಯನ್ನು ಕೊಲೆಗೈದು ಕಣ್ವ ವಂಶವನ್ನು ಸ್ಥಾಪಿಸಿದವನು - ವಾಸುದೇವ ಕಣ್ವ
ಕರ್ಮಾಚಾರಿಗಳೆಂದರೆ - ಕೂಲಿಕಾರ್ಮಿಕರ
ಪುರಾಣಗಳ ಪ್ರಕಾರ ಕಣ್ವರು - 45 ವರ್ಷ ರಾಜ್ಯವನ್ನಾಳಿದ
ವಾಸುದೇವ ಕಣ್ವ ನಂತರ ಅಧಿಕಾರಕ್ಕೆ ಬಂದವರು - ಭೂಮಿಮಿತ್ರ
ಕಣ್ವರ ಕಾಲದಲ್ಲಿ ಮಗಧವನ್ನು ಆಕ್ರಮಿಸಿದವರು - - ಶಾತವಾಹನರು
ಮೌರ್ಯಯುಗದ ನಂತರ ವಿಸ್ತೃತವಾಗಿ ಬಳಕೆಯಲ್ಲಿದ್ದ ನಾಣ್ಯ - ಫಣ
ಸುಶರ್ಮನ ಮುಂಚೆ ಕಮ್ವ ದೊರೆ - ನಾರಾಯಣ
ಕಣ್ವರ ಕೊನೆಯ ದೊರೆ - ಸುಶರ್ಮ
ಸುಶರ್ಮನನ್ನು ಕೊಂದವರು - ಶಾತವಾಹನರು

3 ನೇ ಬ್ಯಾಕ್ಟ್ರಿಯನ್ ಗ್ರೀಕರು

ಕ್ರಿ.ಪೂ.2 ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರು - ಬ್ಯಾಕ್ಟ್ರಿಯಾನ್ ಪಾಲಕರಾದ ಗ್ರೀಕರು
ಬ್ಯಾಕ್ಟ್ರಿಯಾನ್ ಗ್ರೀಕರು ಈ ಮೂಲದವರು - ಇಂಡೋಗ್ರಾಕರು
ಕ್ರಿ.ಪೂ. 2 ನೇ ಶತಮಾನದಲ್ಲಿ ಭಾರತಕ್ಕೆ ದಂಡೆತ್ತಿ ಬಂದ ಗ್ರೀಕ್ ದೊರೆ - ಡೆಮಟ್ರಿಯನ್
ಡೆಮಟ್ರಿಯನ್ ನ ರಾಜಧಾನಿ - ಪಂಜಾಬ್ ನ ಸಕಾಲ ( ಸಿಯಲ್ ಕೋಟ್ )
ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಚಿನ್ನದ ನಾಣ್ಯಗಳನ್ನು ಪ್ರವೇಶಗೊಳಿಸಿದವರು - ಇಂಡೋ ಗ್ರೀಕರು
ಗ್ರೀಕರ ಪ್ರಭಾವದಿಂದ ಭಾರತದಲ್ಲಿ ಆವಿಷ್ಕಾರಗೊಂಡ ಶಿಲ್ಪಕಲೆ - ಗಾಂಧಾರ
ಹಿಂದೂ - ಗ್ರೀಕರ ಶಿಲ್ಪಕಲೆಯ ಮಿಶ್ರಮ - ಗಾಂಧಾರ ಶಿಲ್ಪ
ವಾಯುವ್ಯ ಭಾರತದ ಮೇಲೆ ಪ್ರಥಮವಾಗಿ ದಂಡೆತ್ತಿ ಆಳ್ವಿಕೆ ನಡೆಸಿದ ವಿದೇಶಿಯರು - ಬ್ಯಾಕ್ಟ್ರಿಯನ್ ಗ್ರೀಕರು
ಡೆಮಿಟ್ರಿಯನ್ ನ ಸೇನಾಧಿಪತಿ - ಮಿನಾಂಧರ್
ಭಾರತದಲ್ಲಿ ಸ್ವತಂತ್ರ್ಯ ಬ್ಯಾಕ್ಟ್ರಿಯಾ ರಾಜ್ಯವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಡಿಯೋಡೋಟಸ್
ಯೂಕ್ರೆಟೈಟ್ಸ್ ನ ರಾಜಧಾನಿ - ಸಂಗ್ಲಾ
ಗ್ರೀಕರ ಕ್ಯಾಲೆಂಡರನ್ನು ಬಾರತದಲ್ಲಿ ಪ್ರವೇಶಗೊಳಿಸಿದವನು - ಡೆಮಿಟ್ರಿಯನ್
ಯವನಿಕ ಪದದ ಅರ್ಥ - ಪರದೆ ಅಥವಾ ತೆರೆ

ಶಕರು / ಸಿಥಿಯನ್ನರು

ಶಕರನ್ನು ಪರಿಶುದ್ದ ಶೂದ್ರರೆಂದು ಬಣ್ಣಿಸಿದ ಗ್ರಂಥ - ಮಹಾಭಾಷ್ಯ
ಶಕರನ್ನು ಕ್ಷತ್ರಿಯರನ್ನಾಗಿ ವ್ಯಾಖ್ಯಾನಿಸಲಾದ ಸಾಹಿತ್ಯ - ಮನುಸಂಹಿತೆ
ಶಕರು ಪ್ರಾರಂಭದಲ್ಲಿ - ಪಾರ್ಥಿಯನ್ನರ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು
ರಾಜನಾಥ ನಂತರ ಶಕರು ಧರಿಸಿದ ಬಿರುದು - ಸತ್ರಪ
ಶಕರು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡ ಪ್ರಾಂತ್ಯ - ಸಿಂಧೂ ಪ್ರಾಂತ್ಯ
ಶಕರ ಮತ್ತೋಂದು ಹೆಸರು - ತೋಚಾರಯನ್ಸ್
ಮಹಾರಾಜ ಮಹಾತ್ಮ ಎಂಬ ಬಿರುದು ಹೊಂದಿದ್ದ ಶಕ ದೊರೆ - ಮಾವುಸ್
ಶಕರ ಪ್ರಥಮ ವೈರಿಗಳು - ಕುಶಾನರು
ಶಕರ ಪ್ರಸಿದ್ದ ಅರಸ - ಮೊದಲನೇ ರುದ್ರಧಮನ
ರುದ್ರಧಮನ ತಂದೆಯ ಹೆಸರು - ಜಯಧಮನ
ಶಕರ ಕಾಲದ ಸಣ್ಣ ನಗರವನ್ನು ಈ ಹೆಸರಿನಿಂದ ಕರೆಯುವರು - ನಿಗಮ್
ಶಕ ವರ್ಷ ಯಾವುದು - ಕ್ರಿ.ಶ. 78
ಬಾರತದಲ್ಲಿ ಟೋಪಿ ಮತ್ತು ಪಾದರಕ್ಷೆಯನ್ನು ಪ್ರವೇಶಗೊಳಿಸಿದವರು ಮಧ್ಯ ಏಷ್ಯಾದವರು
ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ - ರುದ್ರಧಮನ
ಮಾಳ್ವ ರಾಜ್ಯದ ರಾಜಧಾನಿ - ಉಜ್ಜಯಿನಿ
ವಿಕ್ರಮಶಕೆ ಪ್ರಾರಂಭವಾದುದು - ಕ್ರಿ..ಪೂ.58 ರಲ್ಲಿ

ಪಾರ್ಥಿಯನ್ನರು

ಪ್ರಥಮ ಪಾರ್ಥಿಯನ್ ರಾಜ - ವನೋನ್
ಗ್ರೀಕರು ದಕ್ಷಿಣ ಅಫ್ಘಾನಿಸ್ತಾನವನ್ನು ಈ ಹೆಸರಿನಿಂದ ಕರೆದಿದ್ದಾರೆ - ಅರ್ಕೋಸಿಯಾ
ಪಾರ್ಥಿಯನ್ನರ ಕಾಲದಲ್ಲಿ ಜಿಲ್ಲಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ - ಮೆರಿಡಾರ್ಕ್
ವಿದೇಶಿ ಭೂಭಾಗದ ಮೇಲೆ ಯುದ್ಧದಲ್ಲಿ ಪಾಲ್ಗೋಂಡ ಮೊಟ್ಟ ಮೊದಲ ಭಾರತೀಯ ಸೇನಾಪಡೆ - ಕ್ರೆರೆಕ್ಸಸ್ ನ ಸೇನಾಪಡೆ
ಶಕರ ನಂತರ ಭಾರತದ ಪ್ರಾಂತ್ಯಗಳನ್ನು ಆಕ್ರಮಿಸಿದ ವಿದೇಶಿಯರು - ಪಾರ್ಥಿಯನ್ನರು
ಪಾರ್ಥಿಯನ್ನರ ಜನ್ಮಸ್ಥಳ - ಇರಾನ್
ವಾಯುವ್ಯ ಭಾರತದಲ್ಲಿ ಪಾರ್ಥಿಯನ್ನರ ಸ್ಥಾನವನ್ನು ಆಕ್ರಮಿಸಿದವರು - ಕುಶಾನರು

ಥಾನೇಶ್ವರದ ವರ್ಧನರು

ಸ್ಥಾನೇಶ್ವರದ ವರ್ಧನರು
ಗುಪ್ತರ ಪತನಾ ನಂತರ ಉತ್ತರ ಭಾರತದಲ್ಲಿ ಅನೇಕ ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡವು ಅವಗಳೆಂದರೇ
a. ವಲ್ಲಭಿಯಲ್ಲಿ - ಮೈತ್ರಕರು
b. ಕನೌಜಿನಲ್ಲಿ - ಮೌಖಾರಿಗಳು
c. ಥಾಣೇಶ್ವರದಲ್ಲಿ - ವರ್ಧನರು
d. ಮಾಳವದಲ್ಲಿ - ಮಂಡಸೋರ್ ನ ಯಶೋವರ್ಮನ್
e. ಕಾಶ್ಮೀರದಲ್ಲಿ - ಕಾರ್ಕೋಟಕರು
f. ಕಾಮರೂಪದಲ್ಲಿ - ವರ್ಮರು
g. ಬಂಗಾಳದಲ್ಲಿ - ಗೌಡಪಾದರು

