ತ್ವಚೆಯ ಆರೈಕೆ
ನಳನಳಿಸುವ ಚರ್ಮಕ್ಕೆ
ಪ್ರಶಾಂತ ಮನಃಸ್ಥಿತಿ ಇದ್ದಲ್ಲಿ ಮುಖದ ಕಾಂತಿ ತಾನೇತಾನಾಗಿ ಹೆಚ್ಚುತ್ತದೆ. ಆದರೆ ಕೆಲವೊಮ್ಮೆ ಕೆಲಸದ ಒತ್ತಡ, ಬಿಡುವಿಲ್ಲದ ಕೆಲಸ ಇವುಗಳ ನಡುವೆ ಮುಖದ ಚರ್ಮಕ್ಕೂ ವಯಸ್ಸಾಗತೊಡಗುತ್ತದೆ. ಇದನ್ನು ತಪ್ಪಿಸಲು ನಮ್ಮ ಅಡುಗೆ ಮನೆಯಲ್ಲಿಯೇ ಸಾಕಷ್ಟು ಸೌಂದರ್ಯ ವರ್ಧಕಗಳಿವೆ. ಮಾಡಿಕೊಳ್ಳುವಷ್ಟು ಸಮಯ, ಸಂಯಮ ಎರಡೂ ಇರಬೇಕು ಅಷ್ಟೆ.
ಅರಿಶಿನವು ಚರ್ಮದ ಕಾಂತಿವರ್ಧಕವಾಗಿ ಬಳಸಲ್ಪಡುತ್ತದೆ
ಆರು ತಿಂಗಳ ನಂತರ ಸ್ತನ್ಯಪಾನ ಮತ್ತು ಆಹಾರಗಳು
ಕಣ್ಣಿ ನ ಸುತ್ತ ಕಪ್ಪು ವರ್ತುಲ ಕುರಿತು
20ರ ಹರೆಯದಲ್ಲಿ ಮೊಡವೆಗಳೇ ಮಾಯವಾಗಿ ಚರ್ಮದ ಹೊಳಪೇ ಒಡವೆಯಾಗಿರುತ್ತದೆ.
ಚರ್ಮ
ಚಳಿಗಾಲ ಕಳೆದು, ಬೇಸಿಗೆ ಕಾಲಿಡುವ ಈ ಸಂಧಿಕಾಲದಲ್ಲಿ ಕೆರೆತ ಸಾಮಾನ್ಯ ಸಮಸ್ಯೆಯಾಗಿದೆ. ತುರಿಕೆ ಅಥವಾ ಕೆರೆತ ಒಣ ಚರ್ಮದಿಂದಾಗಿ ಕಾಣಿಸಿಕೊಳ್ಳುತ್ತದೆ.
ಜೀವಸತ್ವದಿಂದ ಸೌಂದರ್ಯ ವೃದ್ಧಿ ಕುರಿತಾದ ಮಾಹಿತಿ
ಮಹಿಳೆಯರ ಉಲ್ಲಾಸದ ಮೂಲ ಇರುವುದೇ ಪುಟಿಯುವ ಆತ್ಮವಿಶ್ವಾಸದಲ್ಲಿ. ಮೃದುವಾದ ತ್ವಚೆ, ಅಂದದ ನೋಟ ಇವೆರಡೂ ಆತ್ಮವಿಶ್ವಾಸದ ಖನಿಯಾಗಿಸುತ್ತವೆ. ಈ ನಿಟ್ಟಿನಲ್ಲಿ ಬೇಡದ ರೋಮನಿವಾರಣೆಗಾಗಿ ಎಲ್ಲ ವರ್ಗದ ಜನರೂ ಶಕ್ತ್ಯಾನುಸಾರ ಸಮಯ ಹಣ ವ್ಯಯ ಮಾಡುತ್ತಾರೆ.
ಬೇಸಿಗೆ ಅಂದರೆ ಬ್ಯಾಕ್ಟೀರಿಯಾಗಳಿಗೆ ಹಬ್ಬ. ಮಣ್ಣು, ಗಾಳಿ, ನೀರು ಅಷ್ಟೆ ಅಲ್ಲ, ಮಾನವ ಹಾಗೂ ಪ್ರಾಣಿಗಳ ದೇಹದಲ್ಲಿ ಕೂಡ ಕ್ರಿಯಾಶೀಲವಾಗಿರುತ್ತವೆ. ಅದ್ರಲ್ಲೂ ಆಹಾರದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳಂತೂ ಬಹುಬೇಗ ಬೆಳೆಯುತ್ತವೆ. ಹೆಚ್ಚು ಹೊತ್ತು ತಯಾರಿಸಿಟ್ಟ ಆಹಾರ, ತೆರೆದಿಟ್ಟ ಹಣ್ಣು, ಕಲುಷಿತ ನೀರಿನಲ್ಲಿ ಬ್ಯಾಕ್ಟೀರಿಯಾಗಳು ನಿಮ್ಮ ಆರೋಗ್ಯದ ಮೇಲೆ ದಾಳಿ ಮಾಡಲು ಸಿದ್ಧವಾಗಿರುತ್ತವೆ
ಬೇಸಿಗೆಯಲ್ಲಿ ಬಾನಿಂದಲೇ ಕೆಂಡ ಕಾರುವ ಸೂರ್ಯ, ಧರೆಯಲ್ಲಿ ದಾಹ,ಉರಿಯು ವರ್ತುಲದೊಳಗೆ ಬದುಕು ಗಿರಕಿ ಹೊಡೆಯುತ್ತದೆ.
ನಿಮ್ಮ ಅಹಂಕಾರ ಮತ್ತು ಹೆಮ್ಮೆಯನ್ನು ತೋರಿಸಲು ಹೀಗೆ ಬದುಕಬೇಕಿಲ್ಲ. ನಿಮ್ಮ ಗುಣ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದಕ್ಕಾಗಿ ಸುತ್ತಲಿನ ಪ್ರಪಂಚವಿದೆ ಎಂಬಂತೆ ಬದುಕಿ.
ಚಂದನ ಎಂದರೆ ಶ್ರೀಗಂಧ ಎಂದು ಎಲ್ಲರಿಗೂ ಗೊತ್ತು. ಆದರೆ ಅಪರೂಪದ ಸಸ್ಯವೆನಿಸಿದ ರಕ್ತ ಚಂದನ ಮರ ಕಂಡವರು ವಿರಳ.
ಸೌಂದರ್ಯ ವರ್ಧಿಸದ ಸೌಂದರ್ಯ ವರ್ಧಕಗಳು!
ಯಾವುದೇ ಆರೈಕೆ ಮಾಡಿಕೊಳ್ಳುವ ಮುನ್ನ ನಿಮ್ಮ ಚರ್ಮ ಯಾವ ಬಗೆಯದು ಎಂದು ಗುರುತಿಸಿಕೊಳ್ಳುವುದು ಒಳಿತು. ಬೆಳಿಗ್ಗೆ ಎದ್ದಾಗ ಎಣ್ಣೆ ಬಸಿಯುವಂತಿದ್ದರೆ ಎಣ್ಣೆ ಚರ್ಮ, ಬಿಗಿದಂತಿದ್ದರೆ ಒಣ ಚರ್ಮ ಹಾಗೂ ಸಾಮಾನ್ಯವಾಗಿದ್ದರೆ ಸಹಜ ತ್ವಚೆ ಎಂದು ಗುರುತಿಸಲಾಗುತ್ತದೆ.