ಆಧಾರಗಳು

ಕ್ರಿ.ಶ.7 ನೇ ಶತಮಾನದ ಹೊತ್ತಿಗೆ ವರ್ಧನ ಮನೆತನ ಪ್ರಮುಖ ರಾಜಕೀಯ ಶಕ್ತಿಯಾಗಿ ಸವಿಸ್ತಾರವಾದ ಸಾಮ್ರಾಜ್ಯ ಸ್ಥಾಪಿಸಿತು
ಹ್ಯೂಯನ್ ತ್ಸಾಂಗ್ ನ - ಸಿ -ಯು -ಕಿ ಕೃತಿ
ಬಾಣ ಕವಿಯ - ಹರ್ಷಚರಿತೆ
ಯಾತ್ರಾರ್ಥಿಗಳ ರಾಜ , ಕಾನೂನಿನ ಗುರು ಪ್ರಸ್ತುತ ಶಾಖ್ಯ ಮುನಿ ಎಂಬ ಹೆಸರುಗಳಿಂದ ಪ್ರಖ್ಯಾತಿ ಹೊಂದಿದ ಯಾತ್ರಿಕ - ಹ್ಯೂಯನ್ ತ್ಸಾಂಗ್
ಬಾಣನು ಈತನ ಆಸ್ಥಾನದಲ್ಲಿದ್ದನು - ಹರ್ಷವರ್ಧನ
ಹರ್ಷವರ್ಧನ ಜೀವನ ವೃತ್ತಾಂತಗಳನ್ನು ಒಳಗೊಂಡಿರುವ ಕೃತಿ - ಬಾಣ ಕವಿಯ ಹರ್ಷಚರಿತ
ವರ್ಧನ ಸಾಮ್ರಾಜ್ಯದ ಸ್ಥಾಪಕ - ಪುಷ್ಯಭೂತಿ
ವರ್ಧನರ ಪ್ರಸಿದ್ಧ ಅರಸ - ಹರ್ಷವರ್ಧನ
ಅಲಹಾಬಾದಿನ ಪ್ರಾಚೀನ ಹೆಸರು - ಪ್ರಯಾಗ್
ಕಾಶಿಯ ಪ್ರಾಚೀನ ಹೆಸರು - ಬನಾರಸ್
ವರ್ಧನರ ಕಾಲದ ಪ್ರಸಿದ್ದ ಹಿಂದೂ ದೇವತೆಗಳು - ವಿಷ್ಣು ಮತ್ತು ಶಿವ
ವರ್ಧನರ ಕಾಲದಲ್ಲಿ ಬೌದ್ಧ ಧರ್ಮದ ಈ ಪಂಥವು ಹೆಚ್ಚು ಪ್ರಚಲಿತದಲ್ಲಿತ್ತು - ಮಹಾಯಾನ
ಪ್ರಯಾಗ್ ಧರ್ಮ ಸಭೆಯನ್ನು ನಡೆಸುತ್ತಿದ್ದ ವರ್ಧನ ಅರಸ - ಹರ್ಷವರ್ಧನ
ಅಲಹಾಬಾದಿನ ಮಹಾ ಸಭೆಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ಮಹಾ ಮೋಕ್ಷ ಪರಿಷತ್
ರತ್ನಾವಲ್ಲಿ ,ಪ್ರಿಯದರ್ಶಿಕಾ ಹಾಗೂ ನಾಗನಂದ ಮುಂತಾದ ಸಂಸ್ಕೃತ ನಾಟಕದ ಕರ್ತೃ - ಹರ್ಷವರ್ಧನ
ಹರ್ಷಚರಿತ ಹಾಗೂ ಕಾದಂಬರಿ ಕೃತಿಯ ಕರ್ತೃ - ಬಾಣ ಕವಿ
ಸೂರ್ಯ ಶತಕ ಕೃತಿಯ ಕರ್ತೃ - ಮಯೂರು
ವಾಕ್ಯಪದೀಯ ಕೃತಿಯ ಕರ್ತೃ - ವ್ಯಾಕರಣ ಪಂಡಿತ
ನಲಂದಾ ವಿಶ್ವವಿದ್ಯಾ ನಿಲಯದ ಲಾಂಛನ - ಧರ್ಮಚಕ್ರ
ನಲಂದಾ ವಿಶ್ವವಿದ್ಯಾ ನಿಲಯದ ಸ್ಥಾಪನೆಗೆ ಧನ ಸಹಾಯ ಮಾಡಿದ ಶ್ರೀಮಂತ ವ್ಯಾಪಾರಿ - ಸಖರಾದಿತ್ಯ
ನಲಂದಾ ವಿಶ್ವವಿದ್ಯಾ ನಿಲಯದ ವಿಧ್ಯಾರ್ಥಿಗಳ ವಸತಿ ಗೃಹಗಳನ್ನು ಈ ಹೆಸರಿನಿಂದ ಕರೆಯುವರು - ಸಂಘರಾಮ
ನಲಂದಾ ವಿಶ್ವವಿದ್ಯಾ ನಿಲಯಕ್ಕೆ ಪ್ರವೇಶ ಪರೀಕ್ಷೆ ನಡೆಸುತ್ತಿದ್ದವರು - ದ್ವಾರಪಾಲಕ ಅಥವಾ ಪಂಡಿರು
ನಲಂದಾ ವಿಶ್ವವಿದ್ಯಾ ನಿಲಯದ ಶಿಕ್ಷಣ ಮಾಧ್ಯಮ - ಸಂಸ್ಕೃತ
ವರ್ಧನರ ಕಾಲದಲ್ಲಿ ದಕ್ಷಿಣ ಭಾರತದ ಕಂಚಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಧರ್ಮಪಾಲ
ದಂಡಕಾರಣ್ಯವನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಸ್ಥಿರಮತಿ
ವಲ್ಲಭಿಯನ್ನು ಪ್ರತಿನಿಧಿಸಿದ ಪ್ರಾಧ್ಯಾಪಕ - ಗುಣಮತಿ
ನಲಂದಾ ವಿಶ್ವವಿದ್ಯಾ ನಿಲಯದ ಹ್ಯೂಯನ್ ತ್ಸಾಂಗ್ ನ ಗುರು - ಶೀಲಭದ್ರ
ನಲಂದಾ ವಿಶ್ವವಿದ್ಯಾ ನಿಲಯದ ಗ್ರಂಥಾಲಯದ ಸ್ಥಳವನ್ನು ಈ ಹೆಸರಿನಿಂದ ಕರೆಯುವರು - ಧರ್ಮಗಂಜ್
ಬೌದ್ಧ ಕೃತಿಗಳನ್ನು ಟಿಬೆಟ್ ಭಾಷೆಗೆ ಬಾಷಾಂತರಿಸಿದವರು - ಶಾಂತರಕ್ಷಿತ
ಹರ್ಷವರ್ಧನನ ಆತ್ಮೀಯ ಸ್ನೇಹಿತನ ಹೆಸರು - ಶಶಾಂಕ
ಕನೌಜಿನ ಸಮ್ಮೇಳನವನ್ನು ಕರೆದ ವರ್ಧನ ದೊರೆ - 2 ನೇ ಪುಲಿಕೇಶಿ
ಹರ್ಷನು ಈ ನದಿಯ ದಡದಲ್ಲಿ 2 ನೇ ಪುಲಿಕೇಶಿಯಿಂದ ಸೋಲನುಭವಿಸಿದನು - ನರ್ಮದಾ ನದಿ ತೀರದ ಕದನ
ಉತ್ತರ ಪಥೇಶ್ವರ ಎಂಬ ಬಿರುದುಳ್ಳ ಅರಸ - ಹರ್ಷವರ್ಧನ
ಹರ್ಷವರ್ಧನನ ತಂಗಿಯ ಹೆಸರು - ರಾಜಶ್ರೀ
ವರ್ಧನರ ರಾಜಧಾನಿ - ಥಾನೇಶ್ವರ
ಹರ್ಷವರ್ಧನನ ರಾಜಧಾನಿ - ಕನೌಜ್
ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಾಯಾತ್ರಿಕ - ಹ್ಯೂಯನ್ ತ್ಸಾಂಗ್
ಮಹಾಯಾಗದಲ್ಲಿ ಮೋಕ್ಷಪರಿಷತ್ತು ಜರುಗುತಿದ್ದುದ್ದು - 5 ವರ್ಷಗಲಿಗೋಮ್ಮೆ
ಬಂಗಾಳದ ಪ್ರಾಚೀನ ಹೆಸರು - ಗೌಡದೇಶ
ರಾಜ್ಯಾದಾಯದ ಒಂದು ಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲು ದೊರೆ - ಹರ್ಷವರ್ಧನ
ಹರ್ಷವರ್ಧನ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ.606
ಸಂಸ್ಕೃತ ನಾಟಕಕಾರ ಭವಭೂತಿ ಯ ಆಶ್ರಯದಾತ - ಯಶೋವರ್ಮ
ಹೂಣರನ್ನು ಸೋಲಿಸಿದ ವರ್ಧನ ದೊರೆ - ಪ್ರಭಾಕರ ವರ್ಧನ
ಪ್ರಭಾಕರ ವರ್ಧನನ ಮಕ್ಕಳು - ರಾಜವರ್ಧನ , ಹರ್ಷವರ್ಧನ , ಮತ್ತು ರಾಜಶ್ರೀ
ರಾಜಶ್ರೀಯನ್ನು ರಕ್ಷಿಸಲು ಸಹಾಯ ಮಾಡಿದ ಬೌದ್ಧ ಸನ್ಯಾಸಿ - ದಿವಾಕರ ಮಿತ್ರ
ಹರ್ಷವರ್ಧನ ಸಾಮ್ರಾಜ್ಯದ ದಕ್ಷಿಣದ ಮೇರೆ - ನರ್ಮದಾ ನದಿ
ಹರ್ಷನ ಆಡಳಿತದಲ್ಲಿ ವಿದೇಶಿ ವ್ಯವಹಾರದ ಮಂತ್ರಿಯನ್ನು ಈ ಹೆಸರಿನಿಂದ ಕರೆಯುವರು - ಮಹಾಸಂಧಿ ವಿಗ್ರಹಿಕ
ಕಂದಾಯ ಮಂತ್ರಿ - ಭೋಗಪತಿ
ರಾಯಭಾರಿಯನ್ನು ಊಈ ಹೆಸರಿನಿಂದ ಕರೆಯಲಾಗುತ್ತಿತ್ತು - ಧೂತ
ಹರ್ಷನ ಆಡಳಿತದಲ್ಲಿ ಕಾನೂನು ಪಾಲನೆ ಮಾಡುತ್ತಿದ್ದವರು - ದಂಡಪಾಕ್ಷಿಕ
ಹರ್ಷನ ಪೂರ್ವಿಕರು ಈ ದೇವರ ಆರಾಧಕರಾಗಿದ್ದರು - ಶಿವ
ಹರ್ಷನು ಮರಮ ಹೊಂದಿದ್ದು - ಕ್ರಿ.ಶ.647
ಹ್ಯಯನ್ ತ್ಸಾಂಗ್ ನ ಜನನವಾದದ್ದು - ಕ್ರಿ.ಶ.600
ಹ್ಯೂಯನ್ ತ್ಸಾಂಗ್ ನು ಕಾಶ್ಮೀರವನ್ನು ಪ್ರವೇಶಿಸಿದುದು ಈ ಮರುಭೂಮಿಯ ಮುಖಾಂತರ - ಗೋಭಿಮರುಭೂಮಿ
ಹ್ಯೂಯನ್ ತ್ಸಾಂಗ್ ನು ಕಾಲವಾದುದು - ಕ್ರಿ.ಶ. 664
ಹರ್ಷವರ್ಧನನು ಈ ರಾಜವಂಶದವನು - ಪುಷ್ಯಭೂತಿ
ಹರ್ಷವರ್ಧನನ ಅಧಿಕಾರಾವಧಿ - ಕ್ರಿ.ಶ. 606 – 647
ಬಾಣಭಟ್ಟಮ ಸಂಸ್ಕೃತ ಗದ್ಯಕೃತಿ - ಕಾದಂಬರಿ
ಮಹಾರಾಜಾಧಿರಾಜ ಎಂಬ ಬಿರುದನ್ನು ಹೊಂದಿದ್ದ ವರ್ಧನರ ದೊರೆ - ಪ್ರಭಾಕರ ವರ್ಧನ
ಹರ್ಷವರ್ಧನನ ತಾಯಿಯ ಹೆಸರು - .ಯಶೋಮತಿ
ಹರ್ಷಶಕವನ್ನು ಪ್ರಾರಂಭಿಸಿದವನು - ಹರ್ಷವರ್ಧನ ( ಕ್ರಿ.ಶ.606 )
ಠಾಣೇಶ್ವರದಿಂದ ಕನೌಜಿಗೆ ರಾಜಧಾನಿಯನ್ನು ವರ್ಗಾಯಿಸಿದ ವರ್ಧನ ದೊರೆ - ಹರ್ಷವರ್ಧನ
ಶಿಲಾಧಿತ್ಯ ಎಂಬ ಬಿರುದನ್ನು ಹೊಂದಿದ್ದ ವರ್ಧನ ದೊರೆ - ಹರ್ಷವರ್ಧನ

ಹರ್ಷನ ಆಡಳಿತ ವಿಭಾಗಗಳು
ಪ್ರಾಂತ್ಯ ( ಭುಕ್ತಿ )
ವಿಷಯ ( ಜಿಲ್ಲೆ )
ಪಥಕ ( (ಗ್ರಾಮಗಳ ಗುಂಪು )
ಗ್ರಾಮ
ರಾಜಶ್ರೀಯ ಪತಿಯ ಹೆಸರು - ಗೃಹವರ್ಮ
ಬಾಣ ಕವಿಯ ಪ್ರಭಾಕರ ವರ್ಧನನ್ನು ಈ ಹೆಸರಿನಿಂದ ಕರೆದಿದ್ದಾರೆ - ಹೂಣ ಹರಿಣ ಕೇಸರಿ
ವಿಷಯದ ಕೇಂದ್ರ ಸ್ಥಾನದ ಹೆಸರು - ಅಧಿಷ್ಠಾನ
ಭುಕ್ತಿಯ ಅಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - - ಭೋಗಪತಿ
ಗಡಸೇನೆಯ ಮುಖ್ಯಸ್ಥ - ಗಜಸಾಧನಿಕ
ಕನೌಜಿನ ಸಮ್ಮೇಳನದ ಅಧ್ಯಕ್ಷತೆ - ಹ್ಯೂಯನ್ ತ್ಸಾಂಗ್
ಪ್ರತಾಪಶೀಲ ಎಂಬ ಬಿರುದನ್ನು ಹೊಂದಿದ್ದ ವರ್ಧನ ಅರಸ - ಪ್ರಭಾಕರ ವರ್ಧನ
ಕನೌಜ್ - ಹರ್ಷನ ರಾಜಧಾನಿ
ಪ್ರಯಾಗ - ಧರ್ಮ ಸಮ್ಮೇಳನ ನಡೆದ ಜಾಗ
ನಳಂದ ವಿಶ್ವ ವಿದ್ಯಾನಿಲಯ
ಥಾನೇಶ್ವರ - ಹರ್ಷನ ಪೂರ್ವದ ರಾಜಧಾನಿ

ರಜಪೂತರು

ರಜಪೂತರು
ಪ್ರಸ್ತಾವನೆ :-
ಕ್ರಿ.ಶ. 800 – 1200 ರವರೆಗೆ ಆಳಿದ ವಿವಿಧ ರಾಜಮನೆತನಗಳ ಇತಿಹಾಸವನ್ನು ಸ್ಥೂಲವಾಗಿ - ಮಧ್ಯಯುಗದ ಆರಂಭ ಕಾಲದ ಇತಿಹಾಸ
ತುರ್ಕರು ಅಫಘಾನಿಸ್ಥನರು ಹಾಗೂ ಮೊಗಲರು ಧಾಳಿಮಾಡಿದ ಕಾಲಾವಧಿ ಕ್ರಿ.ಶ.1000
ಭಾರತದಲ್ಲಿ ತುರ್ಕ ಸುಲ್ತಾನರ ಆಳ್ವಿಕೆ ಪ್ರಾರಂಭವಾಗಿದ್ದು ಕ್ರಿ.ಶ. 1206
ಭಾರತದಲ್ಲಿ ಮಧ್ಯಯುಗವು ಆರಂಭವಾಗಿದ್ದು - 13 ನೇ ಶತಮಾನದಿಂದ
ರಜಪೂತರು - ಹರ್ಷವರ್ಧನನ ಆಳ್ವಿಕೆಯ ನಂತರ ಅಧಿಕಾರಕ್ಕೆ ಬರುವರು
ರಜಪೂತರ ಆಳ್ವಿಕೆಯ ಅವಧಿ 7 ನೇ ಶತಮಾನದ ಮಧ್ಯ ಭಾಗದಿಂದ 12 ನೇ ಶತಮಾನದ ಕೊನೆಯವರೆಗೆ

ರಜಪೂತರ ಮೂಲ

a. ವೇದ ಕಾಲದ ಕ್ಷತ್ರಿಯ ಸಂತತಿಯವರು ( ಆಯೋಧ್ಯೆಯ ರಾಮನ ಕುಲದವರು )
b. ಸೂರ್ಯ ವಂಶ ಚಂದ್ರವಂಶದವರು
c. ಅಗ್ನಿ ಕುಲದವರು ( ನಿಖರ ಮಾಹಿತಿ ತಿಳಿದು ಬಂದಿಲ್ಲ )
ರಜಪೂತರ ಮನೆತನಗಳು
a. ಗುರ್ಜರ - ಪ್ರತಿಹಾರರು ( ಅಗ್ನಿಕುಲ )
b. ಪರಮಾರರು ( ಅಗ್ನಿಕುಲ )
c. ಚೌಹಮರು ( ಅಗ್ನಿಕುಲ )
d. ಸೋಲಂಕಿಗಳು ( ಅಗ್ನಿಕುಲ ) ಹಾಗೂ ಪಾಲರು
e. ಚಂದೇಲರು ಮತ್ತು ಇತರರು ( ಅಗ್ನಿಕುಲ )

ರಾಜಕೀಯ ಇತಿಹಾಸ
ಗುರ್ಜರ ಪ್ರತಿಹಾರರು 

ಗುಪ್ತ ಸಾಮ್ರಾಜ್ಯದ ಅವನತಿಯ ನಂತರ - ಜೋದ್ ಪುರದ ಸುತ್ತಲಿನ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರು
ಈಗಿನ ರಾಜಸ್ಥಾನದ ಬಹುತೇಕ ಭಾಗವನ್ನು - ಗೂರ್ಜರಾಷ್ಟ್ರ ಎಂದು ಕರೆಯಲಾಗುತ್ತಿತ್ತು
ಇವರ ಇತಿಹಾಸ - 7 ನೇ ಶತಮಾನದಷ್ಠು ಹಿಂದಿನದು
ಇವರು - ಕನೌಜನ್ನು ಆಕ್ರಮಿಸಿಕೊಂಡಿದ್ದ ಅರಬ್ಬರ ವಿರುದ್ಧ ಹೊರಾಡಿದವರು
ಇವರು ಹಲವು ಭಾರಿ - ದಖನಿನ ರಾಷ್ಟ್ರಕೂಟರ ಆಕ್ರಮಣಕೊಳಗಾದರು
ಇವರು 11 ನೇ ಶತಮಾನದಿಂದ ಪ್ರಾರಂಭದಲ್ಲಿ ಘಜ್ನಿ ಮಹಮ್ಮದ್ ನಿಂದ ಸೋತ ಮೇಲೆ ಇತಿಹಾಸದಿಂದ ಕಣ್ಮರೆಯಾದರು
ಹರಿಚಂದ್ರ - ಈ ಪಂಗಡದ ಮೂಲಪುರುಷ
ಕ್ರಿ.ಶ.550 ರಲ್ಲಿ - ಗುಜರಾತ್ ನಲ್ಲಿ ಒಂದು ರಾಜ್ಯ ಸ್ಥಾಪಿಸಿ ತನ್ನ ನಾಲ್ಕು ಮಕ್ಕಳನ್ನು ಮಾಂಡಲಿಕರನ್ನಾಗಿ ಮಾಡಿದ
ಈ ವಂಶ ಕ್ರಿ.ಶ.735 ರಲ್ಲಿ ಅವಂತಿಯ ( ಉಜ್ಜಯಿನಿಯ ಪರಿಸರ ) ಪ್ರತಿಹಾರರನ್ನು ಕೊನೆಗೊಳಸಿದ
ಹರಿಚಂದ್ರನ ಮಗ - ರಜ್ಜಲ
ಈತ ಮಾಂಡೂಕ್ ( ಮಾಂಡವ್ಯ ಪುರ ) ದಲ್ಲಿ ಗೂರ್ಜರ ಪ್ರತಿಹಾರರ ರಜಪೂತ ಶಾಖೆಯನ್ನು ಪ್ರಾರಂಭಿಸಿದನು
ಇವನು ರಾಜಧಾನಿಯನ್ನು ಮೇದಂತಕ ( ಈಗಿನ ಮೆರ್ತ ) ಕ್ಕೆ ಸ್ಥಳಾಂತರಗೊಂಡಿತು
ಪಾಲದೊರೆ - ದೇವಪಾಲನ ಅಂತ್ಯದಲ್ಲಿ ಮತ್ತೋಮ್ಮೆ ಮರುಜೀವ ಪಡೆದರು
ನಂತರದಲ್ಲಿ ಬಂದ ಭೋಜನು - ಈ ವಂಶದ ನಿಜವಾದ ಸಂಸ್ಥಾಪಕ
ಭೋಜನ ರಾಜಧಾನಿ - ಕನೌಜ್ ಆಗಿತ್ತು
ಈತ ಪಾಲರು ಮತ್ತು ರಾಷ್ಟ್ರಕೂಟರ ನಡುವೆ ಹೋರಾಡಿದನು
ಹಾಗೇಯೆ ಮಾಳವ - ಕೆಲವು ಭಾಗದಲ್ಲಿ ಪ್ರಭುತ್ವವನ್ನು ಸ್ಥಾಪಿಸಿದನು
ರಾಷ್ಟ್ರಕೂಟರ - 3 ನೇ ಇಂದ್ರ ಕನೌಜಿನ ಮೇಲೆ ಆಕ್ರಮಣ ಮಾಡಿ ಗುರ್ಜರ ಪ್ರತಿಹಾರರನ್ನು ಕೊನೆಗಾಣಿಸಿದನು
ಸಾಮ್ರಾಟ ಪ್ರತಿಹಾರರಂದು ಪರಿಚಿತರಾದ - ಗೂರ್ಜರ ಪ್ರತಿಹಾರದ ಮಾಳ್ವ ಶಾಖೆಯವರು ಆವಂತಿ (ಉಜ್ಜಯಿನಿ ) ಯಿಂದ ಆಳುತ್ತಿದ್ದರು
ಈ ವಂಶದ ದೊರೆ - ನಾಗಭಟ್ಟ ಎಂಬುವವನು
ಈ ವಂಶದ ದೊರೆ - ನಾಗಭಟ್ಟ ಎಂಬುವವನು
ಈತ ಸುಮಾರು - 8 ನೇ ಶತಮಾನದಲ್ಲಿ ಪ್ರಸಿದ್ದಿಗೆ ಬಂದನು
ಈತ ಅರಬ್ಬರ ದಂಡಯಾತ್ರೆಯನ್ನು ಕಡೆಗಣಿಸಿದ
ಈತ ವಿಧ್ವಾಂಸ ಹಾಗೂ ಸಾಹಿತ್ಯ ಪ್ರಿಯನು ಆಗಿದ್ದ
ಭೋಜನ ಆಸ್ಥಾನಕ್ಕೆ ಬಂದಿದ್ದ ಅರಬ್ ಯಾತ್ರಿಕ ಸುಲೇಮಾನ್
ಖ್ಯಾತ ಸಂಸ್ಕೃತ ಕವಿ - ರಾಜಶೇಖರ ಭೋಜನ ಆಸ್ಥಾನದ ಕವಿಯಾಗಿದ್ದನು
ರಾಜಶೇಖರನ ಕೃತಿಗಳು - ವಿದ್ಧಸಾಲ ಭಂಜಿಕ , ಕರ್ಪೂರ ಮಂಜರಿ ಹಾಗೂ ಕಾವ್ಯಮೀಮಾಂಸೆ
ಭೋಜನು - ಭೋಜಪುರ ಎಂಬ ನಗರವನ್ನು ನಿರ್ಮಿಸಿದನು

ಪಾಲರು

ಪಾಲರು
ಕ್ರಿ.ಶ. 8 ನೇ ಶತಮಾನದ ಮಧ್ಯಭಾಗದಲ್ಲಿ - ಪಾಲರು ಅಧಿಕಾರಕ್ಕೆ ಬಂದರು
ಇವರು ಬಂಗಾಳ ಹಾಗೂ ಕನೌಜ್ ನ್ನು ಆಳಿದರು
ಹರ್ಷವರ್ಧನನು ತೀರಿಕೊಂಡ 100 ವರ್ಷದ ಬಳಿಕ ಬಂಗಾಳದಲ್ಲಿ ತಮ್ಮ ಅಧಿಪತ್ಯ ಸಾಥಿಪಿಸಿದರು
ಗೂರ್ಜರ ಪ್ರತಿಹಾರ ಹಾಗೂ ರಾಷ್ಟ್ರಕೂಟರ ವಿರುದ್ದ ಹೋರಾಡಿದರು
ಈ ರಾಜವಂಶದ ಪ್ರಮುಖ ಅರಸ - ಧರ್ಮಪಾಲ
ಈತನ ಉತ್ತರಾಧಿಕಾರಿಯ ಹೆಸರು - ದೇವಪಾಲ
ದೇವಪಾಲನು - 9 ನೇ ಶತಮಾನದ ಪೂರ್ವ ಭಾಗದಲ್ಲಿ ಆಳಿದನು
ಪಾಲರು - ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧವನ್ನು ಹೊಂದಿದ್ದರು
ನಳಂದಾ ಹಾಗೂ ವಿಕ್ರಮಶೀಲಾ - ಇವರ ಕಾಲದ ಉನ್ನತ ವಿಧ್ಯಾಕೇಂದ್ರಗಳು
ಧರ್ಮಪಾಲ - ಬೌದ್ಧ ಮತವನ್ನು ಪ್ರೋತ್ಸಾಹಿಸಿದನು
ಪಾಲವಂಶದ ಸ್ಥಾಪಕ ದೊರೆ - ಗೋಪಾಲ
ಪಾಲರು ಟಿಬೆಟ್ಟಿನೊಂದಿಗೆ - ವ್ಯಾಪಾರ ಸಂಪರ್ಕ ಹೊಂದಿದ್ದರು

ಬಂಗಾಳದ ಸೇನರು, ಚಾಂದೇಲರು

 

ಬಂಗಾಳದ ಸೇನರು
ಇವರನ್ನು ಕರ್ನಾಟಕ ಮೂಲದವರೆಂದು ಹೇಳಲಾಗಿದೆ
ಪಾಲರನ್ನು ಬಂಗಾಳದಲ್ಲಿ ಸೋಲಿಸಿ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರು
ಸಮಂತ ಸೇನ - ಈ ವಂಶದ ಸ್ಥಾಪಕ
ಬೆಳ್ಳುಳ ಸೇನ - ಈ ವಂಶದ ಪ್ರಸಿದ್ದ ದೊರೆ
ಬೆಳ್ಳುಳ ಸೇನ - ಕುಲಿನ ವರ್ಗ ಎಂಬ ಹೊಸ ವರ್ಗವನ್ನು ಹುಟ್ಟುಹಾಕಿದ
ನಂತರ ಅಧಿಕಾರಕ್ಕೆ ಬಂದವನು - ಲಕ್ಷ್ಮಣ ಸೇನ
ಈತ - ಲಕ್ನೋವತಿ ಎಂಬ ನಗರವನ್ನು ನಿರ್ಮಿಸಿದ

ಚಾಂದೇಲರು

ಚಂದಲರು
ಇವರು - ಬುಂದೇಲ್ ಕಂಡದಲ್ಲಿ ಪ್ರಭುತ್ವಕ್ಕೆ ಬಂದರು
ಇವರು - ನನ್ನುಕ ನ ನಾಯಕತ್ವದಲ್ಲಿ ಪ್ರಬಲರಾದರು ( 9 ನೇ ಶತಮಾನದ ಆರಂಭ )
ಪ್ರಾರಂಭದಲ್ಲಿ ಇವರು - ಪಾಲರ ಜಹಂಗೀರುದಾರರಾಗಿದ್ದರು
ಕೀರ್ತಿವರ್ಮ ಈ ವಂಶದ ಹೆಸರಾಂತ ದೊರೆ
ಚಂದೇಲರ ರಾಜಧಾನಿ - ಮಹೋಬ
ಪ್ರಾರಂಭದಲ್ಲಿ ಇವರು - ಪ್ರತಿಹಾರರ ಸಾಮಂತರಾಗಿದ್ದರು
ಈ ವಂಶದ ಸಮರ್ಥ ದೊರೆ - ಯಶೋವರ್ಮ
ಈತ ಪ್ರತಿಹಾರರ ದೇವಪಾಲನನ್ನ ಸೋಲಿಸಿ - ಕನೌಜನ್ನು ವಶಪಡಿಸಿಕೊಂಡ
ಖಜುರಹೋದಲ್ಲಿ ಚತುರ್ಭುಜ ದೇವಾಲಯದ ನಿರ್ಮಾತೃ - ಯಶೋವರ್ಮ
ಖಜುರಹೋ - ಯಶೋವರ್ಮನ ರಾಜಧಾನಿ
ಈತನ ಆಸ್ಥಾನ ಕವಿ - ಭವಭೂತಿ
ಭವಭೂತಿಯ ಕೃತಿಗಳು - ಮಾಲತೀ ಮಾಧವ , ಉತ್ತರ ರಾಮಚರಿತ ಹಾಗೂ ಮಹಾವೀರ ಚರಿತ
ಇವನ ಆಸ್ಥಾನದ ಮತ್ತೋಬ್ಬ ಕವಿ - ವಾಕ್ಪತಿ
ಈ ವಂಶದ ಅತ್ಯಂತ ಪ್ರಸಿದ್ಧ ದೊರೆ - ಇವನ ಮಗ ಧಂಗ
ಢಂಗನ ರಾಜಧಾನಿ - ಕಾಲಿಂಜರ್
ಢಂಗನ ನಂತರ ಅಧಿಕಾರಕ್ಕೆ ಬಂದ ಪ್ರಸಿದ್ದ ದೊರೆ - ಕೀರ್ತಿ ವರ್ಮ
ಕೀರ್ತಿವರ್ಮನ ಕಾಲದಲ್ಲಿ ನಿರ್ಮಿತವಾದ ಸರೋವರ - ಕಿರಾತಕ
ಈ ರಾಜ್ಯಕ್ಕೆ ತಿಲಾಂಜಲಿ ಇಟ್ಟವನು - ಅಲ್ಲಾವುದ್ದೀನ್ ಖಿಲ್ಜಿ
ಆರಂಭದಲ್ಲಿ ಚಂದೇಲರು - ಛತ್ರಪುರದ ಪಾಳೇಗಾರರಾಗಿದ್ದರು
ಖಜುರಾಹೋ ದೇವಾಲಯದ ನಿರ್ಮಾತೃ - ಢಂಗ
ಅಕ್ಷರನೊಂದಿಗೆ ಹೋರಾಡಿದ ಚಂದೇಲರ ರಾಣಿ - ಚಂಡೇ ರಾಜಕುಮಾರಿ
ಬುಂದೇಲ್ ಖಂಡ ಪ್ರಸ್ತುತ - ಉತ್ತರ ಪ್ರದೇಶದಲ್ಲಿದೆ

ಪರಮಾರರು, ಚೌಹಾನರು

ಪರಮಾರರು
ಇವರು ರಾಷ್ಟ್ರಕೂಟರ ಸಂತತಿಯವರೆಂದು ನಂಬಲಾಗಿದೆ
ಇವರು ಮಾಳವ ಪ್ರಾಂತ್ಯದಲ್ಲಿ ಏಳಿಗೆಗೆ ಬಂದರು
ಈ ವಂಶದ ಸ್ಥಾಪಕ - ಉಪೇಂದ್ರ ಅಥವಾ ಕೃಷ್ಣ
ಇವರನ್ನು - ಅಬುಪರ್ವತದಿಂದ ಬಂದವರೆಂದು ಹೇಳಲಾಗಿದೆ
ಈ ವಂಶದ ಇನ್ನೋಂದು ಹೆಸರು - ಪವಾರ
ಉಪೇಂದ್ರ - ಪ್ರಾರಂಭದಲ್ಲಿ ರಾಷ್ಟ್ರಕೂಟ ಮಾಂಡಲಿಕನಾಗಿದ್ದ
ಇವರ ರಾಜಧಾನಿ - ಮಾಳ್ವಾದ ಧಾರ
ಈ ವಂಶದ ಏಳನೇ ದೊರೆ - ಮುಂಜ
ಈತ - ಎರಡನೇ ಸಿಯಕನ ಮಗ
ಸಿಯಕನ - 927 ರಾಷ್ಚ್ರಕೂಟರನ್ನ ಸೋಲಿಸಿ ರಾಜಧಾನಿ ಮಳಖೇಡವನ್ನು ಸುಲಿಗೆ ಮಾಡಿದ್ದ
ಮುಂಜನನ್ನು ಈ ಹೆಸರಿನಿಂದ ಲೂ ಕರೆಯುವರು - ವಾಕ್ಪತಿ
ಈತನು - 947 ರಲ್ಲಿ ಪಟ್ಟಕ್ಕೆ ಬಂದನು
ಈತ ಚೌಹಾಣರಿಂದ - ಅಬುಪರ್ವತವನ್ನು ಗೆದ್ದನು
ಈತ - ಅನಿಲಪಾಟಕದ ( ಚಾಳುಕ್ಯರನ್ನು ) ಸೋಲಿಸಿದನು
ಈತ - ಕಲ್ಯಾಣದ ಚಾಲುಕ್ಯರಿಗೆ ಸೆರೆ ಸಿಕ್ಕಿ ಹತನಾದ
ಉಜ್ಜಯಿನಿಯ ಮಹಾಕಾಲ ದೇವಾಲಯದ ನಿರ್ಮಾತೃ - ಮುಂಜ
ಇವನ ಉತ್ತರಾಧಿಕಾರಿ - ಸಿಂಧುರಾಜ ( ಸತ್ಯಾಶ್ರಯನನ್ನು ಸೋಲಿಸಿದ )
ಸಿಂಧೂರಾಜನ ಆಸ್ಥಾನ ಕವಿ - ಪದ್ಮಗುಪ್ತ
ಪದ್ಮಗುಪ್ತನ ಕೃತಿ - ನವಸಾಹಸಾಂಕ ಚರಿತ
ಸಿಂಧೂರಾಜನ ನಂತರ ಆತನ ಮಗ - ಮಿಹಿರ ಭೋಜ ಅಧಿಕಾರಕ್ಕೆ ಬಂದನು
ಈತ 1008 ರಲ್ಲಿ ಘಜ್ನಿಯನ್ನು ಎದುರಿಸಲು - ಆನಂದ ಪಾಲನಿಗೆ ನೆರವಾಗಿದ್ದ
ಚಂಪೂರಾಮಾಯಣ ಕೃತಿಯ ಕರ್ತೃ - ಭೋಜ
ಧಾರಾ ಹಾಗೂ ಉಜ್ಜಯಿನಿಗಳು ಈ ಕಾಲದ - ಪ್ರಸಿದ್ದ ವಿಧ್ಯಾಕೇಂದ್ರಗಳು
ಪರಮಾರರ ಪ್ರಸಿದ್ದ ಅರಸ - ರಾಜಭೋಜ
ಬೋಪಾಲ್ ನಗರದ ನಿರ್ಮಾತೃ - ರಾಜಭೋಜ
ಈತ ಕಟ್ಟಿಸಿದ ಸರೋವರ ಹೆಸರು - ಭೋಜಪುರ

ಚೌಹಾನರು

ಚೌಹಾಣರು ( ಚಾಹಮಾನರು )
ಈ ವಂಶದ ಮತ್ತೊಂದು ಹೆಸರು - ಚಾಹಮಾನರು ಶಾಕಾಂಬರಿ ಚಹಮಾನರು
ಈ ವಂಶದ ಅತ್ಯಂತ ಪ್ರಸಿದ್ದ ದೊರೆ - ಎರಡನೇ ಪೃಥ್ವಿರಾಜ
ಈತನ ಪ್ರೀಯತಮೆ - ಸಂಯುಕ್ತೆ
ಸಂಯುಕ್ತೆಯು - ಕನೌಜದ ರಾಜ , ಜಯಚಂದ್ರನ ಮಗಳು
ಪೃಥ್ವಿರಾಜ ಮೂಲತಃ - ಅಜ್ಮೀರದವರು
ಪೃಥ್ವಿರಾಜನ ರಾಜಧಾನಿ - ದಿಲ್ಲಿ ಅತವಾ ದೆಹಲಿ
ಈತನು - ಮಹಮ್ಮದ್ ಘೋರಿಯ ಆಕ್ರಮಣಗಳನ್ನು ವಿರೋಧಿಸಿದನು
ಪ್ರಥಮ ತರೈನ್ ಯುದ್ಧ ನಡೆದ ವರ್ಷ - 1191 ( ತರೈನ್ ನಲ್ಲಿ )
ಪ್ರಥಮ ತರೈನ್ ಯುದ್ದ ಪರಿಣಾಮ - ಮಹಮ್ಮದ್ ಘೋರಿಯ ಸೋಲು
ಎರಡನೇ ತರೈನ್ ಕದನ - 1192 ( ತರೈನ್ ಎಂಬಲ್ಲಿ )
ಎರಡನೇ ಹಾಗೂ 1ನೇ ತರೈನ್ ಕಾದಾಟ ನಡೆದದ್ದು - ಘೋರಿಮಹಮ್ಮದ್ ಮತ್ತು ಪೃಥ್ವಿರಾಜ್ ಚೌಹನ್ ನಡುವೆ
ಎರಡನೇ ತರೈನ್ ಕದನದ ಪರಿಣಾಮ - ಪೃಥ್ವಿರಾಜ್ ಚೌಹನ್ ನ ಸೋಲು ಹಾಗೂ ಸಾವು ,ದೆಹಲಿ ಘೋರಿಯ ವಶವಾಯಿತು
ಈ ವಿಜಯ - 1206 ರ ದೆಹಲಿಯ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು
ಪೃಥ್ವಿರಾಜನ ಆಸ್ಥಾನದ ಕವಿ - ಚಾಂದ್ ಬರ್ದಾಯಿ
ಚಾಂದ್ ಬರ್ದಾಯಿ ಕೃತಿಯ ಹೆಸರು - ಪೃಥ್ವಿರಾಜ ರಾಸೋ
ಚೌಹಾಣರು ಮೂಲತಃ ಪೂರ್ವರಾಜಸ್ಥಾನದವರು
ಪೃಥ್ವಿರಾಜನು ಚಾಂದೇಲರನ್ನು - ಮಹೋಬಾ ಯುದ್ಧದಲ್ಲಿ ಸೋಲಿಸಿದನು
ಕ್ರಿ.ಶ.1180 ರಲ್ಲಿ ಘೋರಿಯು ಆಕ್ರಮಿಸಿದ ಪ್ರವೇಶ - ತಬರ್ಹಿಂದ್
ಆ ವಂಶದ ಮೊದಲ ಪ್ರಮುಖ ದೊರೆ - ಅಜಯ ರಾಜ್

ಸೋಲಾಂಕಿಗಳು , ಗಹಾಡವಾಲರು

ಸೋಲಂಕಿಗಳು
ಇವರನ್ನು - ಅನಿಲ್ ವಾರದ ಸೋಲಂಕಿಗಳು ಎಂದು ಕರೆಯುವರು
ಇವರು - ಗುಜರಾತ್ ಮತ್ತು ಕಾಥೇವಾಡ ಪ್ರದೇಶದಿಂದ ಆಳ್ವಿಕೆ ನಡೆಸಿದರು
ಈ ವಂಶದ ಪ್ರಮುಖ ಅರಸು - ಮೂಲರಾಜ ಭೀಮ ಹಾಗೂ ಜಯಸಿಂಹ ಸಿದ್ದರಾಜಾ ಈ ವಂಶದ ಪ್ರಮುಖ ಅರಸರು
1 ನೇ ಭೀಮನ ಕಾಲದಲ್ಲಿ - ಘಜ್ನಿಯು ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು
ಸಿದ್ದರಾಜನು ಪರಮಾರರನ್ನು ಸೋಲಿಸಿ - ಅವಂತಿನಾಥ ಎಂಬ ಬಿರುದನ್ನು ಪಡೆದುಕೊಂಡನು
ಇವರು ಕಾಥಿಯವಾಡ ( ಈಗಿನ ಗುಜರಾತ್ ) ಪ್ರಾಂತ್ಯದಲ್ಲಿ ಆಳಿದರು
ಗುಜರಾತ್ ನ ಹಿಂದಿನ ಹೆಸರು - ಕಾಥಿಯವಾಡ
ಈ ವಂಶದ ಪ್ರಸಿದ್ದ ಅರಸ - ರಾಜಾಭೀಮ ದೇವ
ರಾಜಭೀಮದೇವನ ಮಂತ್ರಿಯ ಹೆಸರು - ವಿಮಲಷಾ
ಅಬುಪರ್ವತದಲ್ಲಿನ ಸುಂದರ ಬಸದಿಯ ನಿರ್ಮಾತೃ - ವಿಮಲಷ
ಕುಮಾರಪಾಲನ ಆಸ್ಥಾನದ ಖ್ಯಾತ ಜೈನ ಪಂಡಿತ - ಹೇಮಚಂದ್ರ
ಹೇಮಚಂದ್ರನ ಕೃತಿ - ದೇಶಿನಾಮ ಮೂಲ
ಈ ಕೃತಿ - ಪ್ರಾಕೃತ ಭಾಷೆಯಲ್ಲಿದೆ
ಕುಮಾರಪಾಲನ ಪತ್ನಿ ನಾಯಕಿದೇವಿ (ಕದಂಬ ವಂಶದವಳು )
ಘೋರಿಯನ್ನು ಗರಗಟ್ಟಿ ಎಂಬಲ್ಲಿ ಸೋಲಿಸಿದ ಮಹಿಳಾ ಸೋಲಂಕಿ - ನಾಯಕಿದೇವಿ
ಈ ವಂಶದ ಕೊನೆಯ ಅರಸ - ಕರ್ಣ
ಈತನ ರಾಜಧಾನಿ - ಕರ್ಣವತಿ
ಕರ್ಣಾವತಿಯ ಪ್ರಸ್ತುತ ಹೆಸರು - ಅಹಮದಾಬಾದ್
ಸೋಲಂಕಿಗಳ ಪ್ರಮುಖ ವ್ಯಪಾರ ಕೇಂದ್ರ - ಬರೂಚ್ ಅಥವಾ ಬೃಗುಕಚ್ಚ

ಗಹಾಡವಾಲರು

ಗಾಹಡವಾಲರು
ಇವರು 11 ನೇ ಶತಮಾನದ ಉತ್ತರಾರ್ದದಲ್ಲಿ ಕನೌಜಿನಲ್ಲಿ ಅಧಿಕಾರಕ್ಕೆ ಬಂದರು
ಈ ಸಂತತಿಯ ಸ್ಥಾಪಕ - ಚಂದ್ರದೇವ
ವಾರಣಾಸಿ - ಇವರ ಎರಡನೇ ರಾಜಧಾನಿ
ಚಂದ್ರದೇವ - ಗಾಹಡವವಾಲರ ಕೊನೆಯ ಅರಸ
ಈತನ ಮಗಳೇ - ಸಂಯುಕ್ತೆ
ಸಂಯುಕ್ತೆ - ಪೃಥ್ವಿರಾಜ ಚೌಹಣನನ್ನು ವರಿಸಿದ್ದಳು
ಇವರನ್ನು - ರಾಠೋಡರು ಎಂದು ಕರೆಯುವರು
ರಾಠೋಡರ ಇನ್ನೋಂದು ಹೆಸರು - ಗಹದ್ವಾಲರು

ಗುಹಿಲರು , ತೋಮರರು

ಗುಹಿಲರು
ಇವರು ರಜಪೂತರ - ಶ್ರೇಷ್ಠ ವೀರ ಪರಂಪರೆಯನ್ನು ಹೊಂದಿದ್ದ ರಾಜಮನೆತನ
ಇವರ ಇನ್ನೋಂದು ಹೆಸರು - ಗುಹಿಲೋಟರು
ಈ ವಂಶದ ಆಳ್ವಿಕೆಯನ್ನು ಪ್ರಾರಂಭವಾದುದು - 6 ನೇ ಶತಮಾನದ ಮಧ್ಯಭಾಗದಿಂದ
ಈ ವಂಶದ ಆಳ್ವಿಕೆಯನ್ನು ಮೊದಲು ಆರಂಭಿಸಿದವರು - ಗುಹದತ್ತು
ಈ ವಂಶದ 9 ನೇ ದೊರೆ - ಖೊಮ್ಮಾಣ
ಈತ 8ನೇ ಶತಮಾನದಲ್ಲಿ ಅರಬ್ಬರ ಧಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿ - ಬಪುರಾವಲ್ ಎಂಬ ಬಿರುದನ್ನು ಪಡೆದುಕೊಂಡನು
ಈ ವಂಶದ ಪ್ರಖ್ಯಾತ ದೊರೆ - ರಾಣಾಸಂಗ ಅಥವಾ ಸಂಗ್ರಾಮಸಿಂಹ
ಚಿತ್ತೋಡದ ವಿಜಯ ಸ್ತಂಭದ ಸ್ಥಾಪಕ - ರಾಣಾಕುಂಭ
ಮೂರು ಕದನಗಳ ವೀರ ಎಂದು ಖ್ಯಾತಿಾಗಿದ್ದವನು - ರಾಣಾಸಂಗ ಅಥವಾ ಸಂಗ್ರಾಮಸಿಂಹ
1527 ರಲ್ಲಿ ಸಂಗ್ರಾಮ ಸಿಂಹ ಕಣ್ವ ಕದನ ದಲ್ಲಿ - ಬಾಬರನನ್ನು ಎದುರಿಸಿ ಸೋತು ಹೋದ

ತೋಮರರು

ತೋಮರರು
ಇವರು 8 ನೇ ಶತಮಾನದಲ್ಲಿ ಅಧಿಕಾರಕ್ಕೆ ಬಂದರು
ಇವರು - ದಿಲ್ಲಿಕಾ ಎಂಬ ನಗರವನ್ನು ನಿರ್ಮಿಸಿದರು
ದಿಲ್ಲಿಕಾ ನಗರದ ಇಂದಿನ ಹೆಸರು - ದೆಹಲಿ

Extra Tips
ಮಹಮ್ಮದಿಯ ಸುಲ್ತಾನರ ಆಳ್ವಿಕೆ ಭಾರತದಲ್ಲಿ ಮೊದಲು ಆರಂಭವಾದುದು - ದಕ್ಷಿಣ ಭಾರತದಲ್ಲಿ
ಮಧ್ಯಯುಗದ ಕಾಲದಲ್ಲಿ - ಮಹಿಳೆಯರು ಮತ್ತು ಶ್ರಮ ಡೀವಿಗಳ ಮೇಲೆ ಕೆಲವು ಮೌಲ್ಯ ಅಥವಾ ಕಟ್ಟುಪಾಡುಗಳನ್ನು ವಿಧಿಸಿಲಾಗಿತ್ತು
ಪ್ರಾರಂಭಿಕ ಮಧ್ಯ ಕಾಲೀನ ಇತಿಹಾಸನ್ನು - ರಜಪೂತರ ಯುಗ ಎಂದು ಕರೆಯುವರು
ರಜಪೂತರು ತಮ್ಮನ್ನು - ಕ್ಷತ್ರಿಯರೆಂದು ಗುರುತಿಸಿಕೊಂಡಿದ್ದರು
ರೈತರಿಂದ ಭೂ ಕಂದಾಯ ವಸೂಲಿಮಾಡುತ್ತಿದ್ದ ರಜಪೂತ ಅಧಿಕಾರಿಗಳನ್ನು - ರಾಯ್ ಗಳೆಂದು ಅಥವಾ ಠಾಕೂರರೆಂದು ಕರೆಯುತ್ತಿದ್ದರು
ನಂತರದಲ್ಲಿ ಠಾಕೂರರು - ಊಳಿಗಮಾನ್ಯ ಅಧಿಕಾರಿಗಳಾದರು
ರಜಪೂತರ ಆಳ್ವಿಕೆಯಲ್ಲಿ ಅಬಿವೃದ್ದಿ ಹೊಂದಿದ ವರ್ಗ - ಮೇಲುವರ್ಗ
ರಾಜರಿಂದ ಧಾನದತ್ತಿಗಳನ್ನು ಪಡೆಯುತ್ತಿದ್ದವರು - ಬ್ರಾಹ್ಮಣರು
ದೇಶದ ಒಳಗೆ ಹಾಗೂ ಹೊರಗಿನ ವ್ಯಾಪರದಿಂದ ಅಪಾರ ಲಾಭಗಳಿಸುತ್ತಿದ್ದವರು - ವಣಿಕವರ್ಗ
ವಣಿಕವರ್ಗ - ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸಂಬಂಧ ಹೊಂದಿತ್ತು
ರಜಪೂತರ ಕಾಲದಲ್ಲಿದ್ದ ವಿಶಿಷ್ಠ ಪದ್ಧತಿ - ಜೋಹಾರ್
ಜೋಹರ್ ಎಂದರೇ - ಸಾಮೂಹಿಕ ಆತ್ಮಹತ್ಯೆ
ರಜಪೂತರು ಪ್ರೋತ್ಸಾಹಿಸಿದ ಚಿತ್ರಕಲೆಗಳು - ಗೋಡೆಯ ಮೇಲೆ ಬಣ್ಣದ ಚಿತ್ರಗಳನ್ನು ರಚಿಸುವ ಕಲೆ ಚಿಕಮಿ ಚಿತ್ರಕಲೆ
ದಿಲ್ಪಾರ ದೇವಾಲಯ ಈ ಪ್ರದೇಶದಲ್ಲಿದೆ - ಮೌಂಟ್ ಅಬು
ಚಂದೇಲರು ಕಟ್ಟಿಸಿದ ಪ್ರಖ್ಯಾತ ದೇವಾಲಯ - ಖಜುರಾಹೋ ದೇವಾಲಯ
ರಾಜಸ್ಥಾನದ ಪ್ರಾಚೀನ ಹೆಸರು - ರಾಜ್ ಪುತಾನ್
ರಜಪೂತರು ನಾಶ ಹೊಂದಿದ್ದು - ದೆಹಲಿ ಸುಲ್ತಾನರ ಆಡಳಿತದ ಅವಧಿಯಲ್ಲಿ
ಅಕ್ಬರನನ್ನು ಕೊನೆಯ ತನಕ ಪ್ರತಿಭಟಿಸಿದ ರಜಪೂತ ದೊರೆ - ರಾಣಾಪ್ರತಾಪ
ಮೊಗಲರ ಕಾಲದಲ್ಲಿ ಿವರು - - ಮಾಂಡಲಿಕರಾಗಿದ್ದರು
ಜೋಹಾರ್ ಪದ್ಧತಿಗೆ ಆಹುತಿಯಾದ ರಜಪೂತ ಹಕ್ಕನ್ನು ಹೊಂದಿದ್ದ ಿವರನ್ನು ಮಹಾಮಂಡಲೇಶ್ವರ ಠಾಕೂರರೆಂದು ಕರೆಯುತ್ತಿದ್ದರು
ರಜಪೂತರ ಕಾಲದ ಗಣ್ಯ ಯಾತ್ರಸ್ಥಳ - ಪುಷ್ಯರಗಣ್ಯ ( ಇದು ಬ್ರಹ್ಮನ ಆವಾಸ ಸ್ಥಾನವೆನಿಸಿದೆ )
ದಶರೂಪ ಕೃತಿಯ ಕರ್ತೃ - ಧನಂಜಯ
ಹಲಾಯುಧ - ಛಂದಸ್ಸಿಗೆ ಭಾಷ್ಯ ಬರೆದನು
ಕೃಷ್ಣ ಮಿತ್ರ - ಪ್ರಭೋಧ ಚಂದ್ರೋದಯ ಕೃತಿಯನ್ನು ಬರೆದನು
ರಾಜಶೇಖರ - ಬಾಲಭಾರತ , ಬಾಲರಾಮಾಯಣ , ಕಾವ್ಯಮೀಮಾಂಸೆ ಕೃತಿಯನ್ನು ಬರೆದನು
ಕಾವ್ಯ ಮೀಮಾಂಸೆ - ಅಲಂಕಾರ ಶಾಸ್ತ್ರದಲ್ಲಿ ಕವಿಗಳ ಕೈ ಪಿಡಿ ಎಂದು ಕರೆಯಲಾಗಿದೆ
ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ - ಹಿಂದಿಯಲ್ಲಿ ಬರೆಯಲಾಗಿದೆ
ಚಂದೇಲರು ಕಟ್ಟಿಸಿದ ದೇವಾಲಯ - ಖಜುರಾಹೋದ ಕಂಡರಾಯ ಮಹಾದೇವ ದೇವಾಲಯ
ಗೀತಾ ಗೋವಿಂದ - ಜಯದೇವ ಕವಿ ಬರೆದನು
ಜಯದೇವ - ಸೇನರ ಆಸ್ಥಾನದ ಕವಿ
ಕಲ್ಹಣ - ರಾಜತರಂಗಿಣಿಯನ್ನು ಬರೆದನು
ಪೃಥ್ವಿರಾಜನು ಚಂದೇಲರನ್ನು - ಮಹೋಬಾ ಯುದ್ಧಲ್ಲಲಿ ಸೋಲಿಸಿದನು
ಸೋಲಂಕಿಗಳ ರಾಜಧಾನಿ - ಕಾಥೇವಾಡ
ಮಾಂಡೋಕ್ ನಲ್ಲಿ ಗುರ್ಜರ ಪ್ರತಿಹಾರರ ಶಾಖೆಯನ್ನು ಆರಂಭಿಸಿದವನು - ಹರಿಶ್ಚಂದ್ರನ ಮಗ ರಜ್ಜಲ
ಪುಷರ ಸರೋವರವು - ರಾಜಸ್ಥಾನದಲ್ಲಿದೆ
ಚಂಪೂರಾಮಯಾಣ - ಇದು ಭೋಜನ ಕೃತಿ
ದೇಶಿಯ ನಾಮಾ ಮಾಲ ಎಂಬ ಪ್ರಾಕೃತ ನಿಘಂಟನ್ನು ಬರೆದವನು - ಜೈನ ವಿಧ್ವಾಂಸ ಹೇಮಚಂದ್ರ
ಹೇಮಚಂದ್ರನ ಇನ್ನೊಂದು ಕೃತಿ - ಛಂದೋನು ಶಾಸನ
ರಜಪೂತರ ಕಾಲದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣಗೊಂಡ ವಾಸ್ತುಶಿಲ್ಪ - ಜೈನಮಂದಿರಗಳು
ರಜಪೂತರ ಕಾಲದ ಪ್ರಸಿದ್ಧ ಸೂರ್ಯದೇವಾಲಯ - ಕೋನಾರ್ಕ್ ನಲ್ಲಿ
ರಜಪೂತ ರಾಣಿಯರು ಗಂಡನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪದ್ದತಿ - ಸ್ವಯಂವರ
ಇವರ ಕಾಲದಲ್ಲಿ ರಚನೆಯಾದ ನೀತಿಗ್ರಂಥ - ಹಿತೋಪದೇಶ
ಕಥಾಸರಿತ್ಸಾಗರದ ಕರ್ತೃ - ಸೋಮದೇವ
ರಜಪೂತರ ಯುಗದಲ್ಲಿನ ಒಂದು ಐತಿಹಾಸಿಕ ಮಹತ್ವದ ಕೃತಿ - ಕಲ್ಹಣನ ರಾಜತರಂಗಿಣಿ
ಹವಾಮಹಲ್ - ಜಯಪುರದಲ್ಲಿದೆ
ಅರಬ್ಬರು ಕ್ರಿ.ಶ.712 ರಲ್ಲಿ ಭಾರತಕ್ಕೆ ದಂಡಯಾತ್ರೆಯ ನೇತೃತ್ವವನ್ನು ವಹಿಸಕೊಂಡಿದ್ದವರು - ಪ್ರಥಮ ಹಂತದಲ್ಲಿ - ಘಜ್ನಿ ಹಾಗೂ ಎರಡನೇ ಹಂತದಲ್ಲಿ ಘೋರಿ

ಕಂಚಿಯ ಪಲ್ಲವರು

  • ಕ್ರಿ.ಶ.6 – 9 ನೇ ಶತಮಾನದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಮನೆತನ - ಕಂಚಿಯ ಪಲ್ಲವರು .
  • ಕಂಚಿಯ ಪಲ್ಲವರು ಮೊದಲು - ಶಾತವಾಹನರ ಮಂಡಲಾಧಿಪತಿಗಳಾಗಿದ್ದರು .
  • ಶಾತವಾಹನರ ನಂತರ ದಕ್ಷಿಣದಲ್ಲಿ ಸ್ವತಂತ್ರರಾದ ಮನೆತನ - ಪಲ್ಲವರು .
  • ಕಂಚಿಯ ಪಲ್ಲವರ ಸ್ಥಾಪಕ ದೊರೆ - ಬಪ್ಪ .
  • ಬಪ್ಪನ ನಂತರ ಅಧಿಕಾರಕ್ಕೆ ಬಂದವರು - ವಿಷ್ಣುಗೋಪ .
  • ಪಲ್ಲವರ ರಾಜಧಾನಿ - ಕಂಚಿ .
  • ಪಲ್ಲವರ ಕಾಲದಲ್ಲಿ ಸ್ಥಾಪನೆಯಾದ ನಲಂದ ವಿ.ವಿ. ನಿಲಯಕ್ಕೆ ಸರಿಸಮಾನವಾದ ವಿ.ವಿ. ನಿಲಯ - ಕಂಚಿ ವಿಶ್ವ ವಿದ್ಯಾ ನಿಲಯ .
  • ಮತ್ತವಿಲಾಸ ಪ್ರಹಸನದ ಎಂಬ ಸಂಸ್ಕೃತ ನಾಟಕದ ಕರ್ತೃ - ಒಂದನೇ ಮಹೇಂದ್ರ ವರ್ಮನ್ .
  • “ ಭಾರವಿ ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು .
  • “ ನ್ಯಾಯ ಭಾಷ” ಕೃತಿಯ ಕರ್ತೃ - ವಾತ್ಸಾಯನ .
  • ಪಲ್ಲವರ ಆಸ್ಥಾನದಲ್ಲಿದ್ದ ತ್ರಿವಳಿಗಳು - ಅಪ್ಪಾರ್ , ಸಂಬಂಧರ್ , ಸುಂದರರ್ .
  • “ ಧರ್ಮಪಾಲ ” ಈ ವಿ.ವಿ ನಿಲಯದ ಕುಲಪತಿಯಾಗಿದ್ದ - ನಲಂದಾ ವಿ.ವಿ. ನಿಲಯ .
  • “ ತಿರುವಾಚಗಂ ” ಕೃತಿಯ ಕರ್ತೃ - ಮಣಿಕೈ ವಸಗರ್ .
  • ಪಲ್ಲವರ ಕಾಲದಲ್ಲಿದ ಧಾರ್ಮಿಕ ಪಂಥಗಳು - ಭಾಗವ ಹಾಗೂ ಪಾಶುಪತ .
  • ಭಾಗವತ ಇದು - ವೈಷ್ಣವ ಪಂಥ .
  • ಕಂಚಿಯ ಪಲ್ಲವರ ಕಾಲದಲ್ಲಿ ಭಕ್ತಿ ಚಳವಳಿಯನ್ನು ಪ್ರಖ್ಯಾತಗೊಳಿಸಿದವರು - ನಯನಾರರು .
  • ತಿರುಮೂಲರ್ ಕೃತಿಯ ಕರ್ತೃ - ತಿರುಮಂದಿರಂ
  • ಪಲ್ಲವರ ಕಾಲದಲ್ಲಿ ಜನ್ಮತಾಳಿದ ಕಲೆ ಮತ್ತು ವಾಸ್ತುಶಿಲ್ವ ಶೈಲಿ - ದ್ರಾವಿಡ ಶೈಲಿ .
  • ಪಲ್ಲವರ ವಾಸ್ತುಶಿಲ್ಪದ ಭಾಗಗಳು - ಗುಹಾ ದೇವಾಲಯ ಹಾಗೂ ದೇವಾಲಯ .
  • ಗುಹಾದೇವಾಲಯದ ಎರಡು ಉಪ ವಿಭಾಗಗಳು - ಸ್ಥಂಭ ಮಂಟಪ ಹಾಗೂ ಏಕಶಿಲೆಯ ದೇವಾಲಯಗಳು .
  • ಸ್ಥಂಭ ಮಂಟಪದಲ್ಲಿದ್ದ ಮಹೇಂದ್ರ ಶೈಲಿಯ ಕರ್ತೃ - 1 ನೇ ಮಹೇಂದ್ರ ವರ್ಮ .
  • ಏಕಶಿಲಾ ದೇವಾಲಯದ್ಲಿದ್ದ ನರಸಿಂಹ ವರ್ಮನ್ ಶೈಲಿಯ ಕರ್ತೃ - 1 ನೇ ನರಸಿಂಹ ವರ್ಮನ್ .
  • ಪಲ್ಲವರ ಕಾಲದ ಏಕಶಿಲ ರಥಗಳು ಈ ಪ್ರದೇಶದಲ್ಲಿದೆ - ಮಾಮ್ಲ ಪುರ .
  • ಪಲ್ಲವರ ಕಾಲದ ಅತಿ ಉದ್ದವಾದ ಹಾಗೂ ಪೂರ್ಣಗೊಂಡ ರಥ ವಾಸ್ತು ಶಿಲ್ಪ - ಧರ್ಮರಾಜ ರಥ .
  • ರಾಜ ಸಿಂಹ ಶೈಲಿಯ ಕರ್ತೃ - ರಾಜ ನರಸಿಂಹನ್ .
  • “ ದೇವಾಲಯಗಳ ನಗರ ಅಥವಾ ಗೋಪುರಗಳ ನಗರ ” ಎಂದು ಕರೆಯಲ್ಪಟ್ಟಿರುವ ಪ್ರದೇಶ - ಕಂಚಿ .
  • ತೀರದ ದೇವಾಲಯದ ನಿರ್ಮಾತೃ - 2 ನೇ ನರಸಿಂಹ .
  • ಕಂಚಿಯ ಕೈಲಾಸ ದೇವಾಲಯದ ಕರ್ತೃ - ರಾಜ ಸಿಂಹ ಪಲ್ಲವ .
  • ಕಂಚಿಯ ಕೈಲಾಸ ದೇವಾಲಯವನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ರಾಜ ಸಿಂಹೇಶ್ವರ .
  • “ ಅಪರಾಜಿತ ಶೈಲಿ”ಯು ಇವರ ಕಾಲಕ್ಕೆ ಸೇರಿದ್ದು - ಕಂಚಿಯ ಪಲ್ಲವರು .
  • “ ದೇವಗಂಗೆಯ ಭೂಸ್ಪರ್ಷ ಅಥವಾ ಗಂಗವಾತರಣ ” ಶಿಲ್ಪ ಿರುವ ಪ್ರದೇಶ - ಮಹಾಬಲಿಪುರಂ .
  • “ ಚಿತ್ತಾಕ್ಕಾರಪುಳಿ ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ - 1 ನೇ ಮಹೇಂದ್ರ ವರ್ಮನ್ .
  • ಪಲ್ಲವ ಪದದ ಅರ್ಥ - ಬಳ್ಳಿ .
  • “ ಪಲ್ಲವರ ನಾಡು ” ಪದದ ಅರ್ಥ - ( ತಮಿಳಿನಲ್ಲಿ ) - ತಗ್ಗು ಪ್ರದೇಶ .
  • ಪಲ್ಲವರು ಎಂದರೇ - ತಗ್ಗು ಪ್ರದೇಶದ ಜನರು ಎಂದರ್ಥ.
  • ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ .
  • ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ .
  • ಐಹೊಳೆ ಶಾಸನದ ಕರ್ತೃ - ರವಿಕೀರ್ತಿ .
  • ಕುಡಿಯ ಮಲೈ ಶಾಸನದ ಕರ್ತೃ - ಮಹೇಂದ್ರ ವರ್ಮ .
  • “ ಮತ್ತವಿಲಾಸ ಪ್ರಹಸನದ ” ಕೃತಿಯ ಕರ್ತೃ - ಮಹೇಂದ್ರ ವರ್ಮ .

ಪಲ್ಲವರ ಮೂಲ

  • ಪಾರ್ಥಿಯನ್ ಮೂಲ
  • ವಾಕಾಟಕರ ಮೂಲ
  • ಆಂದ್ರದ ಮೂಲ
  • ಪುಲಿಂದರ ಮೂಲ
  • ಸ್ಥಳೀಯ ಮೂಲ
  • ರಾಜಕೀಯ ಇತಿಹಾಸ
  • ಪಲ್ಲವರ ಸ್ಥಾಪಕ - ಬಬ್ಬು .
  • ಪಲ್ಲವರ ಶಿವಸ್ಕಂದ ವರ್ಮ - ಮೊದಲ ಅರಸ .
  • ಪಲ್ಲವರ ಪ್ರಸಿದ್ದ ದೊರೆ - ಶಿವ ಸ್ಕಂದ ವರ್ಮ .
  • “ ಧರ್ಮ ಮಹಾ ರಾಜಾ ” ಎಂಬ ಬಿರುದನ್ನು ಹೊಂದಿದ್ದ ಪಲ್ಲವ ದೊರೆ - ಶಿವಸ್ಕಂದ ವರ್ಮ .
  • ಬುದ್ದ ವರ್ಮ - ಶಿವ ಸ್ಕಂದ ವರ್ಮನ ನಂತರ ಅಧಿಕಾರಕ್ಕೆ ಬಂದವನು .ನಂತರದ ಅರಸರು 1 ನೇ ನರಸಿಂಹ ವರ್ಮನ್ , 2 ನೇ ಸ್ಕಂದ ವರ್ಮನ್ , ವಿಷ್ಣು ಗೋಪ , ಮೂರನೇ ಸ್ಕಂದ ವರ್ಮನ್ .
  • ಕಂಚಿಯ ಪಲ್ಲವ ದೊರೆ ವಿಷ್ಣು ಗೋಪನನ್ನು ಸೋಲಿಸಿದ ಗುಪ್ತದೊರೆ - ಸಮುದ್ರ ಗುಪ್ತ .
  • ಪಲ್ಲವ ಸಂತತಿಯಲ್ಲಿ ಅತ್ಯಂತ ಪ್ರಸಿದ್ದ ದೊರೆ - ಒಂದನೇ ಮಹೇಂದ್ರ ಮರ್ಮನ್ .
  • ಇಮ್ಮಡಿ ಪುಲಿಕೇಶಿ ಸಮಕಾಲಿನ ದೊರೆ .- ಒಂದನೇ ಮಹೇಂದ್ರ ಮರ್ಮನ್ .
  • ಎರಡನೇ ಪುಲಿಕೇಶಿಯೊಡನೆ ಯುದ್ದ ಮಾಡಿದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
  • ಮತ್ತ ವಿಲಾಸ , ವಿಚಿತ್ರ ಚಿತ್ತ , ಪರಮೇಶ್ವರ , ಚಿತ್ರಕಾರಪಲಿ , ಚೈತ್ಯಕಾರ ಗುಣಭಾರ , ಮುಂತಾದ ಬಿರುದುಳ್ಳ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್ .
  • ಕಲಹ ಪ್ರೀಯ ಎಂದು ಕರೆಯಲ್ಪಡುವ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
  • ಸಂಸ್ಕೃತದಲ್ಲಿ ಭಗವದಚ್ಚುಕ ಕೃತಿಯ ಕರ್ತೃ - ಒಂದನೇ ಮಹೇಂದ್ರ ಮರ್ಮನ್ ..
  • ಒಂದನೇ ಮಹೇಂದ್ರ ಮರ್ಮನ್ ಸಂಗೀತದ ಗುರುಗಳ - ರುದ್ರಾಚಾರ್ಯ .
  • ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ - ಒಂದನೇ ಮಹೇಂದ್ರ ಮರ್ಮನ್ . “ಕುಡಿಮಿಯಾ ಮಲೈ ಶಾಸನ .”
  • ಚೆಟ್ಟಿಕಾರಿ ಎಂದರೆ - ದೇಗುಲಗಳ ನಿರ್ಮಾಪಕ ಎಂದರ್ಥ .
  • ಚೆಟ್ಟಿ ಕಾರಿ ಎಂಬ ಹೆಸರನ್ನು ಹೊಂದಿದ್ದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
  • “ಚಿತ್ರಜೀಕತಕಾಟ ” ಕೆರೆಯ ನಿರ್ಮಾತೃ - ಒಂದನೇ ಮಹೇಂದ್ರ ಮರ್ಮನ್ ..
  • ಈ ಕೆರೆಯು ಯಾವ ಊರಿನಲ್ಲಿ ನಿರ್ಮಿಸಲಾಗಿದೆ - ಮಾಮಂದೂರ್ .
  • ‘ವಾತಾಪಿ ಕೊಂಡ ಹಾಗೂ ಮಹಾಮಲ್ಲ ’ ಎಂಬ ಬಿರುದನ್ನು ಹೊಂದಿದ್ದ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್ .
  • ಒಂದನೇ ನರಸಿಂಹ ವರ್ಮನ ಕಾಲದಲ್ಲಿ ಕಂಚಿಗೆ ಬೇಟಿ ನೀಡದ ಚೀನಿಯಾತ್ರಿಕ - ಹ್ಯೂಯನ್ ತ್ಸಾಂಗ್ ,
  • ಒಂದನೇ ನರಸಿಂಹ ವರ್ಮನ ಸೇನಾ ನಾಯಕ - ಸಿರೋತೃಂಡ ಅಥವಾ ಶಿರೋತ್ತುಂಡ ನಾಯನಾರ್ .
  • ಪುಲಿಕೇಶಿಯನ್ನು ಬಗ್ಗು ಬಡಿದ ಪಲ್ಲವ ಅರಸ - ಒಂದನೇ ನರಸಿಂಹ ವರ್ಮನ.
  • ಪುಲಿಕೇಶಿಯ ವಿರುದ್ದ ಜಯಗಳಿಸಿ ಒಂದನೇ ನರಸಿಂಹ ವರ್ಮನ ಧರಿಸಿದ ಬಿರುದು - ವಾತಾಪಿಕೊಂಡ .
  • ಪಲ್ಲವ ಅರಸ ಒಂದನೇ ನರಸಿಂಹ ವರ್ಮನ ನೊಂದಿಗೆ ಹೋರಾಡಿದ ಸಿಂಹಳದ ದೊರೆ - ಮಾನವವರ್ಮ .
  • ಒಂದನೇ ನರಸಿಂಹ ವರ್ಮನ ಎರಡನೇ ರಾಜಧಾನಿ - ಮಹಾಬಲಿಪುರಂ .
  • ಧರ್ಮರಾಜ ರಥವನ್ನು ಕೆತ್ತಿಸಿದ ಪಲ್ಲವ ದೊರೆ - ಒಂದನೇ ನರಸಿಂಹ ವರ್ಮನ .
  • ಪಲ್ಲವರ ಕೊನೆಯ ದೊರೆ - ಅಪರಾಜಿತ ವರ್ಮ .
  • ಪಲ್ಲವರ ಆಡಳಿತ ಈ ರಾಜರ ಆಡಳಿತವನ್ನು ಹೋಲುತ್ತಿತ್ತು - ಶಾತವಾಹನರು .
  • ಪಲ್ಲವರು ರಾಜನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮಹಾರಾಜ ಹಾಗೂ ಧರ್ಮ ಮಹಾರಾಜ .
  • ಪಲ್ಲವರು ಪ್ರಾಂತ್ಯಗಳನ್ನು - ನಾಡುಗಲಾಗಿ ವಿಂಗಡಿಸಿದರು .
  • ಪ್ರಾಂತ್ಯಗಳನನ್ನ - ಜಿಲ್ಲೆ ಅಥವಾ ಕೊಟ್ಟಂಗಳಾಗಿ ವಿಂಗಡಿಸಲಾಗಿತ್ತು .
  • ಕೊಟ್ಟಂಗಳನ್ನು - ಸ್ಥಳೀಯ ಸ್ವಾಯತ್ತ ಸಂಸ್ಥೆಗಳಾಗಿ ವಿಂಗಡಿಿದರು .
  • ಕೊಟ್ಟಂನ ಆಡಳಿತಾಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ದೇಶಾಟಿಕ .
  • ಆಡಳಿತದ ಚಿಕ್ಕ ಘಟಕ - ಗ್ರಾಮವಾಗಿತ್ತು .
  • ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದವನು - ಗ್ರಾಮ ಬೋಜ .
  • ಗ್ರಾಮ ಸಭೆಯ ಸದಸ್ಯರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೆರುಮಾಳ್ .
  • ಪಲ್ಲವರ ಕಾಲದ ನ್ಯಾಯದಾನ ವ್ಯವಸ್ಥೆಯ ಮುಖ್ಯಸ್ಥ - ರಾಜ .
  • ಗ್ರಾಮಾಂತರ ಪ್ರದೇಶಗಳಲ್ಲಿ ನ್ಯಾಯದಾನ ಮಾಡುತ್ತಿದ್ದ ಸಮಿತಿಗಳು - ಮರಿಯ ಸಮಿತಿ .
  • ಪಲ್ಲವರ ಕಾಲದಲ್ಲಿ ನದಿಯ ಕಾಲುವೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅರಕ್ಕುಳ್ .
  • ಪಲ್ಲವರ ಕಾಲದ ಪ್ರಮುಖ ಬಂದರುಗಳು - ಮಹಾಬಲಿ ಪುರಂ ಹಾಗೂ ನಾಗಾಪಟ್ಟಣಂ .
  • ಕಂಚಿಯ ಪಲ್ಲವರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು .
  • ಶಿಕ್ಷಣ ನೀಡುವ ಕೇಂದ್ರಗಳಿಗೆ ಈ ಹೆಸರಿನಿಂದ ಕರೆಯುತ್ತಿದ್ದರು - ಘಟಕಗಳು .
  • ತಮಿಳು ಸಾಹಿತ್ಯ ಬೆಳವಣಿಗೆಯ ದ್ವೀತಿಯ ಹಂತ - ಪಲ್ಲವರ ಕಾಲ .
  • “ ಕಾವ್ಯದರ್ಶ ಹಾಗೂ ಅವಂತಿ ಸುಂದರ ಕಥಾ” ಕೃತಿಯ ಕರ್ತೃ - ದಂಡಿ .
  • ತಿರುಮಂದಿರಂ ಕೃತಿಯ ಕರ್ತೃ - ಮಾಮುಲರ್ .
  • “ ನನ್ಮುಖ ತಿರುವಂದಾಡಿ ಮತ್ತು ತಿರುಚ್ಚಂದ್ರ ವಿರುತ್ತನ್ ” ಎಂಬ ಕೃತಿಯ ಕರ್ತೃ - ತಿರುಮಲೇಶೈ .
  • ಮಹಾ ಭಾರತವನ್ನು ತಮಿಳು ಭಾಷೆಗೆ ತ್ರಜುಮೆ ಮಾಡಿದ ಕವಿ - ಪೆರುಂದೇವನಾರ್ .
  • ನಾಚಿಯಾರ್ ತಿರುಮಮಾಲಿ ಮತ್ತು ತಿರು ಪ್ಪಾವೈ ಕೃತಿಯ ಕರ್ತೃ - ಆಂಡಾಳ್ .
  • ಒಂದನೇ ಮಹೇಂದ್ರ ವರ್ಮನ ಕಾಲದಲ್ಲಿ ದಕ್ಷಿಣ ಭಾರತದ ಶಿಲ್ಪ ಕಲೆಗಳಿಗೆ ಹಾಗೂ ಮೂರ್ತಿ ಶಿಲ್ಪ ಕಲೆಯ ಉಗಮಸ್ಥಾನ - ಮಹಾಬಲಿಪುರಂ .
  • ಮಹಾಬಲಿಪುರಂ ಶಿಲಾ ರಥಗಳು ಈ ಹೆಸರಿನಿಂದ ಪ್ರಸಿದ್ದಿಯಾಗಿದೆ - ಸಪ್ತ ಪಗೋಡ ,
  • ಪಲ್ಲವರ ರಾಜ್ಯ ಲಾಂಛನ - ಸಿಂಹ .
  • “ ಮಹಾಮಲ್ಲ ” ಎಂಬ ಬಿರುದ್ದನ್ನು ಹೊಂದಿದ್ದ ಪಲ್ಲವ ದೊರೆಯ ಹೆಸರು - ಒಂದನೇ ನರಸಿಂಹ ವರ್ಮನ.
  • ಪಲ್ಲವರ ಕಾಲದ ಪ್ರಸಿದ್ದ ಕಲಾ ಕೃತಿಗಳ ಕೇಂದ್ರ - ಮಹಾಬಲಿಪುರಂ ಹಾಗೂ ಕಂಚಿ .
  • ದಶಕುಮಾರ ಚರಿತ ಕೃತಿಯ ಕರ್ತೃ - ದಂಡಿ .
  • ಹ್ಯೂಯನ್ ತ್ಸಾಂಗನು ಪಲ್ಲವ ರಾಜ್ಯಕ್ಕೆ ಬೇಟಿ ನೀಡಿದ್ದು - ಕ್ರಿ.ಶ. 640 ರಲ್ಲಿ .ಪಲ್ಲವರ ರಾಜ್ಯವನ್ನು “ ದ್ರಾವಿಡ ದೇಶ ” ಎಂದು ಕರೆದವರು - ಹ್ಯೂಯನ್ ತ್ಸಾಂಗ್

ರಾಷ್ಟ್ರಕೂಟರು

  • ರಾಷ್ಟ್ರಕೂಟರು ಕ್ರಿ.ಶ. 757 ರಲ್ಲಿ ಬಾದಾಮಿ ಚಾಲುಕ್ಯರನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
  • ರಾಷ್ಟ್ರಕೂಟ ಎಂಬ ಪದದ ಅರ್ಥ - ಪ್ರಾದೇಶಿಕ ವಿಭಜನೆಗಳಾದ ರಾಷ್ಟ್ರದ ಮುಖ್ಯಸ್ಥ ರು ಅಥವಾ ರಾಷ್ಟ್ರ ಎಂದರೆ ಪ್ರಾಂತ್ಯ ಹಾಗೂ ಕೂಟ ಎಂದರೆ - ನಾಯಕ ಎಂದರ್ಥ
  • ರಾಷ್ಟ್ರಕೂಟ ಮನೆತನ ಸ್ಥಾಪಕ - ದಂತಿದುರ್ಗ
  • ಇವರ ರಾಜಧಾನಿ - ಮಾನ್ಯಖೇಟ
  • ಮಾನ್ಯಖೇಟ ಪ್ರಸ್ತುತ - ಗುಲ್ಬರ್ಗ ಜಿಲ್ಲೆಯಲ್ಲಿದೆ
  • ಇವರ ರಾಜ್ಯ ಲಾಂಛನ - ಗರುಡ
  • ಇವರು ರಾಜ್ಯಬಾರ ಮಾಡಿದ್ದು - 8 ನೇ ಶತಮಾನದಿಂದ 10 ನೇ ಶತಮಾನದವರೆಗೆ

ಆಧಾರಗಳು

  • ದಂತಿದುರ್ಗನ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
  • ಒಂದನೇ ಕೃಷ್ಣನ - ಭಾಂಡ್ಕ ಮತ್ತು ತಾಳೇಗಾಂ ಶಾಸನ
  • ಧೃವನ - ಜೆಟ್ಟಾಯಿ ಶಾಸನ
  • ಅಮೋಘವರ್ಷನ - ಸಂಜಾನ್ ತಾಮ್ರ ಶಾಸನ ಹಾಗೂ ಕವಿ ರಾಜ ಮಾರ್ಗ
  • ಪೊನ್ನನ - ಶಾಂತಿ ಪುರಾಣ
  • ದಂತಿದುರ್ಗನ - ಪಂಚತಂತ್ರ
  • ತ್ರಿವಿಕ್ರಮನ - ನಳಚಂಪು
  • ಪಂಪನ - ವಿಕ್ರಾಮಾರ್ಜುನ ವಿಜಯಂ
  • ಬಿಲ್ಹಣನ - ವಿಕ್ರಮಾಂಕ ದೇವಚರಿತ
  • ಸುಲೇಮಾನ್ ನ - ಬರವಣಿಗೆಗಳು ಹಾಗೂ ಅಲ್ ಮಸೂದಿ
  • ಇಬಾನ್ ಹಾನಲ್ ಮತ್ತು ಇಸ್ತಾಬ್ರಿಯವರ ಬರವಣಿಗೆಗಳು

ರಾಷ್ಟ್ರಕೂಟರ ಮೂಲಗಳು

  • ರಟ್ಟ ರಾಷ್ಟ್ರಕೂಟರ ರಾಥೋಡ್ ಮೊದಲಾದವರ ಪದಗಳಲ್ಲಿ ಕಂಡು ಬರುವ ಸಾಮ್ಯದ ಆಧಾರದ ಮೇಲೆ ರಾಷ್ಟ್ರ ಕೂಟರು ರಜಪೂತರ ಮೂಲದವರೆಂದು ಡಾ//.Pleet ರವರ ಆಭಿಪ್ರಾಯ
  • ಉತ್ತರಾರ್ಧದ ಕೆಲವು ಶಾಸನಗಳ ಪ್ರಕಾರ ರಾಷ್ಟ್ರಕೂಟರು ಯಮವಂಶದವರು
  • ಖೇಡ ಮತ್ತು ಮುಲ್ತಾನ್ ತಾಮ್ರ ಶಾಸನದ ಪ್ರಕಾರ ಿವರ ಮೂಲ ನೆಲೆ ಬಿರಾರ್ ನ ಎಲಚಿಪುರ
  • ಬರ್ನೆಲ್ ಮತ್ತು H .Krishna Shastri ರವರ ಪ್ರಕಾರ ಇವರು ಆಂದ್ರ ರೆಡ್ಡಿ ಜನಾಂಗದವರು
  • S.D.C.V ವೈದ್ಯರ ಪ್ರಕಾರ - ಇವರು ಮಹಾರಾಷ್ಟ್ರದವರು
  • ಡಾ//.G.R.Bhoodarkar ರಪ್ರಕಾರ ತುಂಗ ವಂಶದವರು ಹಾಗೂ ತುಂಗ ಮತ್ತ ರಟ್ಟ ಈ ವಂಶದ ಮೂಲ ಪುರುಷರೆಂದು ಕೆಲವು ಶಾಸನ ತಿಳಿಸಿದ .
  • ಅಲ್ತೇಕರ್ ರ ಪ್ರಕಾರ - ರಾಷ್ಟ್ರ ಕೂಟರು ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದು ಇಂದಿನ ಗುಲ್ಬರ್ಗ ಜಿಲ್ಲೆಯ ಮಾನ್ಯಖೇಟ ಎಂಬಲ್ಲಿ ಒಂದು ಚಿಕ್ಕ ಸಂಸ್ಥಾನವನ್ನು ಆಳುತ್ತಿದ್ದರು ಕನ್ನಡಿಗರು

ರಾಷ್ಟ್ರಕೂಟರ ರಾಜಕೀಯ ಇತಿಹಾಸ

  • ಕ್ರಿ.ಶ.757 ರಲ್ಲಿ ಬಾದಾಮಿ ಚಾಲುಕ್ಯರ ಕೊನೆಯ ಅರಸ 2 ನೇ ಕೀರ್ತಿವರ್ಮನನ್ನು ಸೋಲಿಸಿ ದಂತಿದುರ್ಗ ಈ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ
  • ದಂತಿದುರ್ಗ - ಈ ಸಾಮ್ರಾಜ್ಯದ ಮೂಲ ಪುರುಷ
  • ದಂತಿದುರ್ಗನ ರಾದಧಾನಿ - ಎಲ್ಲೋರಾ
  • ಈತನ ನಂತರ ಈತನ ಚಿಕ್ಕಪ್ಪ - ಒಂದನೇ ಕೃಷ್ಣ ಅಧಿಕಾರಕ್ಕೆ ಬಂದನು
  • 1 ನೇ ಕೃಷ್ಣ - ಶಿವನ ಆರಾಧಕನಾಗಿದ್ದ .
  • ಇತಿಹಾಸಕ್ಕೆ 1 ನೇ ಕೃಷ್ಣ ಕೊಡುಗೆ - ಎಲ್ಲೋರದ ಕೈಲೈಸನಾಥ ದೇವಾಲಯ
  • ಎಲ್ಲೋರದ ಕೈಲೈಸನಾಥ ದೇವಾಲಯಕ್ಕೆ - ಕನ್ನಕೇಶ್ವರ ಎಂಬ ಹೆಸರಿತ್ತು
  • 1ನೇ ಕೃಷ್ಣ ನಂತರ - ಇಮ್ಮಡಿ ಗೋವಿಂದ ಪಟ್ಟಕ್ಕೆ ಬಂದ
  • ಇಮ್ಮಡಿ ಗೋವಿಂದನ ನಂತರ - ಧೃವನು ಪಟ್ಟಕ್ಕೆ ಬಂದನು

ಧೃವ

  • ಈತ ಮೊದಲು ಗಂಗರ ವಿರುದ್ದ ಹೋರಾಡಿ ಅವರ ಗಂಗವಾಡಿ ತನ್ನದಾಗಿಸಿದ
  • ನಂತರ ಕಂಚಿಯ ಪಲ್ಲವ ನಂದಿವರ್ಮನೊಡನೆ ಹೋರಾಡಿ
  • ನಂತರ ವೆಂಗಿ ಚಾಲುಕ್ಯ ಅರಸ 4 ನೇ ವಿಷ್ಣುವರ್ಧನನೊಡನೆ ಕಾದಾಟ ನಡೆಸಿದ
  • ಈತನ ಪತ್ನಿ - ಶೀಲಾಮಹಾದೇವಿ ವೆಂಗಿ ಚಾಲುಕ್ಯ ಮನೆತನದವಳು
  • ಉತ್ತರ ಭಾರತದ ಪ್ರಭುತ್ವಕ್ಕಾಗಿ ನಡೆದ ತ್ರಿರಾಜ ಕದನದಲ್ಲಿ ಸೇರ್ಪಡೆಯಾದ ಮೊದಲು ರಾಷ್ಟ್ರಕೂಟ ದೊರೆ - ಧೃವ
  • ಧೃವನ ನಂತರ ಈತನ ಮಗ - ಮೂರನೇ ಗೋವಿಂದನ ಅಧಿಕಾರಕ್ಕೆ ಬಂದ

ಮೂರನೇ ಗೋವಿಂದ

  • ಸ್ತಂಭನ ದಂಗೆಯನ್ನು ಹತ್ತಿಕ್ಕಿದ
  • ಕಂಚಿಯ ಪಲ್ಲವರೊಡನೆ ಧಾಳಿ ನಡೆಸಿದ
  • ವೆಂಗಿಯ ವಿರುದ್ದ ದಾಳಿ ನಡೆಸಿದ
  • ಬಂಗಾಳದ ಧರ್ಮಪಾಲನನ್ನು ಸೋಲಿಸಿದ
  • ಸಂಯುಕ್ತ ಕೂಟದ ವಿರುದ್ದ ಹೋರಾಟ ನಡೆಸಿದ
  • ಮೂರನೇ ಗೋವಿಂದ - ವಾದಿಕ ಮತಾವಲಂಬಿಯಾಗಿದ್ದನು
  • ಲಿಂಗಾನು ಶಾಸನ ಗ್ರಂಥದ ಕರ್ತೃ - ವಾಮನ
  • ವಾಮನನು ಮೂರನೇ ಗೋವಿಂದನ ಆಸ್ಥಾನವನ್ನು “ಜಗತ್ತುಂಗ ಸಭಾ ” ಎಂದು ಕರೆದಿದ್ದಾನೆ
  • ಮೂರನೇ ಗೋವಿಂದನ ಬಿರುದುಗಳು - ಜಗತ್ತುಂಗ , ಕೀರ್ತಿನಾರಾಯಣ . ತ್ರಿಭುವನ ಮಲ್ಲ , ಶ್ರೀವಲ್ಲಭ


ಅಮೋಘವರ್ಷ ನೃಪತುಂಗ


ಈತ ರಾಷ್ಟ್ರಕೂಟರ ಅತ್ಯಂತ ಪ್ರಸಿದ್ದ ದೊರೆ


ಆಧಾರಗಳು

  • ಸಂಜಾನ್ ತಾಮ್ರ ಶಾಸನ
  • ನೀಲಗುಂದ ತಾಮ್ರ ಶಾಸನ
  • ಸಿರೂರು ತಾಮ್ರಪಟ ಶಾಸನ
  • ಕವಿರಾಜ ಮಾರ್ಗ
  • ಬೆಗುಮ್ರ ತಾಮ್ರಪಟ ಶಾಸನ
  • ಸುಲೇಮಾನ್ ನ ಬರವಮಿಗೆಗಳು


ಅಮೋಘವರ್ಷನು ಎದುರಿಸಿದ ಸಮಸ್ಸೆಗಳು

  • ವೆಂಗಿಯ ವಿಜಾಯಧಿತ್ಯನು ರಾಷ್ಟ್ರಕೂಟರ ವಿರುದ್ದ ಸಂಚನ್ನು ನಡೆಸಿದನು
  • ಗಂಗರು ಮತ್ತ ಪಲ್ಲವರು ಹಿಂದಿನ ಹಗೆಯನ್ನು ಮುಂದುವರಿಸಿದರು
  • ಗೂರ್ಜರು ಪ್ರತಿಹಾರರು ಗಡಿಯನ್ನು ಆಕ್ರಮಿಸಿದರು
  • ಸಾಮಂತ ಜೆಟ್ಟಿ ಈತನ ವಿರುದ್ದ ದಂಗೆ ಎದ್ದನು
  • ಈತನ ನೆಚ್ಚಿನ ದಂಡ ನಾಯಕ - ಬಂಕೇಶ
  • ಈತ ತನ್ನ ಮಗಳಾದ - ಚಂದ್ರೋಲಬ್ಬೆಯನ್ನು ಗಂಗರ ಬೂತುಗನಿಗೆ ಕೊಟ್ಟು ವಿವಾಹ ಮಾಡಿದನು
  • ಇವನು ಕ್ರಿ.ಶ.800 ರಲ್ಲಿ - ವಿಂಗವಳ್ಳಿಯ ಯುದ್ಧದಲ್ಲಿ ವಿಜಯಾಧಿತ್ಯನನ್ನು ಸಂಪೂರ್ಣವಾಗಿ ಸೋಲಿಸಿದನು
  • ಅಮೋಘವರ್ಷನ ಬಿರುದುಗಳು - ನೀತಿ ನಿರಂತರ , ನೃಪತುಂಗ .ಅತಿಶಯದವಳ , ಲಕ್ಷ್ಮೀವಲ್ಲಭ , ಕೀರ್ತಿ ನಾರಾಯಣ ಇತ್ಯಾದಿ ...
  • ಅಮೋಘವರ್ಷನ ನಿಜವಾದ ಹೆಸರು - ಧೇಯಶರ್ಮ ಅಥವಾ ಶರ್ವ
  • ಅಮೋಘವರ್ಷನ ಆಸ್ಥಾನಕ್ಕೆ ಭೇಟಿನೀಡಿದ ಅರಬ್ ಯಾತ್ರಿಕ - ಸುಲೇಮಾನ್
  • ಅಮೋಘವರ್ಷನ ಅದಿಕಾರವಧಿಯಲ್ಲಿ ಬರಗಾಲ ಬಂದಿದದ್ದರಿಂದ - ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ( ಸಂಜಾನ್ ದತ್ತಿ ಶಾಸನ )
  • ಕರ್ನಾಟಕದ ಅಶೋಕ - ಅಮೋಘವರ್ಷ ನೃಪತುಂಗ
  • ನೃಪತುಂಗನ ಕನ್ನಡ ಕೃತಿ - ಕವಿರಾಜಮಾರ್ಗ
  • ಅಮೋಘವರ್ಷನೃಪತುಂಗನ ಸಂಸ್ಕೃತ ಕೃತಿ - ಪ್ರಶ್ನೋತ್ತರ ಮಾಲಿಕ
  • ಅಮೋಗವರ್ಷನ ಗುರುಗಳು - ಜಿನಸೇನಾಚಾರ್ಯ
  • ಜಿನಸೇನಾಚಾರ್ಯನ ಕೃತಿಗಳು - ಆದಿಪುರಣ , ಪಾಶ್ಟಾಭ್ಯುದಯ , ಜಯದಳ
  • ಮಾನ್ಯಖೇಟ ಪ್ರಸ್ತುತ - ಹೈದರ್ ಬಾದ್ ಕರ್ನಾಟಕದಲ್ಲಿದೆ
  • ಬಂಕಾಪುರ ನಗರದ ನಿರ್ಮಾತೃ - ಅಮೋಘವರ್ಷನೃಪತುಂಗ ( ತನ್ನ ದಂಡನಾಯಕ ಬಂಕೇಶನ ಜ್ಞಾಪಕಾರ್ಥವಾಗಿ ಕಟ್ಟಿಸಿದ )
  • ನೃಪತುಂಗ - ಕ್ರಿ.ಶ.878 ರಲ್ಲಿ ಮರಣ ಹೊಂದಿದ
  • ಅಮೋಘವರ್ಷನ ನಂತರ ಈತನ ಮಗ - ಎರಡನೇ ಕೃಷ್ಣ ಅಧಿಕಾರಕ್ಕೆ ಬಂದನು
  • ರಾಷ್ಟ್ರಕೂಟರ ಕೊನೆಯ ಅರಸ - ಎರಡನೇ ಕರ್ಕ

ರಾಷ್ಟ್ರಕೂಟರ ಆಡಳಿತ

  • ರಾಜ - ಆಡಳಿತದ ಕೇಂದ್ರ ಬಿಂದು
  • ತುಂಗ ವರ್ಷ , ್ಕಾಲವರ್ಷ , ಶುಭತುಂಗ , ಜಗತ್ತುಂಗ - ರಾಜರ ಬಿರುದುಗಳು
  • ರಾಜತ್ವ - ವಂಶ ಪಾರಂಪರ್ಯವಾಗಿತ್ತು
  • ಮಂತ್ರಿಮಂಡಲ - ರಾಜನಿಗೆ ಆಡಳಿತದಲ್ಲಿ ಸಲಹೆ ನೀಡಲು ಅಸ್ತಿತ್ವದಲ್ಲಿತ್ತು
  • ಮಂತ್ರಿ ಮಂಡಲದ ಮುಖ್ಯಸ್ಥ - ಪ್ರಧಾನ ಮಂತ್ರಿ
  • ಮಹಾಸಂಧಿ ವಿಗ್ರಹಿ - ವಿದೇಶಾಂದ ವ್ಯಾವಹಾರಗಳ ಮಂತ್ರಿ
  • ಅಮಾತ್ಯ - ಕಂದಾಯ ಮಂತ್ರಿ
  • ಭಂಡಾರಿಕ - ಹಣಕಾಸು ವ್ಯವಾಹಾರಳ ಮಂತ್ರಿ
  • ಸೇನೆಯ ಮುಖ್ಯ ಕಛೇರಿ - ರಾಜಧಾನಿಯಲ್ಲಿತ್ತು
  • ಆದಾಯದ ಮೂಲ - ಭೂಕಂದಾಯ
  • ಉದ್ರಂಗ , ಉಪರಿತ ,ಬಾಗಕರ - ಪ್ರಮುಖ ಕಂದಾಯಗಳು
  • ಸಾಮಂತರು - ಕಪ್ಪ ಕಾಣಿಕೆ ಕೋಡಬೆಕಾಗಿತ್ತು
  • ಪ್ತಾಂತ್ಯಾಡಳಿತ - ಪ್ರಾಂತ್ಯ , ಭುಕ್ತಿ , ವಿಷಯ ಹಾಗೂ ಗ್ರಾಮ
  • ಪ್ರಾಂತ್ಯಗಳನ್ನು - ರಾಷ್ಟ್ರ ಅಥವಾ ಮಂಡಲ ಎಂದು ಕರೆಯಲಾಗುತ್ತಿತ್ತು
  • ರಾಷ್ಟ್ರಪತಿ - ಪ್ರಾಂತ್ಯದ ಆಡಳಿತದ ಮುಖ್ಯಸ್ಥ
  • ವಿಷಯಗಳು - ಪ್ರಾಂತ್ಯಗಳನ್ನು ವಿಷಯಗಳಾಗಿ ವಿಭಗಿಸಲ್ಪಟ್ಟತ್ತು
  • ವಿಷಯದ ಮುಖ್ಯಸ್ಥ - ವಿಷಯಪತಿ
  • ಭುಕ್ತಿ - ವಿಷಯಗಳನ್ನು ಭುಕ್ತಿಗಳಾಗಿ ವಿಭಾಗಿಸಲಾಗಿತ್ತು
  • ಬೋಗಪತಿ - ಭುಕ್ತಿಯ ಮುಖ್ಯಸ್ಥ
  • ಪಟ್ಟಣದ ಆಡಳಿತ - ಪಟ್ಟಣ ಶೆಟ್ಟಿಗಳು ನೋಡಿಕೊಳ್ಳುತ್ತಿದ್ದರು
  • ಗ್ರಾಮ - ಆಡಳಿತದ ಕೊನೆಯ ಘಟಕ
  • ಗ್ರಾಮಪತಿ ಅಥವಾ ಪ್ರಭುಗಾವುಂಡ - ಗ್ರಾಮದ ಮುಖ್ಯಸ್ಥ
  • ಮಹಜನರು - ಗ್ರಾಮ ಸಭೆಯ ಸದಸ್ಯರು


ರಾಷ್ಟ್ರಕೂಟರ ಸಾಮಾಜಿಕ ಜೀವನ

  • ಸಮಾಜದಲ್ಲಿ ಪಿತೃ ಪ್ರಧಾನ ಕುಟುಂಬ ಅಶ್ತಿತ್ವದಲ್ಲಿತ್ತು
  • ಕೀಳ್ಗುಂಟೆ ಮತ್ತು ವೇಳಾವಳಿ - ಸೇವಕರು , ಸೈನಿಕರು ,ಸ್ತ್ರೀಯರು ತಮ್ಮ ಮಾನ ಹಾಗೂ ಘನತೆಯ ಹಾಗೂ ಗ್ರಾಮದ ರಕ್ಷಣಿಗಾಗಿ ಮಾಡುತ್ತಿದ್ದ ಬಲಿದಾನ

ರಾಷ್ಟ್ರಕೂಟರ ಆರ್ಥಿಕ ಜೀವನ

  • ನೇಗಿಲು ವ್ಯವಸಾಯದ ಪ್ರಮುಖ ಉಪಕರಣವಾಗಿದ್ದು ಇದನ್ನು “ಮೇಟಿ” ಎಂದು ಕರೆಯುತ್ತಿದ್ದರು .
  • ಕೃಷಿ -ಆರ್ಥಿಕ ಜೀವನದ ಬೆನ್ನೇಲುಬಾಗಿತ್ತು .
  • ಭೂಮಿಯ ವಿಭಾಗಗಳು - ತರಿ , ಖುಷ್ಕಿ
  • ಆದಾಯದ ಮೂಲ - ಭೂಕಂದಾಯವಾಗಿತ್ತು
  • ಕಂದಾಯ ವಸೂಲಿ - ಉತ್ತನ್ನದ 1/6 ಭಾಗ
  • ಪ್ರಮುಖ ವಾಣಿಜ್ಯ ಬೆಳೆ - ಹತ್ತಿಯಾಗಿತ್ತು
  • ಕೈಗಾರಿಕಾ ಕೇಂದ್ರ - ಗುಜರಾತ್ , ಬಿಹಾರ್ ಹಾಗೂ ತೆಲಂಗಾಣದಲ್ಲಿತ್ತು
  • ಮಾನ್ಯಖೇಟ - ಆಭರಣದ ಮಾರುಕಟ್ಟೆಯಾಗಿತ್ತು
  • ವ್ಯಾಪಾರ ಸಂಪರ್ಕ - ಅರಬ್ ರಾಷ್ಟ್ರದೊಂದಿಗೆ
  • ವಿದೇಶಿ ವ್ಯಾಪಾರ ಕೇಂದ್ರಗಳು - ಕಲ್ಯಾಣ , ಸೋಪಾರ , ಬ್ರೋಚ್. ತೊರಾಣ , ಥಾಣ
  • ವ್ಯಾಪಾರಿ ವೃತ್ತಿ ಸಂಘ ಹೊಂದಿದ್ದವರು - ವೀರಬಣಜಿಗರು
  • ಲಕ್ಷ್ಮೇಶ್ವರ - ನೆಯ್ಗೆಕಾರರ ನೆಯ್ಗೆ ಸಂಘ ಹೊಂದಿತ್ತು
  • ನಾಣ್ಯಗಳು - ದ್ರಮ್ಮ , ಸುವರ್ಣ , ಗದ್ಯಾಣ , ಕಳಂಜು ಹಾಗೂ ಕಾಸು

ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು

  • ಬಂಕಾಪುರ - ರಾಷ್ಟ್ರಕೂಟರ ಪ್ರಸಿದ್ದ ಜೈನಮತದ ಕೇಂದ್ರವಾಗಿತ್ತು
  • ರಾಷ್ಟ್ರಕೂಟರು - ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದ್ದರು
  • ಬಿಜಾಪುರ ಜಿಲ್ಲೆಯ “ಸಾಲೋಟಗಿ ” - ಇವರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ

ಇವರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು

  • ತ್ರಿವಿಕ್ರಮ - ನಳಚಂಪು
  • ಹಲಾಯುಧ - ಕವಿರಹಸ್ಯ
  • ಅಕಲಂಕ - ಅಷ್ಟಸಹಸ್ರಿ
  • ಅಮೋಘವರ್ಷ - ಪ್ರಶ್ನೋತ್ತರ ಮಾಲಿಕೆ ( ಸಂಸ್ಕೃತ ) ಹಾಗೂ ಕವಿರಾಜಮಾರ್ಗ
  • ಜಿನಸೇನ - ಆದಿಪುರಾಣ , ಪಾರ್ಶ್ವಭುದಯ ಹಾಗೂ ಜಯದವಳ
  • ಮಹಾವೀರಾಚಾರ್ಯ - ಗಣಿತ ಸಾರ ಸಂಗ್ರಹ ( ಗಮಿತ ಗ್ರಂಥ )
  • ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ - ಕವಿರಾಜಮಾರ್ಗ
  • ಕನ್ನಡದ ಆದಿಕವಿ - ಪಂಪ
  • ಪಂಪ ಅರಿಕೇಸರಿಯ ಆಸ್ಥಾನ ಕವಿ
  • ಪಂಪನ ಕೃತಿಗಳು - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
  • ಪೊನ್ನ - ಮೂರನೇ ಕೃಷ್ಣನ ಆಸ್ಥಾನದ ಕವಿ
  • ಕವಿಚಕ್ರವರ್ತಿ - ಪೊನ್ನನ ಬಿರುದು
  • ಪೊನ್ನನ ಕೃತಿಗಳು - ಶಾಂತಿಪುರಾಣ , ಭುವನೈಕ್ಯ ರಾಮಭ್ಯುದಯ ಮತ್ತು ಜಿನಾಕ್ಷರ ಮಾಲೆ ( ಎಲ್ಲವೂ ಕನ್ನಡ ಕೃತಿಗಳು )
  • ಮೂರನೇ ಕೃಷ್ಣ ಪೊನ್ನನಿಗೆ ನೀಡಿದ ಬಿರುದು - ಉಭಯಕವಿ

ಕಲೆ ಮತ್ತು ವಾಸ್ತು ಶಿಲ್ಪ

  • ಒಂದನೇ ಕೃಷ್ಣ ನಿರ್ಮಿಸಿದ - ಎಲ್ಲೋರಾದ ಕೈಲಾಸನಾಥ ದೇವಾಲಯ ಇವರ ಕಾಲದ ಪ್ರಮುಖ ದೇವಾಲಯ
  • ಎಲ್ಲೋರಾದ ಕೈಲಾಸ ದೇವಾಲಯದ ಶಿಲ್ಪಿ - ವಿಶ್ವಕರ್ಮ
  • ಈ ದೇವಾಲಯ ಪ್ರಸ್ತುತ - ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ
  • ಎಲ್ಲೋರಾದ 30 ನೇ ಗುಹೆಯನ್ನು - ಛೋಟಾ ಕೈಲಾಸ ಎಂದು ಕರೆಯಲಾಗಿದೆ
  • ಎಲಿಫೆಂಟಾ ದೇವಾಲಯ - ಬಾಂಬೆಯ ಬಳಿಯಿದೆ
  • ಎಲಿಫೇಂಟಾದ ಮೊದಲ ಹೆಸರು - ಗೊರವಪುರಿ ಅಥವಾ ಗೋವಕಪುರಿ
  • ಈ ದೇವಾಲಯವನ್ನು “ ಎಲಿಫೇಂಟಾ ” ಎಂದ ಕರೆದವರು - ಪೋರ್ಚುಗೀಸರು
  • ರಾಷ್ಠ್ರಕೂಟರ ಕಾಲವನ್ನು - “ಕಾನೂಜ್ ಸಾಮ್ರಾಜ್ಯ ಕಾಲ ” ಎಂದು ಕರೆಯಲಾಗಿದೆ

ಎಕ್ಸ್ಟ್ರಾ  ಟಿಪ್ಸ್

  • ರಾಷ್ಟ್ರಕೂಟರ ರಾಜ್ಯ ಲಾಂಛನ - ಗರುಡ
  • ದಂತಿದುರ್ಗನ ತಂದೆಯ ಹೆಸರು - ಇಂದ್ರ
  • ದಂತಿದುರ್ಗನ ಬಿರುದುಗಳು - ಮಹಾರಾಜಾಧಿ ಪರಮೇಶ್ವರ , ಪೃಥ್ವಿವಲ್ಲಭ
  • ಒಂದನೇ ಕೃಷ್ಣನ ಬಿರುದುಗಳು - ಶುಭತುಂಗ , ಅಕಾಲವರ್ಷ
  • ಎರಡನೇ ಗೋವಿಂದನ ಬಿರುದುಗಳು - ಜಗತ್ತುಂಗ , ಪ್ರಭೂತವರ್ಷ ಹಾಗೂ ಪ್ರತಾಪವ ಲೋಕ
  • ಧೃವನ ಬಿರಿದುಗಳು - ಧಾರವರ್ಷ , ಕಲಿವಲ್ಲಭ ಹಾಗೂ ಶ್ರೀವಲ್ಲಭ
  • ಮೂರನೇ ಗೋವಿಂದನ ಬಿರುದುಗಳು - ನರೇಂದ್ರ , ಜಗತ್ತುಂಗ , ಪ್ರಭೂತವರ್ಷ ಹಾಗೂ ಜನವಲ್ಲಭ
  • ರಾಷ್ಟ್ರಕೂಟರ ಶಾಂತಿಪ್ರೀಯ ಅರಸ - ಅಮೋಘವರ್ಷನೃಪತುಂಗ
  • “ಶಬ್ದಾನು ಶಾಸನ ” ಎಂಬ ಸಂಸ್ಕೃತ ವ್ಯಾಕರಣ ಗ್ರಂಥದ ಕರ್ತೃ - ಶಾಕ್ತಾಯನ
  • ನೃಪತುಂಗನ ಆಸ್ಥಾನ ಕವಿ - ಶ್ರೀವಿಜಯ
  • ಮಾನ್ಯಖೇಟ ಎಂಬ ಹೊಸ ರಾಜಧಾನಿಯ ನಿರ್ಮಾತೃ - ಅಮೋಘವರ್ಷ ನೃಪತುಂಗ
  • ಕಂಚಿಕೊಂಡ ಎಂಬ ಬಿರುದು ಧರಿಸಿದ್ದ ರಾಜ - 3 ನೇ ಕೃಷ್ಣ
  • ಕನ್ನಡದ ಮೊದಲ ಗಧ್ಯ ಕೃತಿ - ವಡ್ಡರಾಧನೆ
  • ವಡ್ಡರಾಧನೆಯ ಕರ್ತೃ - ಶಿವಕೋಟಾಚಾರ್ಯ
  • ಪ್ರಾಚೀನ ಕರ್ನಾಟಕದ ಎಲ್ಲೆಯನ್ನು ತಿಳಿಸುವ ಕನ್ನಡ ಕೃತಿ - ಕವಿರಾಜಮಾರ್ಗ
  • ಒಂದನೇ ಕೃಷ್ಣನ ಮತ್ತೊಂದು ಹೆಸರು - ಕನ್ನರಸ ಬಿಲ್ಲಹ
  • ನೃಪತುಂಗನ ಆಸ್ಥಾನಕ್ಕೆ ಬಂದಿದ್ದ ಅರಬ್ ಪ್ರವಾಸಿಗ - ಸುಲೇಮಾನ್
  • ಕನ್ನಡದ ಅತೀ ಪ್ರಾಚೀನ ಗ್ರಂಥ - ಕವಿರಾಜಮಾರ್ಗ
  • ಉಭಯ ಕವಿ ಚಕ್ರವರ್ತಿ ಬಿರುದುಳ್ಳ ಕವಿ - ಪೊನ್ನ
  • ರಾಷ್ಟ್ರಕೂಟರ ಕೊನೆಯ ಅರಸ - 2ನೇ ಕರ್ಕ
  • ಗಣಿತ ಸಾರಸಂಗ್ರಹದ ಕರ್ತೃ - ಮಹಾವೀರಾಚಾರ್ಯರು
  • ಕನ್ನಡದ ಮೊದಲ ುಪಲಬ್ದ ಕೃತಿ - ಕವಿರಾಜಮಾರ್ಗ
  • ಚಾಲುಕ್ಯರ ನಂತರ ಅಧಿಕಾರಕ್ಕೆ ಬಂದವರು - ರಾಷ್ಠ್ರಕೂಟರು

ಮೂಲ: ಸ್ಪರ್ಧಾಮಿತ್ರ

ಕೊನೆಯ ಮಾರ್ಪಾಟು : 7/17/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate